ಕನ್ನಡಕ್ಕೆ ಮಹಾಪ್ರಾಣ ಯಾಕೆ ಬೇಡ?
ಲೇಖಕರು: ಡಿ. ಎನ್. ಶಂಕರ ಬಟ್ ಸರಣಿ: ಅರಿಮೆಯ ಚುಟುಕು ಕಡತಗಳು – ೩ ಪ್ರಕಟಣೆ: ೨೦೧೭, ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೂಲ ಪುಸ್ತಕದ ಸಂಪೂರ್ಣ ಪಠ್ಯ:
raw.md
ಒಳಪಿಡಿ
- ಅಧ್ಯಾಯ ೧ — ಮುನ್ನೋಟ
- ಅಧ್ಯಾಯ ೨ — ಓದುವ ಹಾಗೆ ಬರೆಯುವುದು
- ಅಧ್ಯಾಯ ೩ — ಬರವಣಿಗೆಯನ್ನು ಸರಿಪಡಿಸಿಕೊಂಡಿರುವ ನುಡಿಗಳು
- ಅಧ್ಯಾಯ ೪ — ಸರಿಪಡಿಕೆಯ ಎದುರಿಕೆಗಳು
- ೪.೧ ಸರಿಪಡಿಕೆಯ ಪ್ರಯೋಜನಗಳು
- ೪.೨ ತುಸುಹೊತ್ತಿನ ತೊಂದರೆಗಳು
- ೪.೩ ಹೆಚ್ಚು ಬರಿಗೆಗಳಿರುವುದು ಶ್ರೀಮಂತಿಕೆಯಲ್ಲ
- ೪.೪ ಉಲಿಗಳ ಬಳಕೆಯಲ್ಲಿ ವ್ಯತ್ಯಾಸಗಳು
- ೪.೫ ಇಪ್ಪುರುಳಿನಿಂದ ತೊಂದರೆಯೇನಿಲ್ಲ
- ೪.೬ ಮಾರ್ಪಾಡು ಬರಹದಲ್ಲಲ್ಲದೆ ನುಡಿಯಲ್ಲಲ್ಲ
- ೪.೭ ಕನ್ನಡದ ಓದೂ ಸಂಸ್ಕ್ರುತ ಓದಿನಂತಿರಬೇಕೇ?
- ೪.೮ ಎರಡು ಸಾವಿರ ವರ್ಷಗಳ ಪರಂಪರೆ
- ೪.೯ ಸಂಸ್ಕ್ರುತಕ್ಕೆ ಹಿಂದಿದ್ದ ಹಿರಿಮೆ ಇಂದಿಲ್ಲ
- ೪.೧೦ ಬರಹ ಮತ್ತು ಸಂಸ್ಕೃತಿ
- ಅಧ್ಯಾಯ ೫ — ಮುಕ್ತಾಯ
ಅಧ್ಯಾಯ ೧ — ಮುನ್ನೋಟ
೧.೧ ಕನ್ನಡ ಬರಹದಲ್ಲಿ ಬೇಡದಿರುವ ಬರಿಗೆಗಳು
ಇವತ್ತು ಬಳಕೆಯಲ್ಲಿರುವ ಮಹಾಪ್ರಾಣ ಬರಿಗೆ(ಅಕ್ಶರ)ಗಳು, ಷಕಾರ, ಯಕಾರ ಮೊದಲಾದ ಸುಮಾರು ಹತ್ತಿಪ್ಪತ್ತು ಬರಿಗೆಗಳು ನಿಜಕ್ಕೂ ಕನ್ನಡ ಬರಹಕ್ಕೆ ಬೇಕಾಗಿಲ್ಲ. ಇಂತಹ ಬೇಡದಿರುವ ಬರಿಗೆಗಳನ್ನು ಬರಹದಿಂದ ತೆಗೆದು ಹಾಕಿ, ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ಸುಲಬವಾಗುವ ಹಾಗೆ ಇವತ್ತು ಮಾಡಲೇಬೇಕಾಗಿದೆ. ಯಾಕೆಂದರೆ, ಕನ್ನಡ ಬರಹವನ್ನು ಎಲ್ಲಾ ವರ್ಗದ ಜನರೂ ಬಳಸುವ ಹಾಗೆ ಮಾಡು ವಲ್ಲಿ ಈ ಬರಿಗೆಗಳು ತೊಡಕುಗಳಾಗಿವೆ.
ಸುಮಾರು ಎರಡು ಸಾವಿರ ವರ್ಷಗಳಶ್ಪು ಹಿಂದೆ, ಕನ್ನಡಕ್ಕೆ ಬರಹವೊಂದನ್ನು ಅಳವಡಿಸುವ ಸಮಯದಲ್ಲಿ ಕನ್ನಡದ ತಿಳಿವಿಗರು ಸಂಸ್ಕ್ರುತದ ಮೇಲಿದ್ದ ಮೇಲರಿಮೆಯಿಂದಾಗಿ ಕನ್ನ ಡ ಬರಹಕ್ಕೆ ಬೇಡದಿದ್ದರೂ ಸಂಸ್ಕೃತ ಇ ಪದಗಳನ್ನು ಅದರಲ್ಲಿದ್ದಂ ತೆ ಕನ್ನಡ ಬರಹಗಳಲ್ಲಿ ಬಳಸಲು ತೊಡಗಿದ್ದರು. ಮುಂದಿನವರೂ ಇದನ್ನೇ ಮುಂದುವರಿಸುತ್ತಾ ಬಂದಿದ್ದು, ಇವತ್ತಿಗೂ ಅದೆ ಬಳಕೆ. ನಡೆಯುತ್ತಿದೆ.
ಸಂಸ್ಕ್ರುತದ ಮೇಲಿರುವ ಈ ಮೇಲರಿಮೆಯನ್ನು ಮತ್ತು ಕನ್ನಡದ ಕಂತಾಗಿಹಫ ಕೀಳರಿಮೆಯನ್ನು ನಾವು “ಇವತ್ತು
[> ತೊರೆಯಬೇಕಾಗಿದೆ. ನಮ್ಮ ಮಟ್ಟಿಗೆ ನಮ್ಮ ನಾಡಿನ ನುಡಿಯಾಗಿರುವ ಕನ್ನಡವೇ ಬೇರೆ ಎಲ್ಲಾ ನುಡಿಗಳಿಗಿಂತಲೂ ಮೇಲಿನ ನುಡಿಯಾಗಿರಬೇಕು, ಮತ್ತು ಹಿಂದಿ, ಇಂಗ್ಲಿಶ್, ಮರಾಟಿ ಮೊದಲಾದ ಬೇರೆ ನುಡಿಗಳ ಹಾಗೆ, ಸಂಸ್ಕ್ರುತವೂ ಒಂದು ಹೊರಗಿನ ನುಡಿಯಶ್ಟೇ ಆಗಿರಬೇಕು. ಅದರ ಪದಗಳನ್ನು ಇಂಗ್ಲಿಶ್, “ಏಂದಿ ಮೊದಲಾದವುಗಳಿಂದ ಪಡೆದ ಪದಗಳ ಹಾಗೆ ಎರವಲು ಪದಗಳೆಂದಶ್ಟೇ ತಿಳಿಯಬೇಕು.
ಇಂತಹ ಎರವಲು ಪದಗಳನ್ನು ನಾವು ಸಾಮಾನ್ಯವಾಗಿ ಹೇಗೆ ಉಲಿಯು(ಉಚ್ಚರಿಸು)ತ್ತೇವೋ ಹಾಗೆಯೇ ಬರೆಯುತ್ತೇವೆ. ಇಂಗ್ಲಿಶ್ನಲ್ಲಿ ವೋಟ್ ಎಂಬ ಪದದ ಮೊದಲಿಗೆ ಬರುವ ವಕಾರಕ್ಕೂ ವಾಚ್ ಎಂಬ ಇನ್ನೊಂದು ಪದದ ಮೊದಲಿಗೆ
ಬರುವ ವಕಾರಕ್ಕೂ ನಡುವೆ ಇಂಗ್ಲಿಶ್ ನುಡಿಗರ ಉಲಿಪಿನಲ್ಲಿ (ಉಚ್ಚಾರಣೆಯಲ್ಲಿ) ಬೇರ್ಕೆ ಇದೆ. ಆದರೆ, ಕನ್ನಡದ ಮಾತುಗಳಲ್ಲಿ
ಬಳಸುವಾಗ ಇವೆರಡನ್ನೂ ಒಂದೇ ಬಗೆಯಲ್ಲಿ ಉಲಿಯುತ್ತೆ ವೆ. ಹಾಗಾಗಿ, ಅವೆರಡನ್ನೂ ಒಂದೇ ಬಗೆಯಲ್ಲಿ ಬರೆಯುತ್ತೇವೆ.
ಇದೇ ರೀತಿಯಲ್ಲಿ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಲ್ಲಿ ಕಾಣಿಸುವ ಮಹಾಪ್ರಾಣ ಬರಿಗೆಗಳನ್ನು ಹೆಚ್ಚಿ ನ ಕನ್ನ ಡಿಗರೂ ಅಲ್ಪಪ್ರಾಣಗಳಾಗಿಯೇ. ಉಲಿಯುತ್ತಾರೆ. “ಹಾಗಾಗಿ, ಅವನ್ನೂ ಅಲ್ಪಪ್ರಾಣ ` ಬರಿಗೆಗಳಾಗಿ ಬರೆದರೆ ಸಾಕು, ಮಹಾಪ್ರಾಣ ಬರಿಗೆಗಳಾಗಿ ಬರೆಯಬೇಕಾಗಿಲ್ಲ; ಹಾಗೆ ಬರೆಯದಿರುವುದೇ ಕನ್ನಡದ ಮಟ್ಟಿಗೆ ಸರಿಯಾದ ದಾರಿ. ಹೀಗೆ ಮಾಡುವುದರಿಂದ, ಕನ್ನಡದ ಬರವಣಿಗೆಯಲ್ಲಿ ಅನವಶ್ಯ ಕವಾಗಿ ಸೇರಿಕೊಂಡಿರುವ
ಖ, ಪ,ಛ,ರು ಮೊದಲಾದ ಹತ್ತು ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಡಲು ಬರುತ್ತದೆ. ಇದೇ ರೀತಿಯಲ್ಲಿ ಚ, ಷ, ವಿಸರ್ಗ ಮೊದಲಾದ ಬೇರೆಯೂ ಕೆಲವು ಬರಿಗೆಗಳು ಕನ್ನಡಕ್ಕೆ ಬೇಕಾಗುವುದಿಲ್ಲ. ಅವನ್ನು ಬಳಸಿರುವ ಪದಗಳನ್ನು ಬೇರೆ ಎರವಲು ಪದಗಳ ಹಾಗೆ ಉಲಿಯುವಂತೆ ಬರೆಯಹೊರಟಲ್ಲಿ ಅವನ್ನೂ ಬಳಸದಿರಲು ಬರುತ್ತದೆ.
೧.೨ ಓದುವ ಮತ್ತು ಬರೆಯುವ ಅಳವು
ಕನ್ನಡದಲ್ಲಿ ಓದುವ ಮತ್ತು ಬರೆಯುವ ಅಳವನ್ನು (ಸಾಮರ್ತ್ಯ ವನ್ನು) ಇವತ್ತು ಎಲ್ಲಾ ಕನ್ನಡಿಗರೂ ಪಡೆಯುವಂತಾಗಬೇಕಾಗಿದೆ. ನಮ್ಮ ನಾಡಿನ ಏಳಿಗೆಗೆ ಇದು ತುಂಬಾ ಅವಶ್ಯವಾಗಿ ನಡೆಯಬೇಕಾಗಿರುವ ಮಾರ್ಬಾಡು. ಬರಹಗಳನ್ನು ಓದಿ ಅವು ಕೊಡುವ ತಿಳಿವನ್ನು ಪಡೆಯಲಾಗದ ಮಂದಿ ಹೆಚ್ಚಿನ ತಿಳಿವಿನಿಂದಲೂ ದೂರ ಉಳಿಯುತ್ತಾರೆ, ಮತ್ತು ಬರೆದು ತಿಳಿಸುವ ಅಳವನ್ನು ಪಡೆಯದಿರುವವರು ತಮ್ಮ ಅನಿಸಿಕೆಗಳನ್ನು ಬೇರೆಯವರಿಗೆ ತಿಳಿಸುವಲ್ಲಿ ಹಿಂದೆ ಬೀಳುತ್ತಾರೆ.
ಮೊನ್ನೆ ಮೊನ್ನೆಯ ವರೆಗೂ ಕನ್ನಡ ಬರಹ ಕೆಲವೇ ಕೆಲವು ಮಂದಿ ಮೇಲ್ವರ್ಗದ ಜನರ ಬಳಕೆಯಲ್ಲಿತ್ತು. ನಡುವರ್ಗದವರು ಅದನ್ನು ಬಳಸತೊಡಗಿ ಇನ್ನೂ ಹೆಚ್ಚು ಸಮಯವಾಗಿಲ್ಲ. ಆದರೆ, ಕೆಳವರ್ಗದ ಮಂದಿ ಇವತ್ತಿಗೂ ಬರಹದ ಬಳಕೆಯಿಂದ ದೂರವೇ ಉಳಿದಿದ್ದಾರೆ. ಅವರಲ್ಲಿ ಕೆಲವರು ಶಾಲೆಗೆ ಹೋಗಿ ಓದಲು- ಬರೆಯಲು ಕಲಿಯುತ್ತಾರಾದರೂ, ತಮ್ಮ ಜೀವನದಲ್ಲಿ ಈ ಓದು-ಬರಹವನ್ನು ಬಳಕೆಗೆ ತರುವವರ ಎಣಿಕೆ ಈ ವರ್ಗದವರಲ್ಲಿ ತುಂಭಾ ಕಡಿಮೆ.
ಈ ಪರಿಸ್ತಿತಿಯನ್ನು ಇವತ್ತು, ಅದರಲ್ಲೂ ಈ ಕೂಡುಬಲೆಯ (ಇಂಟರ್ನೆಟ್ನ) ಯುಗದಲ್ಲಿ, ಮಾರ್ಟ ಡಿಸಲೇಬೇಕಾಗಿದೆ. ಇಲ್ಲ ವಾಣಕೆ] ಕನ್ನಡ ಸಮಾಜ ಮುಂದೆ ಬರಲಾರದು. ಯಾಕೆಂದರೆ, ಸ ರಾಬಾರದಷರು ಆಲೋಚಿಸುವ ಬಗೆಗೂ ಬರಹ ಬರುವವರು ಆಲೋಚಿಸುವ ಬಗೆಗೂ ನಡುವೆ ಕೆಲವು ಮುಕ್ಯವಾದ ಬೇರ್ಮೆಗಳಿವೆ.
ಎತ್ತುಗೆಗೆ, ಬರಹಬಲ್ಲವರು ತಿಳಿವನ್ನು ಒಂದು ವಸ್ತುವಿನಂತೆ ಬೇರ್ಪಡಿಸಿ ಪರಿಶೀಲಿಸಬಲ್ಲರು; ಆದರೆ, ಬರಹಬಾರದವರು ಅದನ್ನು ತಿಳಿಸುವ ಮಾತಿನಿಂದ ಮತ್ತು ಮಾತನ್ನು ಬಳಸುವ ಸನ್ನಿವೇಶದಿಂದ ಬೇರ್ರಡಿಸಲಾರರು. ಈ ಎರಡು ಬಗೆಯ ಜನರೊಳಗೆ ಹೊಂದಾಣಿಕೆಯಾಗಬೇಕಿದ್ದಲ್ಲಿ ಬರಹಬಾರದವ ರೆಲ್ಲ ಬರಹ ಬಳಸುವಂತಾಗಬೇಕು.
ಇದಲ್ಲದೆ, ಇವತ್ತು ಜನರಿಗೆ ಸಮಾಜದಲ್ಲಿ ಮುಂದೆ ಬರಲು ಬೇಕಾಗುವ ಎಲ್ಲಾ ಬಗೆಯ ತಿಳಿವುಗಳೂ ಬರಹಗಳಲ್ಲಿ, ಅದರಲ್ಲೂ ಕೂಡುಬಲೆಯಲ್ಲಿ ದೊರಕುತ್ತವೆ. ಸದ್ಯಕ್ಕೆ ಈ ತಿಳಿವು
ಮುಕ್ಯವಾಗಿ ಇಂಗ್ಲಿಶ್ನಲ್ಲಿದೆ; ಆದರೆ, ಕನ್ನಡದಲ್ಲೂ ಸಾಕಶ್ಟು
ತಿಳಿವು ದೊರಕುವ ಹಾಗೆ ಮಾಡಬಲ್ಲೆವು.
ಆದರೆ ಆ ಕೆಲಸವನ್ನು ನಡೆಸುವುದು, ಮತ್ತು ಕನ್ನಡ ಬರಹವನ್ನು ಎಲ್ಲರೂ ಬಳಸುವ ಹಾಗೆ ಮಾಡುವುದು ಎಂಬಿ ವೆರಡೂ ಒಟ್ಟೊಟ್ಟಿಗೆ ಮುಂದೆ ಸಾಗಬೇಕಾಗಿದೆ. ಯಾಕೆಂದರೆ, ಅವು ಒಂದಕ್ಕೊಂದು ಸಂಬಂದಿಸಿವೆ. ಕೂಡುಬಲೆಯಲ್ಲಿ ಹೆಚ್ಚು ಹೆಚ್ಚು ತಿಳಿವುಗಳು ಕನ್ನಡದಲ್ಲಿ ದೊರಕುವ ಹಾಗಾದರೆ, ಅದನ್ನು ಪಡೆಯಲು ಹೋಗುವವರ ಎಣಿಕೆ ಹೆಚ್ಚಾ ಗುತ್ತದೆ, ಮತ್ತು ಇದು
ಹೆಚ್ಚಾದ ಹಾಗೆ ಅದರಲ್ಲಿ ತುಂಬಿಕೊಳ್ಳುವ ತಿಳಿವುಗಳೂ ಹೆಚಾ. ಗುತ್ತ ಹೋಗುತ್ತವೆ. ಇದಲ್ಲದೆ, ಇವತ್ತು ಹಣದ ವಹಿವಾಟನ್ನು ಮತ್ತು ಬೇರೆ ಹಲವಾರು ಬಗೆಯ ಕೆಲಸಗಳನ್ನು ಕೂಡುಬಲೆಯ ಮೂಲಕ ನಡೆಸುವ ಅವಶ್ಯಕತೆ ಮೂಡಿಬಂದಿದೆ. ಬರಹಬಾರದವರು ಇದಕ್ಕಾಗಿ ಬೇರೆಯವರ ಹಂಗಿಗೆ ಬೀಳಬೇಕಾಗುತ್ತದೆ. ಇದನ್ನು ತಪ್ಪಿಸುವುದಕ್ಕಾಗಿಯೂ ಇವತ್ತು ಎಲ್ಲರೂ ಬರಹಬಲ್ಲವ ರಾಗಬೇಕಾಗಿದೆ.
ನಮ್ಮ ನಾಡಿನಲ್ಲಿ ಬರಹವನ್ನು ಬಳಸುವವರ ಎಣಿಕೆ ಇವತ್ತಿನ ವೇಗದಲ್ಲಿ ಹೆಚ್ಚಾಗುತ್ತಿದ್ದರೆ, ಎಲ್ಲರೂ ಬರಹಬಲ್ಲವರಾಗ ಬೇಕಿದ್ದಲ್ಲಿ ನಾವು ಅದಕ್ಕಾಗಿ ೨೦೬೦ರ ವರೆಗೆ ಕಾಯಬೇಕಾದೀತು ಎಂದು ಲೆಕ್ಕಹಾಕಲಾಗಿದೆ. ಅದಕ್ಕಿಂತಲೂ ಮೊದಲೇ ಬರಹ ಎಲ್ಲರನ್ನೂ ತಲಪುವಂತಾಗಬೇಕಿದ್ದ ಲ್ಲಿ ಅದಕ್ಕಾಗಿ ನಾವು ಎಲ್ಲವೂ ಈಗಿರುವಂತೆಯೇ ಇರಲಿ ಎಂದು ಸುಮ್ಮನೆ ಕುಳಿತಿರುವ ಬದಲು ಏನಾದರೂ ಮಾಡಲು ಹೊರಡಬೇಕು.
೧.೩ ಬರಹವನ್ನು ಕಲಿಯದಿರಲು ಕಾರಣಗಳು
ಜನರು ಬರಹವನ್ನು ಕಲಿಯದಿರಲು ಹಲವು ಕಾರಣಗಳಿವೆ: ಅದರ ನೆರವಿನಿಂದ ತಾವು ಪಡೆಯಬಲ್ಲ ಪ್ರಯೋಜನಗಳು ಎಂತಹವು ಎಂಬುದನ್ನು ತಿಳಿಯದಿರುವುದು ಒಂದು ಮುಕ್ಯ ಕಾರಣ.
ಬರಹವನ್ನು ಕಲಿತಿರುವ ಮತ್ತು ಅದನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಬಳಸುವ ತಂದೆತಾಯಿಯರು (ಅದರಲ್ಲೂ ಮುಕ್ಯವಾಗಿ ತಾಯಂದಿರು) ಮನೆಯಲ್ಲಿ ಇರುವರಾದರೆ, ಅವರ ಮಕ್ಕಳು ಬರಹವನ್ನು ಕಲಿಯದೆ ಇರುವುದೇ ಇಲ್ಲ. ಹಾಗಾಗಿ, ದೊಡ್ಡ ವರಿಗೆ ಬರಹ ಕಲಿಸುವುದರಿಂದ, ಮತ್ತು ಇದು ಸಾದ್ಯ ವಾಗದಿದ್ದ ರೂ, ಅವರಿಗೆ ಬರಹದ ಕಲಿಕೆ ಯಾಕೆ ಮುಕ್ಯ ಎಂಬುದನ್ನು ‘ಿಛಿಸಿಕೊಡುವುದರಿಂದ, ಅವರು ತಮ್ಮ ಮಕ್ಕಳ ಕಲಿಕೆಗೆ ಅಡ್ಡಿ ಪಡಿಸದಂತೆ ಮಾಡಲು ಬರುತ್ತದೆ.
ಬಡತನ, ಹತ್ತಿರ ಶಾಲೆಗಳಿಲ್ಲದಿರುವುದು, ಜಾತಿಯ ಸಮಸ್ಯೆಗಳು ಮೊದಲಾದ ಬೇರೆಯೂ ಹಲವು ಕಾರಣ ಗಳಿಂದಾಗಿಯೂ ಮಕ್ಕಳು ಶಾಲೆಗೆ ಹೋಗದಿರುತ್ತಾರೆ, ಮತ್ತು ಹೋಗತೊಡಗಿದರೂ ನಡುವೆಯೇ ನಿಲ್ಲಿಸಿಬಿಡುತ್ತಾರೆ.
ಇದಲ್ಲ ಹ್ಯೆ ಬರಹಕ್ಕೆ ಸಂಬಂದಿಸಿದಂತಹ ಎರಡು ಮುಕ್ಯವಾದ ತೊಡಕುಗಳಿಂದಾಗಿಯೂ ಮಕ್ಕಳು ಮತ್ತು ದೊಡ್ಡವರು ಬರಹದಿಂದ ದೂರ ಉಳಿಯುವ ಹಾಗೆ ಆಗುತ್ತದೆ:
(೧) ಬರಹಕ್ಕೆ ಬಳಸುವ ಬರವಣಿಗೆ ತುಂಬಾ ತೊಡಕಿನ
ದಾಗಿರುವುದು, ಇಲ್ಲವೇ ಬರವಣಿಗೆ ಸುಲಬವಾಗಿದ್ದರೂ ಅದನ್ನು
ಬರಹಕ್ಕೆ ಅಳವಡಿಸಿರುವ ಬಗೆಯಲ್ಲಿ ತುಂಬಾ ತಪ್ಪುಗಳಾಗಿರು ವ್ರದು ಒಂದು ಕಾರಣ; ಮತ್ತು
(೨) ಬರಹಗಳಲ್ಲಿ ತುಂಬಾ ಎರವಲು ಪದಗಳನ್ನು
ಬಳಸುವುದರಿಂದಾಗಿ, ಇಲ್ಲವೇ ಮಾತು ಬದಲಾದಾಗಲೂ ಬರಹ ಬದಲಾಗದೆ ಉಳಿಯುವುದರಿಂದಾಗಿ, ಅದು ಆಡುನುಡಿ ಯಿಂದ ತೀರ ಬೇರಾಗಿರುವುದು ಇನ್ನೊಂದು ಕಾರಣ.
೧.೪ ಬರವಣಿಗೆಯ ತೊಡಕು
ಬರಹದಲ್ಲಿ ಬಳಕೆಯಾಗುವ ಬರವಣಿಗೆ ಎರಡು ೫ ಬಗೆಗಳಲ್ಲಿ ಕಲಿಯಲು. ಮತ್ತು ಬಳಸಲು ತೊಡಕಿನದಾಗಿರಬಲ್ಲುದು: ಆ ಬರವಣಿಗೆಯೇ ತುಂಬಾ ತೊಡಕಿನದಾಗಿರಬಹುದು, ಇಲ್ಲ ವೇ ಅದನ್ನು ಒಂದು ನುಡಿಯ ಬರಹಕ್ಕೆ ಅಳವಡಿಸಿರುವ ಬಗೆ ತೊಡಕಿನದಾಗಿರಬಹುದು.
ಎತ್ತುಗೆಗೆ, ಚಯ್ನೀಸ್ ಬರಹಗಳಲ್ಲಿ ಬಳಕೆಯಾಗುವ ಬರವಣಿಗೆಯೇ ತುಂಬಾ ತೊಡಕಿನದು; ಅದರಲ್ಲಿ ಬರುವ ಬರಿಗೆಗಳು ನೇರವಾಗಿ ಉಲಿಗಳನ್ನು ಸೂಚಿಸುವುದಿಲ್ಲ; ಕೆಲವು ಬರಿಗೆಗಳು ಹುರುಳು(ಅರ್ತ)ಗಳನ್ನು ತಿಳಿಸುವುದಕ್ಕಾಗಿ ಬಳಕೆಯಾಗುತ್ತವೆ, ಮತ್ತು ಇನ್ನು ಕೆಲವು ಬರಿಗೆಗಳು ಹುರುಳಿನೊಂದಿಗೆ ಪದಗಳ ಉಲಿಪ(ಉಚ್ಚಾರಣೆಯ)ನ್ನೂ ತಿಳಿಸುವಲ್ಲಿ ಬಳಕೆಯಾಗುತ್ತವೆ. ಹಾಗಾಗಿ, ಚಯ್ನೀಸ್ ಬರಹವನ್ನು ಕಲಿಯುವವರು ಬರಿಯ ಒಂದು ದಿನಪತ್ರಿಕೆಯನ್ನು ಓದ ಬೇಕಿದ್ದರೂ ಸಾವಿರಗಟ್ಟಲೆ ಬರಿಗೆಗಳನ್ನು ಕಲಿತು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ.
ಇದಕ್ಕೆ ಬದಲು, ಇಂಗ್ಲಿಶ್ನಲ್ಲಿ ಬಳಕೆಯಾಗುವ ರೋಮನ್ ಬರವಣಿಗೆಯಲ್ಲಿ ಬರಿಗೆಗಳು ನೇರವಾಗಿ ಉಲಿಗಳನ್ನು ತಿಳಿಸ ಬಲ್ಲುವು; ಹಾಗಾಗಿ, ಕಲಿಯಲು ಮತ್ತು ಬಳಸಲು ಅದು ತುಂಬಾ ಸುಲಬವಾದ ಬರವಣಿಗೆ. ಆದರೆ, ಇಂಗ್ಲಿಶ್ನಲ್ಲಿ ಆ ಬರವಣಿಗೆ ಯನ್ನು ಅಳವಡಿಸಿಕೊಂಡಿರುವ ಬಗೆಯಲ್ಲಿ ಹಲವು ತಪ್ಪುಗ ಳಾಗಿವೆ.
ಇದಲ್ಲದೆ, ಇಂಗ್ಲಿಶ್ ನುಡಿ ಬದಲಾಗುತ್ತಾ ಬಂದರೂ ಅದಕ್ಕನುಸಾರವಾಗಿ ಇಂಗ್ಲಿಶ್ ಬರವಣಿಗೆಯಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ. ಎತ್ತು ಗೆಗೆ, ಇಂಗ್ಲಿಶ್ ನುಡಿಯ ತೆರೆಯುಲಿ(ಸ್ತರ)ಗಳು ಹಲವು ಬಗೆಯ ಮಾರ್ದಾಡುಗಳಿ ಗೊಳಗಾಗಿವೆ; ಆದಶೆ, ಅದಕ್ಕನುಸಾರವಾಗಿ ಇಂಗ್ಲಿಶ್ ಬರಹದಲ್ಲಿ ಮಾರ್ಪಾಡುಗಳನ್ನು ನಡೆಸಿಲ್ಲ. ಇಂತಹ ಹಲವು ಕಾರಣಗಳಿಂದಾಗಿ, ಇವತ್ತು ಇಂಗ್ಲಿಶ್ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ತೊಡಕಿನದಾಗಿದೆ.
ಬರಹ ಈ ರೀತಿ ತೊಡಕಿನದಾಗಿದೆಯಾದಲ್ಲಿ, ಅದನ್ನು ದೊಡ್ಡ ವರಿಗೆ ಕಲಿಸುವುದು ತುಂಬಾ ಕಶ್ಚ; ಯಾಕೆಂದರೆ, ಅವರಿಗೆ ಆ ಕಲಿಕೆಯ ಮೇಲಿರುವ ಆಸಕ್ತಿ ಬಹಳ ಬೇಗನೆ ಹೊರಟು ಹೋಗುತ್ತದೆ; ಬರವಣಿಗೆ ಸುಲಬವಾಗಿದೆಯಾದರೆ, ಕೆಲವೇ ಕೆಲವು ದಿನಗಳಲ್ಲಿ ಅವರು ಕತೆ-ಕಾದಂಬರಿಗಳನ್ನು ಮತ್ತು ದಿನಪತ್ರಿಕೆಗಳನ್ನು ಓದಲು ತೊಡಗಬಲ್ಲರು; ಹಾಗಾಗಿ, ಅಂತಹ ಬರಹಗಳ ಕಲಿಕೆಯಲ್ಲಿಅವರ ಆಸಕ್ತಿ ಅಳಿಯದೆ ಉಳಿದು ಕೊಳ್ಳುತ್ತದೆ.
ಚಿಕ್ಕ ಮಕ್ಕಳ ಕಲಿಕೆಯೂ ಬರಹದ ತೊಡಕನ್ನು ಅವಲಂಬಿಸಿರಬಲ್ಲುದು. ಬರವಣಿಗೆ ತುಂಬಾ ಸುಲಬವಾಗಿದೆ ಯಾದಲ್ಲಿ, ಎರಡು ಮೂರು ವರ್ಷ ಕಲಿತ ಮೇಲೆ ಶಾಲೆಯನ್ನು ಬಿಟ್ಟು ಹೋಗುವವರೂ ಅದರ ಬಳಕೆಯನ್ನು ಮುಂದುವರಿಸ ಬಲ್ಲರು; ಅದು ತೊಡಕಿನದಾಗಿದೆಯಾದಲ್ಲಿ, ಅವರಿಗೆ ಅದರ ಸ್ವಲ್ಪ ಸಮಯದ ಕಲಿಕೆಯಿಂದ ಯಾವ ಪ್ರಯೋಜನವನ್ನೂ ಪಡೆಯಲು ಬರುವುದಿಲ್ಲ; ಯಾಕೆಂದರೆ, ದಿನಪತ್ರಿಕೆ, ವಾರಪತ್ರಿಕೆ ಗಳಂತಹವನ್ನು ಓದಲು ಬರಬೇಕಿದ್ದರೂ ಅವರು ಅಂತಹ
ಬರವಣಿಗೆಯನ್ನು ಬಿಡದೆ ಹಲವು ವರ್ಷಗಳ ವರೆಗೆ ಕಲಿತಿರ ಬೇಕಾಗುತ್ತದೆ.
ಹಾಗಾಗಿ, ಬೇರೆ ತೊಡುಕುಗಳ ಹಾಗೆ, ಇಂತಹ ಬರವಣಿಗೆಯ ತೊಡಕುಗಳನ್ನು ನೀಗುವ ಮೂಲಕವೂ ಒಂದು ಸಮಾಜದಲ್ಲಿ ಇಲ್ಲವೇ ನಾಡಿನಲ್ಲಿ ಬರಹವನ್ನು ಕಲಿಯುವ ಮತ್ತು ಬಳಸುವ ಜನರ ಎಣಿಕೆ ಹೆಚ್ಚಾಗುವಂತೆ ಮಾಡಬಲ್ಲೆವು. ಬರವಣಿಗೆ ತುಂಬಾ ತೊಡಕಿನದಾಗಿರುವಲ್ಲೂ ಒಂದು ಸಮಾಜದ ಇಲ್ಲವೇ ನಾಡಿನ ಎಲ್ಲಾ ಜನರೂ ಬರಹಬಲ್ಲವ ರಾಗಿರಲು ಸಾದ್ಯವಿಲ್ಲವೆಂದೇನಿಲ್ಲ; ಎತ್ತುಗೆಗೆ, ಜಪಾನೀಸ್ ಬರವಣಿಗೆ ಒಂದು ತುಂಬಾ ತೊಡಕಿನ ಬರವಣಿಗೆ; ಅದರಲ್ಲಿ ಕಂಜಿ, ಶತಶಸ, ಮತ್ತು ಹಿರಿರಸ ಎಂಬ ಮೂರು ಬಗೆಯ ಬರಿಗೆಗಳನ್ನು ಒಟ್ಟೊಟ್ಟಿಗೆ ಬಳಸಲಾಗುತ್ತದೆ. ಹಾಗಿದ್ದರೂ, ಆ ದೇಶದಲ್ಲಿ ಬರಹವನ್ನು ಬಳಸದಿರುವ ಜನರೇ ಇಲ್ಲ.
ಆದರೆ, ತುಂಬಾ ತೊಡಕಿನ ಬರವಣಿಗೆಯಿರುವ, ಮತ್ತು ಅದರಿಂದಾಗಿ, ಮೇಲ್ವ ರದ ಜನರು ಮಾತ್ರ ಬರಹಬಲ್ಲವ ರಾಗಿರುವಂತಹ ಸಮಾಜಗಳೂ ಹಲವಿವೆ. ಎತ್ತುಗೆಗೆ, ತುಂಬಾ ತೊಡಕು ತೊಡಕಾದ ಅರೇಬಿಕ್ ಬರವಣಿಗೆಯನ್ನು ಬಳಸುವ ಹಲವು ನಾಡುಗಳಲ್ಲಿ ಇವತ್ತಿಗೂ ಮೇಲ್ವ ರ್ಗ ದವರ ಬಳಕೆಯಲ್ಲಿ ಮಾತ್ರ ಬರಹ ಉಳಿದುಕೊಂಡಿದೆ.
ಇದಲ್ಲದೆ, ಇಂತಹ ಬರವಣಿಗೆಯಿರುವ ಬೇರೆ ಕೆಲವು ನಾಡುಗಳು ತಮ್ಮ ತೊಡಕು ತೊಡಕಾದ ಬರವಣಿಗೆಯನ್ನು ಬಿಟ್ಟುಕೊಟ್ಟು, ಅದಕ್ಕೆ ಬದಲಾಗಿ ತುಂಬಾ ಸುಲಬವಾಗಿರುವ ಬೇರೊಂದು ಬರವಣಿಗೆಯನ್ನು ತಮ್ಮ ಬರಹಕ್ಕೆ ಒಳ್ಳೇ ರೀತಿಯಲ್ಲಿ ಅಳವಡಿಸಿಕೊಂಡಾಗ, ಆ ನಾಡುಗಳಲ್ಲಿ ಬಹಳ ಬೇಗನೆ ಬರಹಬಲ್ಲವರ ಎಣಿಕೆ ಹೆಚ್ಚಾಗಿರುವುದೂ ಇದೆ.
ಎತ್ತುಗೆಗೆ, ಟರ್ಕಿಯಲ್ಲಿ ತುಂಬಾ ತೊಡಕು ತೊಡಕಾದ ಅರೇಬಿಕ್ ಮೂಲದ ಬರವಣಿಗೆಯನ್ನು ಬಿಟ್ಟುಕೊಟ್ಟು, ಕಲಿಯಲು ಮತ್ತು ಬಳಸಲು ತುಂಬಾ ಸುಲಬವಾಗುವ ಹಾಗೆ ರೋಮನ್ ಬರವಣಿಗೆಯನ್ನು ಅಲ್ಲಿನ ಟರ್ಕಿಶ್ ನುಡಿಗೆ ಅಳವಡಿಸಿಕೊಳ್ಳ ಲಾಯಿತು; ಹಾಗೆ ಮಾಡಿದ ಮೇಲೆ, ಆ ದೇಶದಲ್ಲಿ ಬರಹ ಬಲ್ಲವರ ಎಣಿಕೆ ಬಹಳ ಬೇಗನೆ ಹೆಚ್ಚಾಗಿತ್ತು. ಮಲಯೇಶಿಯಾ ಮತ್ತು ಇಂಡೊನೇಶಿಯಾಗಳಲ್ಲೂ ರೋಮನ್ ಬರವಣಿಗೆಯನ್ನು ಅಳವಡಿಸಿದುದರಿಂದಾಗಿ, ಆ ನಾಡುಗಳಲ್ಲೂ ಬರಹಬಲ್ಲವರ ಎಣಿಕೆ ತುಂಬಾ ಹೆಚ್ಚಾಗಿದೆ.
ಹಾಗಾಗಿ, ಕಲಿಯಲು ಕಶ್ಚವಾಗಿರುವ ಬರವಣಿಗೆಯನ್ನು ಬಿಟ್ಟುಕೊಟ್ಟು ಸುಲಬವಾದ ಬರವಣಿಗೆಯನ್ನು ಬಳಸುವ ಜಿಲ ಇಲ್ಲ ವೇ ಬಳಕೆಯಲ್ಲಿರುವ ಬರವಣಿಗೆಯನ್ನು ಸುಲಬವಾಗುವಂತೆ ಮಾರ್ಪಡಿಸುವ ಮೂಲಕ, ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಹೆಚ್ಚು ಸುಲಬವಾಗುವ ಹಾಗೆ ಮಾಡಲು ಬರುತ್ತದೆ, ಮತ್ತು ಹಾಗೆ ಮಾಡುವುದರಿಂದ ಬರಹವನ್ನು ಎಲ್ಲರೂ ಕಲಿಯುವ ಹಾಗೆ ಮಾಡುವ ಕೆಲಸವೂ ಹೆಚ್ಚು ಸುಲಬವಾಗುತ್ತದೆ.
ಕನ್ನಡಕ್ಕೆ ಅವಶ್ಯವಿರುವ ೩೧ ಬರಿಗೆಗಳನ್ನು ಮಾತ್ರ ಬರಹದಲ್ಲಿ ಉಳಿಸಿಕೊಳ್ಳು ವುದು, ಮುತ್ತು ಸಂಸ್ಕ್ರುತ ಎರವಲುಗಳನ್ನೆಲ್ಲ ಹೇಗೆ ‘ಓದುತ್ತೆ ೇವೆಯೋ ಹಾಗೆಯೇ ಬರೆಯುವುದು ಎನ್ನುವ ಎರಡು ಮಾರ್ಬಾ ಡುಗಳ ಮೂಲಕ ಕನ್ನಡ ಬರಹದ ಕಲಿಕೆ ಮತ್ತು ಬಳಕೆ ತುಂಬಾ ಸುಲಬವಾಗುವ ಹಾಗೆ ಮಾಡಬಲ್ಲೆವು, ಮತ್ತು ಹೀಗೆ ಮಾಡುವ ಮೂಲಕ ಕನ್ನಡ ಬರಹವನ್ನು ಎಲ್ಲರಿಗೂ ತಲಪಿಸುವಲ್ಲಿ ಒಂದು ದೊಡ್ಡ ಹೆಜ್ಜೆ ಮುಂದಿರಿಸಬಲ್ಲೆವು.
ಇದನ್ನು ನಡೆಸುವುದು ಹೇಗೆ ಎಂಬುದನ್ನು ಮುಂದಿನ ಪಸುಗೆ(ಅದ್ಯಾಯ)ಗಳಲ್ಲಿ ತಿಳಿಸಲಾಗಿದೆ. ↑ ಒಳಪಿಡಿಗೆ ಹಿಂತಿರುಗಿ
ಅಧ್ಯಾಯ ೨ — ಓದುವ ಹಾಗೆ ಬರೆಯುವುದು
೨.೧ ಬರವಣಿಗೆಯ ಆಳ
ಒಂದು ನುಡಿಯ ಬರಹಗಳನ್ನು ಓದುವ ಹಾಗೆ ಬರೆಯುವುದಿದ್ದ ರೆ ಮತ್ತು ಬರೆಯುವ ಹಾಗೆ ಓದುವುದಿದ್ದರೆ ಅವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ಸುಲಬವಾಗುತ್ತದೆ. ಬರೆಯುವು ದಕ್ಕೂ ಓದುವುದಕ್ಕೂ ನಡುವಿರುವ ವ್ಯತ್ಯಾಸ ಹೆಚ್ಚಿದಂತೆಲ್ಲ ಓದು-ಬರಹಗಳನ್ನು ಕಲಿಯುವ ಮತ್ತು ಬಳಸುವ ಕೆಲಸ ಕಶ್ಚವಾಗುತ್ತಾ ಹೋಗುತ್ತದೆ.
ಬರೆಯುವುದಕ್ಕೂ ಓದುವುದಕ್ಕೂ ನಡುವೆ ಯಾವ ವ್ಯತ್ಯಾಸವೂ ಇಲ್ಲದ ಕೊರಿಯನ್, ಸ್ವೀಡಿಶ್ನಂತಹ ಬರವಣಿಗೆ ಗಳನ್ನು ಎರಡು-ಮೂರು ತಿಂಗಳುಗಳಲ್ಲೇ ಸಲೀಸಾಗಿ ಓದಲು ಕಲಿಯಬಹುದು; ಆದರೆ, ಬರೆಯುವುದಕ್ಕೂ ಓದುವುದಕ್ಕೂ ನಡುವೆ ತುಂಬಾ ವ್ಯತ್ಯಾಸಗಳಿರುವ ಇಂಗ್ಲಿಶ್, ಅರೇಬಿಕ್ನಂತಹ ಬರವಣಿಗೆಗಳನ್ನು ಓದಲು ಕಲಿಯಬೇಕಿದ್ದಲ್ಲಿ ಅದಕ್ಕೆ ಮೂರು- ನಾಲ್ಕು ವರ್ಷಗಳೇ ಬೇಕಾಗುತ್ತವೆ.
ಒಂದು ಬರವಣಿಗೆಯಲ್ಲಿ ಬರೆಯುವುದಕ್ಕೂ ಓದುವುದಕ್ಕೂ ನಡುವಿರುವ ವ್ಯತ್ಯಾಸವನ್ನು ಬರವಣಿಗೆಯ ಅಳ ಎಂಬುದಾಗಿ ಕರೆಯಲಾಗುತ್ತದೆ. ಆಳ ಕಡಿಮೆಯಿರುವ ಬರವಣಿಗೆಯನ್ನು ಓದಲು ಕಲಿಯುವಾಗ, ಅದರಲ್ಲಿ ಬರಿಗೆ(ಅಕ್ತರ)ಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ಮಕ್ಕಳು ತುಂಬಾ ಬೇಗನೆ ಕಂಡುಕೊಳ್ಳುತ್ತಾರೆ, ಮತ್ತು ಇದರಿಂದಾಗಿ, ಹೊಸ ಹೊಸ ಪದಗಳು ಕಣ್ಣಿ ಗೆ ಬಿದ್ದಾಗ ಅವನ್ನು ಮಕ್ಕಳು ತಾವೇ ಸುಲಬವಾಗಿ ಓದಿಕೊಂಡು ಮುಂದೆ ಹೋಗುತ್ತಾರೆ.
ಇದಕ್ಕೆ ಬದಲು, ಹೆಚ್ಚು ಆಳವಿರುವ ಬರವಣಿಗೆಯನ್ನು ಓದಲು ಕಲಿಯುವಾಗ, ಅದರಲ್ಲಿ ಬರಿಗೆಗಳಿಗೂ ಉಲಿಗಳಿಗೂ ನಡುವೆ ಯಾವ ರೀತಿಯ ಸಂಬಂದ ಇದೆ ಎಂಬುದು ಮಕ್ಕಳಿಗೆ ಗೊತ್ತಾಗುವುದೇ ಇಲ್ಲ. ಈ ಸಂಬಂದ ತುಂಬಾ ಸಿಕ್ಕಲು ಸಿಕ್ಕಲಾಗಿ ಇರುವುದೇ ಇದಕ್ಕೆ ಕಾರಣ. ಹಾಗಾಗಿ, ಅಂತಹ ಬರವಣಿಗೆಯಲ್ಲಿ ಬರುವ ಒಂದೊಂದು ಪದಕ್ಕೂ ಅದರ ಓದಿಗೂ ನಡುವಿರುವ ಸಂಬಂದವನ್ನು ತಿಳಿದುಕೊಂಡು ಅವರು ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತ ದೆ, ಮತ್ತು ಓದುವಾಗ ಅದನ್ನು ನೆನಪಿಗೆ ತಂದುಕೊಂಡು ಓದಬೇಕಾಗುತ್ತದೆ.
ಹಾಗಾಗಿ, ಒಂದೊಂದು ಹೊಸ ಪದ ಎದುರಾದಾಗಲೂ ಅದನ್ನು ಓದುವುದು ಹೇಗೆ ಎಂಬುದನ್ನು ಅವರು ಹೊಸದಾಗಿ ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಅದನ್ನು ತಮ್ಮ ನೆನಪಿಗೆ ಸೇರಿಸಿಕೊಳ್ಳ’ ಬೇಕಾಗುತ್ತದೆ. ಆಮೇಲೆ ಓದುವಾಗಲೆಲ್ಲ ಅದನ್ನು ತಿರುತಿರುಗಿ” ನೆನಪಿಗೆ ತಂದುಕೊಂಡು ಓದಬೇಕಾಗುತ್ತದೆ.
ಬರವಣಿಗೆಯ ಆಳ ಹೆಚ್ಚಿ ರುವ ನುಡಿಗಳಲ್ಲಿ ಎರಡು ಬಗೆಗಳಿರುತ್ತವೆ: ಬರಿಗೆಗಳಿಗೂ ಅವುಗಳ ಓದಿಗೂ ನಡುವಿರುವ ವ್ಯತ್ಕಾ ಸಗಳನ್ನು ಕೆಲವೇ ಕೆಲವು ಕಟ್ಟಲೆಗಳ ಮೂಲಕ ವಿವರಿಸಲು ಬರುವಂತಹವುಗಳದು ಒಂದು ಬಗೆ, ಮತ್ತು ಹಾಗೆ ವಿವರಿಸಲು ಬಾರದಿರುವಂತವುಗಳದು ಇನ್ನೊಂದು “ಬಗೆ. ಇವುಗಳಲ್ಲಿ ಮೊದಲನೇ ಬಗೆಯ ಬರವಣಿಗೆಯನ್ನು ಕಲಿಯುವಾಗ ಇಲ್ಲವೇ ಕಲಿಸುವಾಗ ಕಟ್ಟಲೆಗಳ ನೆರವನ್ನು ಪಡೆಯಲು ಬರುತ್ತದೆ; ಆದರೆ, ಎರಡನೇ ಬಗೆಯ ಬರವಣಿಗೆಯನ್ನು ಕಲಿಯುವಲ್ಲಿ ಅಂತಹ ಯಾವ ನೆರವೂ ದೊರಕುವುದಿಲ್ಲ.
ಒಂದು ಬರವಣಿಗೆಯನ್ನು ಕಲಿಯಲು ಕಶ್ಚವಾಗುವುದಕ್ಕೆ ಬೇರೆಯೂ ಕೆಲವು ಕಾರಣಗಳಿವೆ. ಎತ್ತುಗೆಗೆ, ಅದರಲ್ಲಿ ಬಳಕೆಯಾಗುವ ಬರಿಗೆಗಳು ಎಶ್ಟರ ಮಟ್ಟಿಗೆ ಒಂದರಿಂದೊಂದು ಬೇರಾಗಿವೆ, ಅದರಲ್ಲಿ ಒತ್ತುಬರಿಗೆಗಳನ್ನು ಹೇಗೆ ಬರೆಯ ಲಾಗುತ್ತದೆ ಎಂಬಂತಹ ಬರಿಗೆಗಳ ರಚನೆಯ ಕುರಿತಾಗಿರುವ ಸಂಗತಿಗಳ ಮೇಲೂ ಅದರ ಕಲಿಕೆ ಕಶ್ಚವಾಗಿ ಇಲ್ಲವೇ ಸುಲಬ ವಾಗಿ ತೋರಬಲ್ಲುದು.
೨.೨ ಕನ್ನಡ ಬರವಣಿಗೆಯ ಆಳ
ಕನ್ನಡದ ಬರವಣಿಗೆಯಲ್ಲಿ ಕನ್ನಡದವೇ ಆದ ಪದಗಳ ಮಟ್ಟಿಗೆ ಬರವಣಿಗೆಯ ಆಳ ತುಂಬಾ ಕಡಿಮೆ ಇದೆ. ಹಾಗಾಗಿ, ಈ ಪದಗಳನ್ನು ಓದಲು ಮತ್ತು ಬರೆಯಲು ಕಲಿಯುವ ಕೆಲಸ ತುಂಬಾ ಸುಲಬವಾದುದು. ಮಕ್ಕಳು ಈ ಪದಗಳಲ್ಲಿ ಬರುವ ಬರಿಗೆಗಳಿಗೂ ಅವುಗಳ ಓದಿಗೂ ನಡುವಿರುವ ಸಂಬಂದವನ್ನು ತುಂಬಾ ಬೇಗನೆ ಕಂಡುಕೊಳ್ಳಬಲ್ಲರು, ಮತ್ತು ಇದನ್ನೊಮ್ಮೆ ಕಂಡುಕೊಂಡ ಮೇಲೆ, ಹೊಸ ಹೊಸ ಪದಗಳು ಎದುರಾದಾಗ ಲೆಲ್ಲ ಅವನ್ನು ತಾವಾಗಿಯೇ ಸುಲಬವಾಗಿ ಓದಿಕೊಂಡು ಮುಂದೆ ಹೋಗಬಲ್ಲರು.
ಆದರೆ, ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತದ ಎರವಲು ಪದಗಳ*ಮಟ್ಟಿಗೆ ಇದು ನಿಜವಲ್ಲ. ಅವುಗಳಲ್ಲಿ ಬಳಕೆಯಾಗುವ ಕ-ಐ, ತ-ಥ, ದ-ಧ, ಶ-ಷ ಮೊದಲಾದ ಏಳೆಂಟು ಬರಿಗೆಜೋಡಿಗಳ ನಡುವಿರುವ ವ್ಯತ್ಯಾಸ ಅವನ್ನು ಕಲಿಸುವವರ ಮತ್ತು ಕಲಿಯುವವರ ಓದಿನಲ್ಲಿ ಕಾಣಿಸಿಕೊಳ್ಳುವು ದಿಲ್ಲ. ಈ ಎರಡು ಬಗೆಯ ಬರಿಗೆಗಳನ್ನೂ ಅವರು ಒಂದೇ ಬಗೆಯಲ್ಲಿ ಓದುತ್ತಾರೆ. ಹಾಗಾಗಿ, ಅಂತಹ ಬರಿಗೆಗಳಿರುವ ಪದಗಳನ್ನು ಓದಲು ಮತ್ತು ಬರಹಗಳಲ್ಲಿ ಬಳಸಲು ಅವು ಬರುವ ಪದಗಳನ್ನು ಒಂದೊಂದಾಗಿ ನೆನಪಿನಲ್ಲಿರಿಸಿಕೊಳ್ಳುವು ದೊಂದೇ ದಾರಿ.
ಇದಲ್ಲದೆ, ಈ ವ್ಯತ್ಯಾಸದ ಹಿಂದೆ ಯಾವ ಬಗೆಯ ಕಟ್ಟಲೆಯನ್ನೂ ಕಾಣಲು ಬರುವುದಿಲ್ಲ. ಎತ್ತು ಗೆಗೆ, ಯಾವ ಪದದ ಯಾವ ಜಾಗದಲ್ಲಿ ಧಕಾರವನ್ನು ಬಳಸಬೇಕು ಮತ್ತು ಯಾವುದರಲ್ಲಿ ದಕಾರವನ್ನು ಬಳಸಬೇಕು ಎಂಬುದನ್ನು ತಿಳಿಸಬಲ್ಲ ಯಾವ ಕಟ್ಟಲೆಯೂ ಇಲ್ಲ. ಹಾಗಾಗಿ, ಅಂತಹ ಪದಗಳು ಕನ್ನಡದ ಬರವಣಿಗೆಯನ್ನು ತುಂಬಾ ಸಿಕ್ಕಲು ಬರವಣಿಗೆಯನ್ನಾಗಿಸಿ, ಅದರ ಆಳವನ್ನು ಹೆಚ್ಚಿಸುತ್ತವೆ.
ಕನ್ನಡದವೇ ಆದ ಪದಗಳ ಓದನ್ನು ಮಕ್ಕಳು ತಮ್ಮದಾಗಿಸು ತ್ತಿರುವ ಸಮಯದಲ್ಲೇನೇ ಇವತ್ತಿನ ಹಾಗೆ, ಇಂತಹ ಸಂಸ್ಕ್ರುತದಿಂದ ಎರವಲು ಪಡೆದ ಪದಗಳ ಓದನ್ನೂ ಅವರಿಗೆ ಕಲಿಸಹೊರಟಲ್ಲಿ, ಕನ್ನಡದವೇ ಆದ ಪದಗಳ ಓದಿನಲ್ಲೂ ಅವರು ಹಿಂದೆ ಬೀಳುತ್ತಾರೆ. ಯಾಕೆಂದರೆ, ಕನ್ನಡದವೇ ಆದ ಪದಗಳ ಓದಿನಲ್ಲಿ ಬರಿಗೆಗಳಿಗೂ ಅವುಗಳ ಓದಿಗೂ ನೇರವಾದ ಸಂಬಂದವಿದೆ ಎಂಬುದನ್ನು ಕಂಡುಕೊಳ್ಳಲು ಈ ಸಿಕ್ಕಲು ಓದಿನ ಪದಗಳು ಅಡ್ಡಿಯಾಗುತ್ತವೆ.
೨.೩ ಕನ್ನಡ ಬರಹದಲ್ಲಿ ಸಂಸ್ಕ್ರುತ ಪದಗಳು
ಸಂಸ್ಕೃತ ಪದಗಳನ್ನು ಕನ್ನಡ ಬರಹಗಳಲ್ಲಿ ಬಳಸುವಾಗಲೆಲ್ಲ ಅವನ್ನು ಸಂಸ್ಕೃತದಲ್ಲಿರುವ ಹಾಗೆಯೇ ಬರೆಯಬೇಕು
ಎಂ ಎಂಬುದಾಗಿ ಕನ್ನಡದ ಮಟ್ಟಿಗೆ ತೀರಾ ಅನವಶ್ಯಕವಾದ ಒಂದು ಕಟ್ಟಲೆಯನ್ನು ಕನ್ನಡದ ಬರಹಗಾರರು ಮಾಡಿಕೊಂಡಿದ್ದಾ ರೆ. ಈ ಬರಹಗಾರರಲ್ಲಿ ಹೆಚ್ಚಿ ನವರೂ ಬರಹವನ್ನು ಕಲಿಯುವ ಸಮಯದಲ್ಲಿ ಸಂಸ್ಕ್ರುತದ ಪದಸ್ವರೂಪವನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಹಾಗಾಗಿ, ಅವರಿಗೆ ಹೀಗೆ ಮಾಡುವುದು ಹೆಚ್ಚು ಕಶ್ಚವೆಂದೆನಿಸುವುದಿಲ್ಲ.
ಆದರೆ, ಕನ್ನಡ ಬರಹಗಳನ್ನು ಬಳಸಬೇಕಾಗಿರುವ ಜನ ಸಾಮಾನ್ಯರ ಮಟ್ಟಿಗೆ, ಮತ್ತು ಕಲಿಯಬೇಕಾಗಿರುವ ಮಕ್ಕಳ ಮಟ್ಟಿಗೆ, ಇದು ಒಂದು ತುಂಬಾ ತೊಡಕಿನ ಕೆಲಸವಾಗಿದೆ. ಯಾಕೆಂದರೆ, ಎರವಲಾಗಿ ಪಡೆದಿರುವ ಈ ಸಂಸ್ಕ್ರುತ ಪದಗಳನ್ನು ಉಲಿಯುವಾಗ ಯಾರೂ (ಮೇಲ್ವರ್ಗದ ಬರಹಗಾರರೂ) ಇಂತಹ ಕಟ್ಟಲೆಯನ್ನು ಪಾಲಿಸುವುದಿಲ್ಲ. ಅವುಗಳಲ್ಲಿ ಕಾಣಿಸುವ ಹಲವು ಬಗೆಯ ವ್ಯತ್ಯಾಸಗಳನ್ನು ಹೆಚ್ಚಿನ ಕನ್ನಡಿಗರೂ ತಮ್ಮ ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಕಾಣಿಸುವುದಿಲ್ಲ.
ಹಾಗಾಗಿ, ಹೆಚ್ಚಿನ ಕನ್ನಡಿಗರಿಗೂ ಸಂಸ್ಕೃತ ಪದಸ್ವರೂಪ ಪರಿಚಿತವಾದುದಲ್ಲ. ಕನ್ನಡ ಬರಹಗಳನ್ನು ಓದಲು ಕಲಿಯುವುದಕ್ಕಾಗಿ ಮತ್ತು ಕನ್ನಡದಲ್ಲಿ ಬರೆಯುವುದಕ್ಕಾಗಿ ಮಾತ್ರ ಅವರು ಈ ಸಂಸ್ಕೃತದ ಪದಸ್ತರೂಪವನ್ನು ತಮ್ಮದಾಗಿಸಿಕೊಳ್ಳ ಸ) ವ 4 ಆ ೪
ಬೇಕಾಗುತ್ತದೆ. ಎತ್ತುಗೆಗೆ, ಸಂಸ್ಕ್ರುತ ಪದಗಳಲ್ಲಿ ಬರುವ ಅಲ್ಪಪ್ರಾಣ- ಮಹಾಪ್ರಾಣ ವ್ಯತ್ಯಾಸೆ’ ನೂರರಲ್ಲಿ ತೊಂಬತ್ತೊಂಬತ್ತು ಮಂದಿ ಕನ್ನಡಿಗರ ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಕಾಣಿಸುವುದೇ ಇಲ್ಲ. ಮುಖ್ಯಮಂತ್ರಿ ಎಂಬುದು ಎಲ್ಲರ ಮಾತಿನಲ್ಲೂ ಮುಕ್ಯಮಂತ್ರಿ ಎಂದಾಗುತ್ತದೆ, ಪ್ರಧಾಸ ಮತ್ತು ಪ್ರದಾಸಗಳು ಇಲ್ಲವೇ ಮಧ್ಯ ಮತ್ತು ಮದ್ಯಗಳು ಒಂದೇ ರೀತಿಯಾಗಿ ಕೇಳಿಸುತ್ತವೆ. ಈ ಬರಿಗೆಗಳನ್ನು ಕಲಿಸುವ ಸಮಯದಲ್ಲಿ ಕೆಲವರು ಕಲಿಸುಗರು (ಅದ್ಯಾಪಕರು) ಈ ಪದಜೋಡಿಗಳ ನಡುವಿನ ವ್ಯತ್ಯಾಸವನ್ನು ಕಲಿಯುವವರಿಗೆ ತಿಳಿಯುವಂತೆ ಹೇಳಿಕೊಡುತ್ತಿರ
ಬಹುದು; ಆದರೆ, ಬೇರೆಲ್ಲಾ ಸಮಯದಲ್ಲೂ ಅವರ ಓದಿನಲ್ಲಿ
ಇಲ್ಲವೇ ಮಾತಿನಲ್ಲಿ ಇವುಗಳ ನಡುವೆ ಯಾವ ವ್ಯತ್ಯಾಸವೂ ಕಾಣಿಸುವುದಿಲ್ಲ.
ಕೆಲವರು ಪಂಡಿತರು ಮಾತ್ರ ಇಂತಹ ಪದಗಳಲ್ಲಿ ಬರುವ ಮಹಾಪ್ರಾಣ ಬರಿಗೆಗಳನ್ನು ಸರಿಯಾಗಿ ಉಲಿಯುತ್ತಿರಬಹುದು; ಆದರೆ ಇದು ಕೇಳುವವರಿಗೆ ಸ್ವಲ್ಪ ವಿಚಿತ್ರವಾಗಿ ತೋರದಿರದು. ಇದಲ್ಲದೆ, ಅಂತಹ ಜನರೂ ಎಲ್ಲಾ ಕಡೆಗಳಲ್ಲೂ ಈ ರೀತಿ ಮಹಾಪ್ರಾಣ ಬರಿಗೆಗಳನ್ನು ಸರಿಯಾಗಿ ಉಲಿಯುವುದಿಲ್ಲ; ಎಚ್ಚರದಿಂದ ಈ ಪದಗಳನ್ನು ಬಳಸುವ ಕಡೆಗಳಲ್ಲಿ ಮಾತ್ರ ಹಾಗೆ ಉಲಿಯುತ್ತಾರೆ.
ಶ-ಷ, ಯ-ರು ಮೊದಲಾದ ಬೇರೆ ಕೆಲವು ವ್ಯತ್ಯಾಸಗಳೂ ಇದೇ ರೀತಿಯಲ್ಲಿ ಸಂಸ್ಕ್ರುತದಿಂದ ಎರವಲಾಗಿ ಪಡೆದ ‘ಪಡಗಳ ಬರವಣಿಗೆಯಲ್ಲಿ ಕಾಣಿಸುತ್ತ ವೆ; ಆದರೆ, ಅವುಗಳ ಓದಿನಲ್ಲಿ ಕಾಣಿಸುವುದಿಲ್ಲ. ವಿಶೇಷ ಎಂಬುದಾಗಿ ಬರೆಯುತ್ತೇವೆ; ಆದರೆ ವಿಶೇಶ ಎಂಬುದಾಗಿ ಓದುತ್ತೇವೆ. ಖುಷಿ ಎಂಬುದಾಗಿ ಬರೆಯುತ್ತೇವೆ; ಆದರೆ ರುಶಿ. ಎಂಬುದಾಗಿ ಓದುತ್ತೇವೆ.
ಕೆಲವು ಮಂದಿ ಖಕಾರದ ಬದಲು ರು ಎಂಬುದನ್ನು
ಬಳಸುವಾಗ ಅದರಲ್ಲಿ ರುವ ಉಕಾರವನ್ನು ತುಟಿಯನ್ನು ದುಂಡಗಾಗಿಸಿ ಉಲಿಯುವ ಬದಲು ಅಗಲಿಸಿ ಉಲಿಯುತ್ತಾ ರೆ; ಆದರೆ ಯಾರೂ (ಸ ೦ಸ್ಕು ತ ಪಂಡಿತರೂ) ಯಕಾರವನ್ನು ಸಂಸ್ಕ್ರುತದಲ್ಲಿ ಬರುವ ಹಾಗೆ ಡು ಸ್ವರವಾಗಿ ಉಲಿಯುವುದಿಲ್ಲ. ಸಂಸ್ಕ್ರುತ ಪದಗಳಲ್ಲಿ ಕಾಣಿಸುವ ವಿಸರ್ಗವೂ ಹೀಗೆಯೇ. ಪದಗಳ ಕೊನೆಯಲ್ಲಿ ಅದನ್ನು ಹಕಾರವಾಗಿ ಉಲಿಯಲಾಗುತ್ತದೆ, ಮತ್ತು ಅದರ ಬಳಿಕ ಅದರ. ಹಿಂದಿದ್ದ ತೆರೆಯುಲಿ(ಸ್ತ ರ)ಯನ್ನು ಇನ್ನೊಮ್ಮೆ ಉಲಿಯಲಾಗುತ್ತದೆ (ಬಹುಶಃ - ಬಹುಶಹ, ಕೃ ತಿಃ ದ ಕ್ರುತಿಜ), ಮತ್ತು ಪದಗಳ ನಡುವೆ ಬಂದಿರುವಲ್ಲಿ ಅದನ್ನು ಅದರ ಬಳಿಕ ಬರುವ ಮುಚು _ಲಿ(ವ್ಯ ೦ಜನ)ಯ ರೂಪದಲ್ಲಿ. ಉಲಿಯಲಾಗುತ್ತದೆ, ಇಲ್ಲವೇ ಹಕಾರವಾಗಿ ಮಾರ್ರಡಿಸ ಲಾಗುತ್ತದೆ (ದುಃಖ - ದುಕ್ಕ, ಅಂತಃಪುರ - ಅಂತಪ್ಪುರ/ ಅಂತಹ್ಪುರ).
ಈ ರೀತಿ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನೆ ಲ್ಲ ನಾವು ಓದಿನ ಇಲ್ಲಿ ನಮೇ ಮಾತಿನ ಮಟ್ಟ ಗೆ ಕನ್ನಡದ ಪದ ಸ್ವರೂಪಕ್ಕೆ ಹೊಂದಿಕೆಯಾಗುವ ಹಾಗೆ ಹಲವು ಬಗೆಗಳಲ್ಲಿ ಮಾಠ್ರಡಿಸಿಕೊಂಡಿದ್ದೇವೆ: ಆದರೆ, ಬರಹದಲ್ಲಿ ಮಾತ್ರ ಇವನ್ನು ಸಂಸ್ಕ್ರುತದಲ್ಲಿ ರುವ “ಹಾಗೆಯೇ ಉಳಿಸಿಕೊಳ್ಳಲು ಪ್ರಯತ್ನಿಸು ತ್ರಿ ದ್ದೆ ೬.
ಕನ್ನಡದ ಬರವಣಿಗೆಯಲ್ಲಿ ಕಾಣಿಸುವ ಅಲ್ಪಪ್ರಾಣ- ಮಹಾಪ್ರಾಣ, ಖಕಾರ-ರುಕಾರ, ಷಕಾರ-ಶಕಾರ, ವಿಸರ್ಗ- ಹಕಾರ ಮೊದಲಾದ ಬರಿಗೆಜೋಡಿಗಳ ನಡುವಿನ ವ್ಯತ್ಯಾಸಗಳು ಕನ್ನಡಿಗರ ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಕಾಣಿಸುವುದಿಲ್ಲವೆಂಬ ಮೇಲಿನ ಮಾತನ್ನು ನಾನು ವಿಸ್ತಾರವಾದ ಸಂಶೋದನೆಯ ನೆಲೆಯಲ್ಲಿ ಹೇಳುತ್ತಿದ್ದೇನಲ್ಲದೆ ಮೇಲ್ಮೇಲಿನ ಅವಲೋಕನದ
ಇಲ್ಲ ವೇ ಊಹೆಯ ನೆಲೆಯಲ್ಲಿ ಹೇಳುತ್ತಿಲ್ಲ. ನಾನು ಉಲಿಯರಿಪೆಯಲ್ಲಿ (ಫೊನೆಟಿಕ್ಸ್-ದ್ವನಿವಿಜ್ನಾನದಲ್ಲಿ)
ಸಾಕಶ್ಟು ಪರಿಣತಿಯನ್ನು ಪಡೆದಿದ್ದೇ ನೆಮ ಮತ್ತ ಹಲವು ವರ್ಷ ಅದನ್ನು ಎಮ್. ಎ. ಕಲಿಗರಿಗೆ ಕಲಿಸಿ ಸಿದ್ದೇನೆ. ಅದರ ಮೇಲೆ ಹಲವು ಸಂಶೋದನೆಗಳನ್ನೂ (ಇಂಗ್ಲೆಂಡಿನ ಲೀಡ್ಸ್ ಯುನಿವರ್ಲಿಟಿಯಲ್ಲಿ ಮತ್ತು ಅಮೆರಿಕಾದ ಸ್ಟಾನ್ಫರ್ಡ್ ಯುನಿ ವರ್ಲಿಟಿಯಲ್ಲಿ) ನಡೆಸಿದ್ದೇನೆ.
ಇದಲ್ಲದೆ, ಸುಮಾರು ಒಂದೂವರೆ ತಿಂಗಳಶ್ಪು ಸಮಯ ಮಯ್ಸೂರು ಜಿಲ್ಲೆಯಲ್ಲೆಲ್ಲ ಸುತ್ತಾಡಿ, ಅಲ್ಲಿನ ಬೇರೆ ಬೇರೆ ಜಾತಿ ಮತ್ತು ಪಂಗಡಗಳಿಗೆ ಸೇರಿದ ಜನರ ಮಾತುಗಳನ್ನು ಸಂಗ್ರಹಿಸಿ, ಅವುಗಳಲ್ಲಿ ಎಂತಹ ತೆರೆಯುಲಿ (ಸ್ವರ) ಮತ್ತು ಮುಚ್ಚುಲಿ(ವ್ಯಂಜನ)ಗಳು ಬಳಕೆಯಾಗುತ್ತವೆ ಎಂಬುದನ್ನು ಪರಿಶೀಲಿಸಿದ್ದೇನೆ.
ಹೆಚ್ಚು ಕಜ ಇಂತಹದೇ ಪರಿಶೀಲನೆಯನ್ನು ದಕ್ಶಿಣ ಕನ್ನಡ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲೂ ನಡೆಸಿದ್ದೇನೆ. ಮೇಲಿನ ಬರಿಗೆ ಗಳನ್ನು ತಾವು ಸರಿಯಾಗಿಯೇ ಉಲಿಯುತ್ತೇವೆಂದು ಹೇಳಿ ಕೊಳ್ಳುವ ಹಲವು ಮಂದಿ ಪಂಡಿತರ ಮಾತನ್ನೂ ಗಮನವಿಟ್ಟು ಪರೀಕ್ಕಿಸಿದ್ದೆ ನೆ.
ಹಾಗಾಗಿ, ಮೇಲೆ ಕೊಟ್ಟಿ ರುವ ನನ್ನ ತೀರಾ ನವನ್ನು ಅಂತಹದೇ ಪರಿಣತಿಯನ್ನು ಪಡೆಯದೆ ಮತ್ತು. ಪರಿಶೀಲನೆಯನ್ನು ನಡೆಸದೆ ಸುಲಬವಾಗಿ ತಳ್ಳಿಹಾಕಲು ಬರುವುದಿಲ್ಲ.
ಓದಿಗೂ ಬರಹಕ್ಕೂ ಹವ ವ್ಯತ್ಯಾಸಗಳು ಕಾಣಿಸುವ ಕಡೆಗಳಲ್ಲೆಲ್ಲ ಸ್ಪೆಲ್ಲಿಂಗ್ ಸಮಸ್ಯೆ ಯಿದೆ ಎಂದರೆ: ಬರವಣಿಗೆಯ ಆಳ ಹೆಚ್ಚಿ! ರುತ. ದೆಯೆಂದು ಹೇಳಬಹುದು. ಇದನ್ನು ಹೋಗಲಾಡಿಸ ಬೇಕಾದಲ್ಲಿ ಓದು ಹೇಗಿದೆಯೋ ಹಾಗೆ ಬರಹವನ್ನೂ ಬದಲಾಯಿಸಿಕೊಳ್ಳುವುದೊಂದೇ ದಾರಿ.
ಕನ್ನಡ ಬರಹದಲ್ಲಿ ಸದ್ಯಕ್ಕೆ ಹೆಚ್ಚು ಸೆಲ್ಲಿಂಗ್ ಸಮಸ್ಯೆ ಗಳಿಲ್ಲ. ಕನ್ನಡದವೇ ಆದ “ಪದಗಳನ್ನು ಬರೆಯುವಲ್ಲಿ ಯಾವ ಸಮಸ್ಯೆಯೂ ಇಲ್ಲ. ಅಂತಹ ಪದಗಳನ್ನೆಲ್ಲ ನಾವು ಹೆಚ್ಚು ಕಡಿಮೆ ಓದುವ ಹಾಗೆಯೇ ಬರೆಯುತ್ತೆ ವೆ. ಸಂಸ್ಕ್ರುತದಿಂದೆ ಎರವಲಾಗಿ ಪಡೆದ ಪದಗಳನ್ನು ಬರೆಯುವಲ್ಲಿ ಮಾತೆ ಹಲವು ಸಮಸ್ಯೆಗಳಿವೆ. ಅವನ್ನೆಲ್ಲ ಹೋಗಲಾಡಿಸಿಕೊಂಡಲ್ಲಿ ನಮ್ಮ ಬರಹ ಬಹಳ ಮಟ್ಟಿಗೆ ಸೆಲ್ಲಿಂಗ್ ಸಮಸ್ಯೆಯಿಲ್ಲ ದ ಬರಹದಾಗಬಲ್ಲು ದು.
೨.೪ ಕನ್ನಡ ಬರವಣಿಗೆಯ ಹಿನ್ನಡವಳಿ (ಚರಿತ್ರೆ)
ಕನ್ನಡ ಬರಹದಲ್ಲಿ, ಮೇಲೆ ವಿವರಿಸಿದ ಹಾಗೆ, ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯುತಿ ರುವುದಕ್ಕೆ ಕನ್ನಡ ಬ ಚಜಿಗೆಯು ಹ ಹಿನ್ನಡವಳಿಯೂ ಒಂದು ಕಾರಣ.
ಸಂಸ್ಕ್ರುತ, ಪಾಲಿ, ಪ್ರಾಕ್ರುತ ಮೊದಲಾದ ಇಂಡೋ- ಆರ್ಯನ್ ನುಡಿಗಳನ್ನು ಬರಹಕಿ ಳಿಸುವುದಕ್ಕಾಗಿ ತಯಾರಾಗಿದ್ದ ಬ್ರಾಹ್ಮಿ ೇ ಬರವಣೆಔಟಂದ ಕನ್ನಡ ಬರವಣಿಗೆ ಬೆಳೆದು ಬಂದಿದೆ.
ಇದನ್ನು ತಮ್ಮ ನುಡಿಗೆ ಅಳವಡಿಸಿಕೊಳ್ಳುವ ಸಮಯದಲ್ಲಿ ಕನ್ನಡ ಬರಹಗಾರರು ಅದರಲ್ಲಿ ತಮ್ಮ ನುಡಿಗೆ ಬೇಕಾಗುವ ಕೆಲವು ಹೆಚ್ಚಿನ ಬರಿಗೆಗಳನ್ನು (ಏ, ಓ, ಅ ಮತ್ತು ಆಗಳನ್ನು) ಹೊಸದಾಗಿ ಉಂಟುಮಾಡಿ ಸೇರಿಸಿಕೊಂಡಿದ್ದರು.
ಆದರೆ, ಇವುಗಳೊಂದಿಗೆ ಕನ್ನಡಕ್ಕೆ (ಹಳೆಗನ್ನಡಕ್ಕೆ) ಬೇಡವಾದರೂ ಕನ್ನಡದಲ್ಲಿ ಬಳಕೆಯಾಗುವ ಸಂಸ್ಕ್ರುತದ ಎರವಲು ಪದಗಳನ್ನು ಬರೆಯಲು ಬೇಕಾಗುವ ಮಹಾಪ್ರಾಣ ಬರಿಗೆಗಳು (ಐಛಕಥಪ ಮತ್ತು ಫರುಢಧಭ), ಯ, ಶ, “ಹೈ ಐ, ಔ, ಅನುಸ್ವಾರ (೦) ಮತ್ತು ವಿಸರ್ಗ (೬) ಎಂಬವುಗಳನ್ನೂ ಉಳಿಸಿಕೊಂಡಿದ್ದರಕ. ಇದರಿಂದಾಗಿ, ಅಂತಹ ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡ ಬರಹಗಳಲ್ಲಿ “ಚ್ಚು ಕಡಿಮೆ ಸಂಸ್ಕ್ರುತದಲ್ಲಿ ಇರುವ ಗೊ ಬರೆಯಲು ‘ಬರುತಿ. ದೆ.
ಕನ್ನಡ ಬರಹಗಾರರ ಈ ಆಯ್ಕೆಯಿಂದಾಗಿ, ಇವತ್ತಿನ ಕನ್ನಡ ಬರಹಗಳಲ್ಲಿ ಪದಗಳ ಓದಿಗೂ ಅವುಗಳ ಬರವಣಿಗೆಗೂ ನಡುವೆ ಹಲವು ಬಗೆಯ ವ್ಯತ್ಯಾಸಗಳು ಕಾಣಿಸುವ ಹಾಗಾಗಿದೆ. ಎರವಲಾಗಿ ಪಡೆದ ಸಂಸ್ಕ್ರುತ ಪದಗಳನ್ನು ಒದುವಾಗ, ಇಲ್ಲವೇ ಮಾತಿನಲ್ಲಿ NOIR) ಕನ್ನಡ ಪಡಣಳ ಸ್ವ ಸ್ಹರೂಪಕ್ಕೆ ಹೊಂದಿಕೊಳ್ಳುವ ಹಾಗೆ ಅವುಗಳಲ್ಲಿ ಹಲವು” ಬಗ್ಗೆಯ ಮಾರ್ಬಾ ಡುಗಳನ್ನು ಮಾಡಿಕೊಳ್ಳ ಲಾಗುತ್ತದೆ. ಆದರೆ ಬರೆಯುವಾಗ ಮಾತ್ರ. ಅವನ್ನು ಹೆಚು ಕಡಿಮೆ ಸಂಸ್ಕ್ರುತದಲ್ಲಿ ರುವ ಹಾಗೆಯೇ ಬರೆಯಬೇಕಾಗಿದೆ.
೨.೫ ಎರವಲು ಪದಗಳ ಬರವಣಿಗೆ
ಕನ್ನಡಕ್ಕೆ ಹಲವು ನುಡಿಗಳಿಂದ ಪದಗಳು ಎರವಲಾಗಿ ಬಂದಿವೆ, ಮತ್ತು ಇಂತಹ ಪದಗಳನ್ನು ಬರೆಯುವಲ್ಲಿ ನಾವು ಅವುಗಳ ಉಲಿಪಿಗೇನೇ ಹೆಚ್ಚಿನ ಮಹತ್ವ ವನ್ನು ಕೊಟ್ಟಿದ್ದೇವೆ. ಹಾಗಾಗಿ, ಇಂತಹ ಪದಗಳ “ಬರವಣಿಗೆಯಲ್ಲೂ ಓದುವ ಹಾಗೆಯೇ ಬರೆಯುವ ಮತ್ತು ಬರೆದ. ಹಾಗೆಯೇ ಓದುವ ಅನುವು ಕನ್ನಡಿಗರಿಗಿದೆ.
ಎತ್ತುಗೆಗೆ, ಇಂಗ್ಲಿಶ್ನಿಂದ ಎರವಲಾಗಿ ಪಡೆದ ಪದಗಳನ್ನು ನಾವು ಆ ನುಡಿಯಲ್ಲಿ ರುವ ಹಾಗೆ ಬರೆಯುವುದಿಲ್ಲ. ಅದಕ್ಕೆ ಬೇಕಾಗುವ ಬರಿಗೆಗಳು ನಮ್ಮ ಬರವಣಿಗೆಯಲ್ಲಿಲ್ಲ ದಿರುವುದು ಇದಕ್ಕೆ ಕಾರಣ. ಆ ಪದಗಳನ್ನು ನಾವು ಹೇಗೆ ಓದುತ್ತ ೀವೆಯೋ ಹಾಗೆಯೇ ಬರೆಯುತ್ತೇವೆ: ಟಯ್ಸ್, ಟೀವಿ, ರೇಡಿಯೋ, ಡಾಶ್ವರ್, ಡ್ಯೂಟ ಮೊದಲಾದ ಪದಗಳಲ್ಲಿ ಕಾಣಿಸುವ ಟಕಾರ- ಕರಗಲು ಇಂಗ್ಲಿಶ್ನಲ್ಲಿಲ್ಲ. ಈ ಪ ಪದಗಳನ್ನು ನಾವು ಟಕಾರ- -ಡಕಾರಗಳನ್ನು ಬಳಸಿ ಓದುತ್ತೇವೆ, ಮತ್ತು ಹಾಗೆಯೇ ಬರೆಯುತ್ತೇವೆ.
ಮದರ್, ಬ್ರದರ್, ವೆದರ್ ಮೊದಲಾದ ಬೇರೆ ಕೆಲವು ಪದಗಳಲ್ಲಿ ನಾವು ದಕಾರವನ್ನು ಬಳಸುತ್ತೇವೆ; ಆದರೆ ಇಲ್ಲೂ ದಕಾರ ನಮ್ಮ ಓದಿನಲ್ಲಿದೆಯಲ್ಲದೆ ಇಂಗ್ಲಿಶ್ನಲ್ಲಿಲ್ಲ. ವಯ್ರಸ್ ಮತ್ತು ವಯ್ದರ್ ಪದಗಳ ಮೊದಲನೆಯ ಬರಿಗೆಯನ್ನು ನಾವು ಒಂದೇ ರೀತಿಯಲ್ಲಿ ಉಲಿಯುತ್ತೇವೆ ಮತ್ತು ಒಂದೇ ರೀತಿಯಾಗಿ ಬರೆಯುತ್ತೇವೆ. ಆದರೆ, ಇಂಗ್ಲಿಶ್ನ virus ಮತ್ತು wiper ಎಂಬ ಈ ಎರಡು ಪದಗಳಲ್ಲಿ ಮತ್ತು ಇಂತಹವೇ ಬೇರೆ ಹಲವು ಪದಜೋಡಿಗಳಲ್ಲಿ ಮೊದಲಿಗೆ ಬರುವ ಬರಿಗೆಗಳು ಇಂಗ್ಲಿಶ್ ನುಡಿಗರ ಬರಹದಲ್ಲಶ್ಟೇ ಅಲ್ಲದೆ ಓದಿನಲ್ಲೂ ಬೇರೆ ಬೇರಾಗಿವೆ.
ಈ ರೀತಿ ಹೆಚ್ಚಿನೆಡೆಗಳಲ್ಲೂ ಇಂಗ್ಲಿಶ್ ಎರವಲು ಪದಗಳನ್ನು ನಾವು ಓದುವ ಹಾಗೆಯೇ ಬರೆಯುತ್ತೇವಲ್ಲದೆ ಇಂಗ್ಲಿಶ್ನಲ್ಲಿರುವ ಹಾಗೆ, ಇಲ್ಲವೇ ಇಂಗ್ಲಿಶ್ ನುಡಿಗರು ಓದುವ ಹಾಗೆ ॥ ಬರೆಯುವು ದಿಲ್ಲ.
ಇದಕ್ಕೆ ಕೆಲವು ಹೊರಪಡಿಕೆಗಳೂ ಇವೆ. ಎತ್ತು ಗೆಗೆ, ಇಂಗ್ಲಿಶ್ ಎಂಬ ಪದವನ್ನೇ ಗಮನಿಸಬಹುದು: ಅದನ್ನು ಇಂದ್ಲಿಷ್ ಎಂಬು ದಾಗಿ ಬರೆಯಲಾಗುತ್ತದೆ; ಆದರೆ, ನಿಜಕ್ಕೂ ಅದನ್ನು ಹೆಚ್ಚಿನವರೂ ಇಂಗ್ಲಿಶ್ ಎಂಬುದಾಗಿಯೇ ಉಲಿಯುತ್ತಾರೆ. ಇಂಗ್ಲಿಶ್ ನುಡಿಗರ ಉಲಿಪಿನಲ್ಲೂ ಈ ಘದದ ಕೊನೆಯ ಉಲಿ ಶ್ ಎಂಬುದಾಗಿಯೇ ಇದೆ! ಬೇರೆಯೂ ಕೆಲವು ಇಂಗ್ಲಿಶ್ ಎರವಲು ಪದಗಳಲ್ಲಿ ಷಕಾರವನ್ನು ಬಳಸಲಾಗುತ್ತಿದೆ; ಎತ್ತುಗೆಗೆ, -101 ಎಂಬ ಒಟ್ಟಿನಲ್ಲಿ ಕೊನೆಗೊಳ್ಳುವ ಪದಗಳನ್ನು ಬರೆಯುವಾಗ ಷಕಾರವನ್ನು ಬಳಸಲಾಗುತ್ತದೆ (ಇಸ್ಟ್ ಸ್ಕಿರೇಹನಸ್, ಅಿಪ್ರೊಡಶ್ಟಸ್, ಡಿಸ್ಟಿ ಬ್ಯೂಷಸ್). ಇಲ್ಲೂ ಕೂಡ ಇಂಗ್ಲಿಶ್ ನುಡಿಗರ ಉಲಿಪಿನಲ್ಲಿ ಶ್ ಎಂಬುದೇ ಇದೆ, ಮತ್ತು ಹೆಚ್ಚಿನ ಕನ್ನಡಿಗರ ಉಲಿಪಿನಲ್ಲೂ ಶ್ ಎಂಬುದಿದೆ.
ಥಕಾರ ಮತ್ತು ಫಕಾರಗೆಳೆಂಬ ಎರಡು ಮಹಾಪ್ರಾಣ ಬರಿಗೆಗಳನ್ನೂ ಇಂಗ್ಲಿಶ್ ಎರವಲುಗಳನ್ನು ಬರೆಯುವಲ್ಲಿ ಬಳಸಲಾಗುತ್ತದೆ (ಥಿಯರಿ, ಥಿಯೇಟರ್, ಅಫೀಸ್, ಕಾಫಿ). ಆದರೆ, ಹೆಚ್ಚಿನ ಕನ್ನಡಿಗರ ಉಲಿಪಿನಲ್ಲೂ ಇವು ತಕಾರ ಮತ್ತು ಪಕಾರಗಳೆಂಬ ಅಲ್ಪಪ್ರಾಣ ಉಲಿಗಳಾಗಿಯೇ ಕಾಣಿಸಿಕೊಳ್ಳುತ್ತವೆ.
ಇದಲ್ಲದೆ, ಇಂಗ್ಲಿಶ್ ನುಡಿಗರ ಉಲಿಪಿನಲ್ಲಿಯೂ ಇವು ಮಹಾಪ್ರಾಣ ಉಲಿಗಳಾಗಿ ಕಾಣಿಸಿಕೊಳ್ಳುವುದಿಲ್ಲ; ಇದಕ್ಕೆ ಬದಲು, ಅವೆರಡೂ ಉಜ್ಜುಲಿ(110೩/110)ಗಳಾಗಿ ಕಾಣಿಸಿ ಕೊಳ್ಳುತ್ತವೆ. ಕೆಲವು ಮಂದಿ ಕನ್ನಡಿಗರೂ ಇವುಗಳಲ್ಲಿ ಫಕಾರವನ್ನು ಒಂದು ಉಜ್ಜುಲಿಯಾಗಿ ಉಲಿಯುತ್ತಾರೆ. ಆದರೆ, ಇದನ್ನು ಬರೆಯಲು ಫ್ ಎಂಬ ಬೇರೆಯೇ ಬರಿಗೆ ಬಳಕೆಯಲ್ಲಿದೆ (ಅಫೀಸ್, ಕಾಪಿ). ಹಾಗಾಗಿ, ಇವನ್ನು ಮಹಾಪ್ರಾಣ ಬರಿಗೆಗಳನ್ನು ಬಳಸಿ ಬರೆಯುವುದಕ್ಕೆ ಯಾವ ಅದಾರವೂ ಇಲ್ಲ.
ಹಿಂದಿ, ಮರಾಟಿ, ಉರ್ದು, ತಮಿಳು ಮೊದಲಾದ ಬೇರೆ ನುಡಿಗಳಿಂದ ಎರವಲಾಗಿ ಪಡೆದ ಪದಗಳನ್ನೂ ನಾವು ಹೆಚ್ಚುಕಡಿಮೆ ಹೇಗೆ ಓದುತ್ತೇವೆಯೋ ಹಾಗೆಯೇ ಬರೆಯುತ್ತೇ ವಲ್ಲದೆ ಆ ನುಡಿಗಳಲ್ಲಿ ಹೇಗೆ ಬರೆಯುತ್ತಾರೋ ಹಾಗೆ ಬರೆಯುವುದಿಲ್ಲ. ಉರ್ದು ಇಲ್ಲ ವೇ ಅರೇಬಿಕ್-ಪರ್ಮಿಯನ್ಗಳಿಂದ ಎರವಲಾಗಿ ಪಡೆದ ದಾಖಲ್, ಠಾಣೆ, ಫರಾಸಾ ಮೊದಲಾದ ಕೆಲವು ಪದಗಳಲ್ಲಿ ಮಹಾಪ್ರಾಣ ಬರಿಗೆಗಳು ಕಾಣಿಸಿಕೊಳ್ಳುತ್ತ ವೆ. ಆದರೆ, ಉಲಿಪಿನಲ್ಲಿ ಇವೂ ಕೂಡ ಅಲ್ಪಪ್ರಾಣ ಬರಿಗೆಗಳಾಗಿಬಿಡುತ್ತವೆ. ಹಾಗಾಗಿ, ಅವನ್ನೂ ಮಹಾಪ್ರಾಣ ಬರಿಗೆಗಳಾಗಿ ಬರೆಯ ಬೇಕೆಂದಿಲ್ಲ.
ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳನ್ನು ಮಾತ್ರ ನಾಟ ಜಗ ಓದುತ್ತೇವೆಯೋ ಹಾಗೆ ಬರೆಯದೆ ಸಂಸ್ಕ್ರುತ ನುಡಿಯಲ್ಲಿ ಅವು ಹೇಗೆ ಇವೆಯೋ ಹಾಗೆ ಬರೆಯಬೇಕಾಗಿದೆ. ಕನ್ನಡ ಬರಹ ಇವತ್ತು ಸಾಮಾನ್ಯ ಕನ್ನಡಿಗರಿಂದ ದೂರ ಉಳಿಯುತಿ ಶಿರುವುದಕ್ಕೆ ಅದರಲ್ಲಿ ಸಂಸ್ಕ್ರುತ ಪದಗಳಿಗೆ ಈ ರೀತಿ ಅನವಶ್ಯಕವಾಗಿ ಒಂ ಹೆಚ್ಚಿನ ಸ್ವಾನವನ್ನು ಕೊಟ್ಟಿರುವುದು ಒಂದು “ಮುಕ್ಯ ವಾದ ಕಾರಣ.
A ಕನ್ನಡ ಬರಹವನ್ನು ಕಲಿಯುವಾಗ ಹಲವಾರು ಒದಿನಲ್ಲಿ ಕಾಣಿಸದಿರುವ ಬರಿಗೆಗಳನ್ನು ಮಕ್ಕಳು ಕಲಿಯ ಬೇಕಾಗಿದೆ. ಇದರಿಂದಾಗಿ, ಕನ್ನಡ ಬರಹವನ್ನು ಕಲಿತು ಅದನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಬಳಸುವ ಕೆಲಸ ಅವರ ಮಟ್ಟಿಗೆ ಹೆಚ್ಚು ತೊಡಕಿನದಾಗಿದೆ.
ಎತ್ತುಗೆಗೆ, ಶಾಲೆಗಳಲ್ಲಿ ಕನ್ನಡ ಬರಹವನ್ನು ಕಲಿಯ ಹೊರಡುವ ಚಿಕ್ಕ ಮಕ್ಕಳಿಗೆ ಕನ್ನಡಕ್ಕೆ ಅವಶ್ಯವಿಲ್ಲ ದಛ, ರು, ಠ ಮೊದಲಾದ ಬರಿಗೆಗಳನ್ನು ಕಲಿಸುವುದಕ್ಕಾಗಿ ಕನ್ನಡದಲ್ಲೆಲ್ಲೂ ಕಾಣಿಸದಂತಹ ಛದ (ಹೋತ), ಛದ (ಮುಚ್ಚಳ), ಖರ (ಹೇಸರಗತ್ತೆ), ಊಷರ (ಸವುಳು ನೆಲ) ಮೊದಲಾದ ಪದಗಳನ್ನು ಕಲಿಸಬೇಕಾಗಿದೆ. ಈ ಪದಗಳನ್ನು ಅವರು ಮುಂದೆಂದೂ ತಮ್ಮ ಜೀವನದಲ್ಲಿ ಓದುವ ಇಲ್ಲವೇ ಬರೆಯುವ ಸಂದರ್ಬಗಳು ಬರಲಾರವೆಂದೇ ಹೇಳಬಹುದು. ಕನ್ನಡದಲ್ಲಿಲ್ಲದ ಈ ಹೆಚ್ಚಿನ ಬರಿಗೆಗಳನ್ನು ಕಲಿಸುವುದಕ್ಕಾಗಿ ಅವನ್ನು ಚಿಕ್ಕ ಮಕ್ಕಳ ಮೇಲೆ ಹೇರಲಾಗುತ್ತದೆ.
೨.೬ ಸಂಸ್ಕೃತದ ಎರವಲು ಪದಗಳ ಬರವಣಿಗೆ
ಹಳೆಗನ್ನಡದ ಕಾಲದಲ್ಲಿ, ಮತ್ತು ಅಮೇಲೆಯೂ ಇತ್ತೀಚೆಗಿನ ವರೆಗೆ, ಸಂಸ್ಕ್ರುತ ಎರವಲುಗಳಲ್ಲಿ ಹಲವನ್ನು ಕನ್ನಡದ ಉಲಿಪಿಗೆ pe ತದ್ಬ ವಗಳಾಗಿ ಮಾರ: ಡಿಸಿ ಬಳಸುವ ಆಯ್ಕೆ ಬರಹಗಾರರಿಗಿತ್ತು. CS: ಇಂತಹ ಪದಗಳ ಬರವಣಿಗೆಯಲ್ಲೂ ಓದು ಬರಹಗಳ ನಡುವೆ ಹೆಚ್ಚಿ ನ ವ್ಯತ್ಯಾಸ ಗಳಿರಲಿಲ್ಲ.
ಆದರೆ ಸ ಚೆಗೆ, ಕನ್ನಡ ಬರಹದಲ್ಲಿ ಬಳಕೆಯಾಗುವ ಹೆಚ್ಚಿ ನ ಸಂಸ್ಕ್ರುತ ಎರವಲುಗಳನ್ನೂ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಹೆಲಾಗುತ್ತಿದೆ, ಮತ್ತು ಹಾಗೆ ಬಕೆಯತುತ್ತಿದು. ಮತ್ತು ಉಲಿಪಿಗೆ ಅನುಸಾರವಾಗಿ ಅವುಗಳ ಬರವಣಿಗೆಯನ್ನು ಮಾರ್ಬಡಿಸುವುದು ತಪ್ಪೆಂದು ತಿಳಿಯಲಾಗುತ್ತಿದೆ. ಇದರಿಂದಾಗಿ, ಇಂತಹ ಪದಗಳ ಮಟ್ಟಿಗೆ ಇವತ್ತು ಕನ್ನಡ ಬರವಣಿಗೆಯಲ್ಲಿ
ಓದಿಗೂ ಬರಹಕ್ಕೂ ನಡುವೆ ಹಲವು ವ್ಯತ್ಯಾಸ ಸಗಳು ಕಾಣಿಸಿ ಕೊಳ್ಳುತ್ತಿವೆ.
=, ವ್ಯತ್ಯಾಸ ಸಗಳನ್ನು ಹೋಗಲಾಡಿಸುವುದಕ್ಕಾಗಿ ಕನ್ನಡ ಬರವಣಿಗೆಯಲ್ಲಿ ಇವತ್ತು. ಕೆಲವು ಮಾರ್ಬಾಡುಗಳನ್ನು ಮಾಡಿಕೊಳ್ಳ ಬೇಕಾಗಿದೆ. ಬೇರೆಲ್ಲಾ ‘ಎರವಲು ಪದಗಳ ಹಾಗೆ. ಸಂಸ್ಕ್ರುತವೆ ಎರವಲು ಪದಗಳನ್ನೂ ಹೆಚ್ಚಿನ ಕನ್ನಡಿಗರೂ ಹೇಗೆ ಉಲಿಯುತ್ತಾರೋ ಹಾಗೆ ಬರೆಯಬೇಕು.
(೧) ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಲ್ಲಿ ಬರುವ ಮಹಾಪ್ರಾಣ ‘ಬಿಂಗೆಗಳನ್ನು ಹೆಚ್ಚಿನ ಕನ್ನಡಿಗರೂ ಅಲ್ಪಪ್ರಾಣ ಬರಿಗೆಗಳಾಗಿ ಉಲಿಯುತ್ತಾ ರೆ. ಹಾಗಾಗಿ. ಆಂತಹ ಪ ಪದಗಳನ್ನು ಬರೆಯುವಾಗ ಅವನ್ನು ಅಲ್ಪಪ್ರಾಣ ಬರಿಗೆಗಳಾಗಿಯೇ ಬರೆಯಲು ಸಾದ್ಯವಾಗಬೇಕು. ಈ ಒಂದು ಬದಲಾವಣೆಯ ಮೂಲಕ ಕನ್ನಡ ಬರಹಗಳಲ್ಲಿ ಇವತ್ತು ಕಡ್ಡಾಯವಾಗಿ ಬಳಕೆಯಾಗುತ್ತಿರುವ ಹತ್ತು ಬರಿಗೆಗಳನ್ನು (ಖಛಠಥಫ ಮತ್ತು ಫರುಢಧಭಗಳನ್ನು) ಬದಿಗಿರಿಸಬಹುದು.
(೨) ಕನ್ನಡ ಬರಹದಲ್ಲಿರುವ ಕುಜಾಣಸಮಗಳೆಂಬ ಅಯ್ದು ಮೂಗುಲಿ(ಅನುನಾಸಿಕ)ಗಳಲ್ಲಿ ಕು-ಇಾಗಳೆಂಬ ಮೊದಲಿನ ಎರಡು ಮೂಗುಲಿಗಳನ್ನು ಬಳಸದಿರಲು ಬರುತ್ತದೆ. ಯಾಕೆಂದರೆ, ಕನ್ನಡ ಪದಗಳಲ್ಲಿ ಅವು ಬೇರೆ ಮುಚ್ಚುಲಿಗಳ ಮೊದಲಶ್ಟೇ ಬರುತ್ತವೆ ಮತ್ತು ಆ ಜಾಗದಲ್ಲಿ ಎಲ್ಲಾ ಮೂಗುಲಿಗಳನ್ನೂ ೦ ರೂಪ ದಲ್ಲಿ ಕಾಣಿಸಲಾಗುತ್ತ ದೆ.
ಅವು ತಮ್ಮದೇ ಆದ ರೂಪದಲ್ಲಿ ಕಾಣಿಸುವುದು ಸಂಸ್ಕ್ರುತ ದಿಂದ ಎರವಲಾಗಿ ಪಡೆದ ಅಜ್ಜಾಸ, ವಾಜ್ಕಯ ಮೊದಲಾದ ಕೆಲವೇ ಕೆಲವು ಪದಗಳಲ್ಲಿ ಮಾತ್ರ. ಇಂತಹ ಪದಗಳಲ್ಲಿ ಇಕಾರವನ್ನು ನಕಾರವಾಗಿ (ಅಜ್ಞಾನ, ಜ್ಞಾತಿ) ಮತ್ತು ಜಕಾರವನ್ನು ಗಕಾರವಾಗಿ (ವಾರ್ಮಯ) ಬರೆಯಬಹುದು.
(೩) ಯಕಾರವನ್ನು ಒಂದು ತೆರೆಯುಲಿ (ಸ್ವರ) ಎಂಬುದಾಗಿ ತಿಳಿಯಲಾಗಿದೆ. ಸಂಸ್ಕ್ರುತದಲ್ಲಿ ಅದು ಒಂದು ‘ೆರೆಯುಲಿಯಾಗಿ ಬಳಕೆಯಾಗುತ್ತಿ ದುದ್ದ” ಇದಕ್ಕೆ ಕಾರಣ. (ಸಂಸ್ಕ್ರುತದಲ್ಲಿ ಅದಕ್ಕೆ ಖೂ ಎಂಬ ಉದ ರೂಪವ. ಆದರೆ, ಕನ್ನ ಡಿಗರು ಅದನ್ನುರು ಇಲ್ಲವೇ ಠಿ ಎಂಬುದಾಗಿ ರಕಾರಕ್ಕೆ ಉಕಾರ ಇಲ್ಲ ವೇ ಇಕಾರವನ್ನು ಸೇರಿಸಿ ಉಲಿಯುತ್ತಾರೆ. ಬೇರೆ ಲವರು ರಕಾರಕ್ಕೆ ಬೇರೊಂದು ರೀತಿಯ (ತುಟಿಯನ್ನು ಅಗಲಿಸಿ ಉಲಿಯುವ) ಉಕಾರವನ್ನು ಸೇರಿಸಿಯೂ ಅದನ್ನು ಉಲಿಯುತ್ತಾರೆ.
ಆದರೆ, ಯಾರೂ (ಸಂಸ್ಕೃತ ಪಂಡಿತರೂ) ಯಕಾರವನ್ನು ಒಂದು ತೆರೆಯುಲಿಯಾಗಿ ಉರಿಯುವುದಿಲ್ಲ.
ಈ ತೆರೆಯುಲಿಯ ಉಲಿಪು ಹೇಗಿರಬಲ್ಲುದು ಎಂಬುದನ್ನು ತಿಳಿಯಲು ಸಂಸ್ಕ್ರುತದ ಕೃತಿ ಪದವನ್ನು ಮ್ಯಾ ನು: ಈ ಪದದ ಉಲಿಪನಲ್ಲಿ ಕ ಎಂಬ ತೆರೆಯುಲಿ ಬಂದಿದೆಯೆಂದು ಹೇಳಬೇಕಾದರೆ, ಕಕಾರ ಮತ್ತು ತಕಾರಗಳ ನಡುವೆ ರಕಾರ ಮಾತ್ರ ಇರಬೇಕು ಮತ್ತು ಆ ಪದ ಎರಡು ಉಲಿಕಂತೆ (syllable)ಗಳಿಂದ ಕೂಡಿರಬೇಕು.
ಕನ್ನಡಿಗರ (ಮತ್ತು ಸಂಸ್ಕ್ರುತ ಪಂಡಿತರ) ಉಲಿಪಿನಲ್ಲಿ ಈ ಪದ ಎರಡು ಉಪಿಕ35ಗಳದಿ ಕೂಡಿರುತ್ತದೆಯೇನೋ “ನಿಜ; ಆದರೆ, ಕಕಾರ ಮತ್ತು ತಕಾರಗಳ ನಡುವೆ ರಕಾರದೊಂದಿಗೆ ಒಂದು ತೆರೆಯುಲಿಯೂ (ದುಂಡಗಿನ ಉಕಾರ, ತುಟಿ ಅಗಲಿಸಿದ ಉಕಾರ ಇಲ್ಲವೆ ಇಕಾರ) ಬಂದಿರುತ್ತದೆ.
(೪) ಷಕಾರವೂ ಇದೇ ರೀತಿಯಲ್ಲಿ ಹೆಚ್ಚಿನವರ ಮಾತಿನಲ್ಲೂ ಶಕಾರವಾಗಿ ಕಾಣಿಸಿಕೊಳ್ಳುತ್ತ ದೆ. ಕೆಲವರ ಮಾತಿನಲ್ಲಿ ಷಕಾರ ಮತ್ತು ಶಕಾರಗಳೆರಡೂ. ಸಕಾರವಾಗಿ ಕಾಣಿಸಿಕೊಳ್ಳುತ್ತ ವೆ ಯೆಂಬುದು ಬೇರೆಯೇ ವಿಶಯ; ಅದು ತಪ್ಪು ಎಂಬುದಾಗಿ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಆದರೆ, ಶಕಾರ ಮತ್ತು ಷಕಾರಗಳ “ನಡುವಿನ ವ್ಯತ್ಯಾಸ ಉಲಿಪಿನಲ್ಲಿ ಕಾಣಿಸದಿರುವುದನ್ನು ಹೆಚಿ ರಿನವರೂ ತಪ್ಪೆ ಬುದ ತಿದ ;ಲುಹೋಗುವುದಿಲ್ಲ.
ಶಕಾರ ಮತ್ತು ಷಕಾರಗಳ ನಡುವೆ ಉಲಿಪಿನಲ್ಲಿ ವ್ಯತ್ಯಾಸ ಸ ವಿದೆಯೆಂದು ಹೇಳಬೇಕಿದ್ದಲ್ಲಿ, ತಕಾರ ಮತ್ತು ಟಕಾರಗಳನ್ನು ಉಲಿಯುವಾಗ ಯಾವ ರೀತಿಯಲ್ಲಿ ನಾಲಿಗೆ ಬಾಯಿಯ ಮೇಲ್ಬಾಗದ (ಅಂಗುಳಿನ) ಹತ್ತಿರ ಹೋಗುತ್ತದೆಯೋ ಅದೇ ರೀತಿಯಲ್ಲಿ ಶಕಾರ-ಷಕಾರಗಳನ್ನು ಉಚ್ಚರಿಸುವಾಗಲೂ ಹೋಗಬೇಕು.
ತಕಾರವನ್ನು ಉಲಿಯುವಾಗ ಅಂಗುಳನ್ನು ನಾಲಿಗೆಯ ಮೇಲ್ಬಾಗ ಮುಟ್ಟುತ್ತದೆ ಮತ್ತು ಟಕಾರವನ್ನು ಉಲಿಯುವಾಗ ನಾಲಿಗೆಯ ಅಡಿಬಾಗ ಮುಟ್ಟುತ್ತದೆ. ಇದಕ್ಕಾಗಿ ಟಕಾರವನ್ನು ಉಲಿಯುವಾಗ ನಾಲಿಗೆ ಒಳಕ್ಕೆ ಮಡಿಚಿಕೊಳ್ಳುತ್ತದೆ.
ಆದರೆ, ಹೆಚ್ಚಿನ ಕನ್ನಡಿಗರ ಮಾತಿನಲ್ಲೂ ಶಕಾರ ಮತ್ತು ಷಕಾರಗಳ ಉಲಿಪಿನಲ್ಲಿ ಇಂತಹ ವ್ಯತ್ಯಾಸ ಕಾಣಿಸಿಕೊಳ್ಳುವು ದಿಲ್ಲ. ಅವೆರಡನ್ನೂ ಒಂದೇ ರೀತಿಯಲ್ಲಿ ಉಲಿಯಲಾಗುತ್ತದೆ. ವಿಷ, ವಿಕೇಷ, ಅಕರ್ಷಕ ಮೊದಲಾದ ಪದಗಳಲ್ಲಿ ಬರುವ ಷಕಾರವನ್ನು ಉಲಿಯುವಾಗ ಟಕಾರದ ಉಲಿಪಿನಲ್ಲಿ ಕಾಣಿಸುವ ಹಾಗೆ ನಾಲಿಗೆ ಒಳಕ್ಕೆ ಮಡಿಚಿಕೊಳ್ಳುವುದಿಲ್ಲ . ಹಾಗಾಗಿ ಅವನ್ನು ವಿಶ, ವಿಶೇಶ, ಅಶರ್ಕಕ ಎಂಬುದಾಗಿ ಬರೆಯುವುದರಲ್ಲಿ ಯಾವ ತೊಂದರೆಯೂ ಇಲ್ಲ.
ಕಷ್ಟ, ಸಷ್ಟ, ಕೃಷ್ಣ ಮೊದಲಾದ ಪದಗಳು ಇದಕ್ಕೆ ಹೊರಪಡಿಕೆಗಳು. ಅವುಗಳಲ್ಲಿ ಬರುವ ಷಕಾರವನ್ನು ಉಲಿಯುವಾಗ ಹಲವರಲ್ಲಿ ನಾಲಿಗೆ ಒಳಕ್ಕೆ ಮಡಿಚಿಕೊಳ್ಳುತ್ತದೆ. ಆದರೆ ಇದಕ್ಕೆ ಷಕಾರದ ಬಳಿಕ ಬರುವ ಟಕಾರ ಮತ್ತು ಣಕಾರಗಳು ಕಾರಣ. ಕೆಲವರ ಉಲಿಪಿನಲ್ಲಿ ಇಲ್ಲಿಯೂ ಶಕಾರ ಇಲ್ಲವೇ ಸಕಾರ ಕಾಣಿಸಿಕೊಳ್ಳುತ್ತದೆ.
ಟಕಾರ ಮತ್ತು ಇಕಾರಗಳ ಮೊದಲಿಗೆ ಷಕಾರದ ಬದಲು ಶಕಾರ ಬೇರಾವ ಪದದಲ್ಲೂ ಕಾಣಿಸಿಕೊಳ್ಳುವುದಿಲ್ಲವಾದ
[ee] ಕಾರಣ, ಇಂತಹ ಪದಗಳಲ್ಲೂ ಕಪ್ಪ, ಸಶ್ವ, ಶ್ರುಶ್ಚ ಎಂಬುದಾಗಿ ಶಕಾರವನ್ನು ಬಳಸುವುದರಿಂದ ತೊಂದರೆಯಾಗದು.
(೫) ವಿಸರ್ಗ(ಃ )ವನ್ನು ದುಃಖ, ಅಂತಃಕರಣ, ಬಹುಶಃ ಎಂಬಂತಹ ಕೆಲವೇ ಕೆಲವು ಸಂಸ್ಕ್ರುತದ ಎರವಲು ಪದಗಳಲ್ಲಿ ಕಾಣಬಹುದು. ಈಗಾಗಲೇ ಸಕಾರ- ಸಹರಗರೆದುರು ಬಂದಿರುವ ಈ ಬರಿಗೆಯನ್ನು ಸಕಾರ-ಶಕಾರಗಳೊಂದಿಗೆ ಸೇರಿಸಿ ಒತ್ತು ಬರಿಗೆಯಾಗಿ ಕಾಣಿಸಲಾಗುತ್ತದೆ (ಸಿಃಸಾರ-ಸಿಸ್ಲಾರ, ಸಿಃಸಂತಾಸ-ಸಿಸ್ಸಂತಾಸ, ಸಿಃಪೇಷ-ಸಿಕ್ಕೇಶ, ಸಿಃಶಬ್ದ- ಸಿಶ್ಕಬ್ದ). ಉಳಿದೆಡೆಗಳಲ್ಲೂ ಇದೇ ರೀತಿಯಲ್ಲಿ ಮುಚ್ಚುಲಿಗ ಳೆದುರು ಒತ್ತುಬರಿಗೆಯಾಗಿ ಮತ್ತು ಪದದ ಕೊನೆಯಲ್ಲಿ ಹಕಾರವಾಗಿ ಹೆಚ್ಚಿನ ಕನ್ನಡಿಗರೂ ಉಲಿಯುವ ಹಾಗೆ (ದುಕ್ಕ, ಅಂತಕ್ಕರಣ ಮತ್ತು ಬಹುಶಹ ಎಂಬಂತೆ) ಕಾಣಿಸಬಹುದು.
(೬) ಕನ್ನಡ ಬರಹದಲ್ಲಿ ಐ ಮತ್ತು ಔಗಳೆಂಬ ಎರಡು ಬರಿಗೆಗಳು ಅನವಶ್ಯಕವಾಗಿ ಸೇರಿಕೊಂಡಿವೆ. ಉಲಿಪಿನಲ್ಲಿ ಅವು ಅಯ್ ಮತ್ತು ಅವ್ ಎಂಬವುಗಳಿಂದ ಬೇರಾಗಿಲ್ಲ. ಹಾಗಾಗಿ, ಅವನ್ನು ಬಳಸಬೇಕಾಗಿರುವ ಕಡೆಗಳಲ್ಲೆಲ್ಲ ಅಯ್ ಮತ್ತು ಅವ್ ಎಂಬವುಗಳನ್ನೇ ಬಳಸಲು ಬರುತ್ತದೆ.
ಅಯ್ ಮತ್ತು ಅವ್ ಎಂಬವುಗಳು ಅಕಾರ ಮತ್ತು ಯಕಾರ/ ವಕಾರಗಳ ಜೋಡಿಗಳಾಗಿದ್ದ ರೂ ಸಂಸ್ಕೃತದ ಪದಗಳಲ್ಲಿ ಮತ್ತು ಸೇರಿಕೆಯ ಕಟ್ಟಲೆ(ಸಂದಿ)ಗಳಲ್ಲಿ ಅವೆ ಬೇರೆ ತೆರೆಯುಲಿಗಳ ಹಾಗಿವೆಯಲ್ಲ ಡೆ ತೆರೆಯುಲಿ- ಮುಚ್ಚುಲಿ ಜೋಡಿಗಳ ಹಾಗಿಲ್ಲ. ಹಾಗಾಗಿ, ಸಂಸ್ಕ್ರುತವಾ ಿಕರಣಗಳಲ್ಲಿ ಅವನ್ನು ಬೇರೆಯೇ ಎರಡು ತೆರೆಯುಲಿಗಳೆಕದು ತಿಳಿಯಲಾಗಿದೆ. ಇದಲ್ಲದೆ, ಸಂಸ್ಕ್ರುತದಲ್ಲಿ ಯಕಾರ-ವಕಾರಗಳು ಅಯ್ ಮತ್ತು ಅವ್ pe = ಎರಡು ತೆರೆಯುಲಿ- ಮುಚ್ಚುಲಿ ಜೋಡಿಗಳಲ್ಲಿ ಮಾತ್ರ ಬರುತ್ತವಲ್ಲದೆ ಬೇರೆ ಜೋಡಿಗಳಲ್ಲಿ ಬರುವುದಿಲ್ಲ. ಹಾಗಾಗಿ, ಈ ಎರಡು ತೆರೆಯುಲಿ-ಮುಚ್ಚುಲಿ ಜೋಡಿಗಳನ್ನು ಬರೆಯುವುದಕ್ಕಾಗಿ ಎ ಮತ್ತು ಔ ಎಂಬ ಎರಡು ತೆರೆಯುಲಿ ಬರಿಗೆಗಳನ್ನು ಬನು ಸಂಸ್ಕ್ರುತದ ಮಟ್ಟಿಗೆ ಸರಿಯಾದ ಕ್ರಮ.
ಆದರೆ, ಕನ್ನಡದಲ್ಲಿ ಯಕಾರ ಮತ್ತು ವಕಾರಗಳು ಅಕಾರದೊಂದಿಗೆ ಮಾತ್ರವಲ್ಲದೆ ಬೇರೆ ತೆರೆಯುಲಿಗಳೊಂದಿಗೂ ತೆರೆಯುಲಿ-ಮುಚ್ಚುಲಿ ಜೋಡಿಗಳಲ್ಲಿ ಬಳಕೆಯಾಗುತ್ತವೆ. ಈ ವಿಶಯದಲ್ಲಿ ವಕಾರಕ್ಕಿಂತಲೂ ಯಕಾರ ಹೆಚ್ಚು ಜೋಡಿಗಳಲ್ಲಿ ಕಾಣಿಸಿಕೊಳ್ಳುತ್ತ ದೆ:
ಅಕಾರದೊಂದಿಗೆ ಎಕಾರದೊಂದಿಗೆ ಕಯ್ (ಕಯ್ದೆರಳು) ಶೆಯ್ (ಬತ್ತದ ಕೆಯ್) ಬಯ್ (ಬಯ್ಯು) ನೆಯ್ (ನೆಯ್ಗೆ) ಒಕಾರದೊಂದಿಗೆ ಉಕಾರದೊಂದಿಗೆ
ಹೊಯ್ (ಕೊಯ್ಯು) ತುಯ್ (ತುಯಿತ) ಹೊಯ್ (ಹೊಯ್ಯು) ಶುಯ್ (ಕುಯಿಲಾಳು) ಸೊಯ್ (ನೊಂದವರು)
ಇದಲ್ಲದೆ, ಅಯ್ತ್ ಮತ್ತು ಅವ್ ಎಂಬವುಗಳ ಬಳಕೆಯಲ್ಲಿ ತೆರೆಯುಲಿಗಳ ಸೇರಿಕೆಯ ಕಟ್ಟ ಲೆಯೂ ಕನ್ನ ಡದಲ್ಲಿ ಕಾಣಿಸುವು ದಿಲ್ಲ. ಅವು ಬೇರೆ ತೆರೆಯುಲಿ-ಮುಚ್ಚುಲಿ ಜೋಡಿಗಳ ಹಾಗೆಯೇ ಬಳಕೆಯಾಗುತ್ತವೆ.
ಹಾಗಾಗಿ, ಅಯ್ ಮತ್ತು ಅವ್ ಎಂಬವುಗಳಿಗೆ ಮಾತ್ರ ಐ ಮತ್ತು ಔ ಎಂಬುದಾಗಿ ಎರಡು ತೆರೆಯುಲಿ ಬರಿಗೆಗಳನ್ನು ಬಳಸುವುದಕ್ಕೆ ಕನ್ನಡದಲ್ಲಿ ಯಾವ ಆದಾರವೂ ಇಲ್ಲ. ಆ ಎರಡು ಬರಿಗೆಗಳನ್ನು ಬಿಟ್ಟುಕೊಟ್ಟಲ್ಲಿ ಕನ್ನಡ ಬರಹವನ್ನು ಕಲಿಯುವ ಕೆಲಸ ಅಶ್ಚರ ಮಟ್ಟಿಗೆ ಸುಲಬವಾಗಬಲ್ಲುದು.
ಇದಲ್ಲದೆ, ಈ ರೀತಿ ಅನವಶ್ಯಕವಾಗಿ ಅಯ್ ಎಂಬುದನ್ನು ಐ ಎಂಬುದಾಗಿ ಬರೆದಿರುವುದು ಕನ್ನಡದ ಕೆಲವು ವಿದ್ವಾಂಸರನ್ನೇ ಗೊಂದಲಕ್ಕೆ ಒಳಪಡಿಸಿದ ಹಾಗೆ ಕಾಣಿಸುತ್ತದೆ. ಎತ್ತುಗೆಗೆ, ಕನ್ನಡದ ಕಯ್ (ಕೈ) ಎಂಬುದನ್ನು ಕೆಲವೊಮ್ಮೆ ಶೆಯ್ ಎಂಬುದಾಗಿ ಬರೆಯಲಾಗುತ್ತದೆ ಮತ್ತು ದೌಯ್ ಎಂಬುದನ್ನು ಕೆಲವೊಮ್ಮೆ ಗೈ ಎಂಬುದಾಗಿಯೂ ಬರೆಯಲಾಗುತ್ತದೆ. ಮಯ್, ಕಯ್ ಮೊದಲಾದ ಬೇರೆ ಪದಗಳ ಬರವಣಿಗೆಯಲ್ಲೂ ಇಂತಹದೇ ಗೊಂದಲ ಕಾಣಿಸಿಕೊಳ್ಳುತ್ತದೆ.
ಮುಚ್ಚುಲಿಗಳ ಬಳಿಕ ಬಂದಾಗ ಐ ಎಂಬುದಕ್ಕೆ ಎ ಎಂಬುದರ ಹಾಗೆಯೇ ಕಾಣಿಸುವಂತಹ ರೂಪ ಇರುವುದು (ಶೈ, ಮೃ, ದೈ ಮೊದಲಾದವುಗಳಿಗೂ ಶೆ. ಮೆ, ದೆ ಮೊದಲಾದವುಗಳಿಗೂ ನಡುವೆ ಹೋಲಿಕೆಯಿರುವುದು) ಈ ಗೊಂದಲಕ್ಕೆ ಕಾರಣವಿರಬೇಕು. ಐ ಮತ್ತು ಔ ಬರಿಗೆಗಳನ್ನು ಬಿಟ್ಟುಕೊಡುವುದರ ಮೂಲಕ ಈ ಗೊಂದಲವನ್ನು ಇಲ್ಲವಾಗಿಸ ಬಹುದು.
(ಹ) ಕನ್ನಡ ಬರಹದಲ್ಲಿ ಹೆಚ್ಚಿನ ಮುಚ್ಚುಲಿ(ವ್ಯಂಜನ) ಗಳಿಗೂ ದೊಡ್ಡ ರೂಪ ಮತ್ತು ಚಿಕ್ಕ ರೂಪ ಎಂಬುದಾಗಿ ಎರಡೆರಡು ರೂಪಗಳು ಮಾತ್ರ ಇವೆ. ಪದಗಳ ಮೊದಲಿಗೆ (ಸೀ, 660), ತೆರೆಯುಲಿಗಳ ನಡುವೆ (ಅವನು, ಇಲಿ) ಮತ್ತು ತೆರೆಯುಲಿ ಮತ್ತು ಮುಚ್ಚುಲಿಗಳ ನಡುವೆ (ಅಣ್ಣ, ಅಕ್ಕ, ಉಕ್ತಿ) ಬರುವಾಗ ದೊಡ್ಡ ರೂಪ ಕಾಣಿಸಿಕೊಳ್ಳುತ್ತದೆ, ಮತ್ತು ಉಳಿದೆಡೆಗಳಲ್ಲಿ ಚಿಕ್ಕ ರೂಪ ಕಾಣಿಸಿಕೊಳ್ಳುತ್ತದೆ.
ಇದಕ್ಕೆ ಮೂಗುಲಿಗಳು ಮತ್ತು ರಕಾರ ಹೊರಪಡಿಕೆಗಳು: ಮೂಗುಲಿಗಳಿಗೆ ಒಂದು ಚಿಕ್ಕ ರೂಪ (,, _. ಎ) ಮತ್ತು ಎರಡು ದೊಡ್ಡ ರೂಪಗಳು (ಮ, ಸ, ಣ ಎಂಬಂತಹ ರೂಪ ಮತ್ತು ಎಲ್ಲವಕ್ಕೂ ಒಂದೇ ಆಗಿರುವ ೦ ರೂಪ) ಇವೆ.
ರಕಾರಕ್ಕೂ ಇದೇ ರೀತಿಯಲ್ಲಿ ಒಂದು ಚಿಕ್ಕ ರೂಪ ( ) ಮತ್ತು ಎರಡು ದೊಡ್ಡ ರೂಪಗಳಿವೆ (ರ, ೯). ಆದರೆ, ಇವುಗಳ ಬಳಕೆ ಮೂಗುಲಿಗಳ ಬಳಕೆಯ ಹಾಗಿಲ್ಲ.
ಪದಗಳ ಮೊದಲಿಗೆ ಮತ್ತು ಎರಡು ತೆರೆಯುಲಿಗಳ ನಡುವೆ ರಕಾರ ಬೇರೆ ಮುಚ್ಚುಲಿಗಳ ಹಾಗೆ ರ ಎಂಬ ದೊಡ್ಡ ರೂಪದಲ್ಲೇ ಬರುತ್ತದೆ (ರಾಮ, ಅರಸ, ಬರು); ಮುಚ್ಚುಲಿಗಳ ಬಳಿಕವೂ ಬೇರೆ ಮುಚ್ಚುಲಿಗಳ ಹಾಗೆ, ಅದು ಚಿಕ್ಕ ರೂಪದಲ್ಲೇ ಬರುತ್ತದೆ (ಪ್ರತಿಮೆ, ಪತ್ರಿಕೆ). ಆದರೆ, ತೆರೆಯುಲಿ ಮತ್ತು ಮುಚ್ಚುಲಿಗಳ ನಡುವೆ ಇದು ೯ ಎಂಬ ಬೇರೊಂದು ದೊಡ್ಡ ರೂಪದಲ್ಲಿ ಬರುತ್ತದೆ (ಮಾರ್ಪಾಡು, ಅರ್ಯರು).
ಈ ಹೊರಪಡಿಕೆಗೆ ಇನ್ನೊಂದು ಹೊರಪಡಿಕೆಯೂ ಇದೆ! ರಕಾರ ಒಂದು ಮುಚ್ಚುಲಿಯೇ ಆದರೂ ತೆರೆಯುಲಿ ಮತ್ತು ರಕಾರಗಳ ನಡುವೆ ಇದು ೯ ಎಂಬ ಎರಡನೇ ದೊಡ್ಡ ರೂಪದಲ್ಲಿ ಬರುವೂಬದಲು ರ ಎಂಬ ಮೊದಲನೇ ದೊಡ್ಡ ರೂಪದಲ್ಲಿ ಬರುತ್ತದೆ (ಬಕ್ರೀ, ಕರ್ರಣೆ). ಕನ್ನಡ ಬರಹವನ್ನು ಕಲಿಯುವವರಿಗೆ ರಕಾರದ ಈ ಮೂರನೆಯ ರೂಪ (೯ ಎಂಬುದು) ತೊಂದರೆ ಕೊಡುತ್ತದೆ. ಯಾಕೆಂದರೆ, ಉಲಿಪಿನಲ್ಲಿ ಅದು ಇನ್ನೊಂದು ಮುಚ್ಚುಲಿಯ ಮೊದಲು ಬರುವುದಾದರೂ ಬರಹದಲ್ಲಿ ಆ ಮುಚ್ಚುಲಿಯ ಬಳಿಕ ಬರುತ್ತದೆ! ಎತ್ತುಗೆಗೆ, ಮಾರ್ಪಾಡು ಪದದ ಉಲಿಪಿನಲ್ಲಿ ರಕಾರ ಪಕಾರದ ಮೊದಲು ಬರುತ್ತದೆ; ಆದರೆ, ಬರಹದಲ್ಲಿ ಅದು ಪಕಾರದ ಬಳಿಕ ಬರುತ್ತದೆ!
ಕನ್ನಡ ಬರಹವನ್ನು ಸರಿಪಡಿಸುವ ಈ ಸಂದರ್ಬದಲ್ಲಿ ಅದರಲ್ಲಿ ಕಾಣಿಸುವ ಈ ರಕಾರದ ಸಮಸ್ಯೆಯನ್ನೂ ಸುಲಬವಾಗಿ ಬಗೆಹರಿಸ ಬಹುದು. ಇದಕ್ಕಾಗಿ ತೆರೆಯುಲಿ ಮತ್ತು ಮುಚ್ಚುಲಿಗಳ ನಡುವೆ ಬರುವ ರಕಾರವನ್ನು ಬೇರೆ ಮುಚ್ಚುಲಿಗಳ ಹಾಗೆ ಅದರ ಮೊದಲನೆಯ ದೊಡ್ಡ ರೂಪದಲ್ಲೇ ಬರೆಯಬೇಕು. (ಎತ್ತುಗೆಗೆ, ಮಾರ್ಪಾಡು ಎಂಬುದನ್ನು ಮಾರ್ಬಾಡು ಎಂಬುದಾಗಿ ಬರೆಯ ಬೇಕು). ಈಗಲೂ ಕೆಲವರು ರಕಾರವನ್ನು ಆ ರೀತಿ ಬರೆಯು ತ್ತಾರೆ. ಹೀಗೆ ಮಾಡಿದಲ್ಲಿ ಅದರ ೯ ಎಂಬ ದೊಡ್ಡರೂಪ ಬೇಕಾಗುವುದಿಲ್ಲ.
೨.೭ ಹಂತ ಹಂತವಾಗಿ ಬಳಕೆಗೆ ತರುವುದು
ಎರವಲು ಪದಗಳ ಬರವಣಿಗೆಯಲ್ಲಿ ನಡೆಸಬೇಕಾಗಿರುವ ಈ ಮಾರಾ ಿಡುಗಳನ್ನು ಹಂತ ಹಂತವಾಗಿ ಬಳಕೆಗೆ ತರಲು ಬರುತ್ತ ದೆ. ಮೊದಲಿಗೆ ಊರಿನ ಹೆಸ ರುಗಳಲ್ಲಿ ಮತ್ತು ಮಂದಿಯ ಹೆಸರುಗಳಲ್ಲಿ ಕಾಣಿಸುವ ಈ ಬರಿಗೆಗಳನ್ನು ಬದಲಾಯಿಸ ದಿರಬಹುದು. ಮಾರ್ಪಾಡಿಗೆ ಜನರು ಒಗ್ಗಿ ಹೋದಮೇಲೆ
ಅವುಗಳಲ್ಲೂ ಈ ಹೆಚ್ಚಿ ವ ಬರಿಗೆಗಳ ಬಳಕೆಯನ್ನು ಇಲ್ಲವಾಗಿಸ ಬಹುದು. ಬರವಣಿಗೆಯನ್ನು ಮಾರ್ಬಡಿಸಹೊರಟಿರುವ ಕೆಲವು ನುಡಿಗಳಲ್ಲಿ ಇಂತಹ: ಹೊಲಬನ್ನು ಬಳಸಿಕೊಳ್ಳಲಾಗಿದೆ. ಎತ್ತುಗೆಗೆ, ಜರ್ಮನಿಯಲ್ಲಿ ಬರವಣಿಗೆಯ ಮಾರ್ಬಾಡಿನಿಂದ ಊರುಗಳ ಮತ್ತು. ಮಂದಿಯ ಹೆಸ ಸರುಗಳನ್ನು ಹೊರಗಿರಿಸಲಾಗಿದೆ.
ಇದಲ್ಲದೆ, ಬರವಣಿಗೆಯನ್ನು ಮಕ್ಕಳಿಗೆ ಕಲಿಸುವ ಸಮಯದಲ್ಲಿ ಮೊದಲಿಗೆ ಕನ್ನಡಕ್ಕೆ ಅವಶ್ಯವಾಗಿ ಬೇಕಾಗುವ ೩೧ ಬರಿಗೆಗಳನ್ನಶ್ಟ್ಚೇ ಕಲಿಸಬೇಕು. ಈಗ ಆ-ಅ, ಪ, ಜ ಎಂಬಂತಹ ಕನ್ನಡ ಬರಹಗಳಲ್ಲಿ ಬಳಕೆಯಾಗುವ ಕೆಲವು ಹೆಚ್ಚಿನ ಬರಿಗೆಗಳನ್ನು ಮಕ್ಕಳಿಗೆ ಮೊದಲಿಗೇನೇ ಹೇಗೆ ಹೇಳಿಕೊಡುವುದಿಲ್ಲವೋ ಹಾಗೆಯೇ ಮಹಾಪ್ರಾಣ, ಖ, ಷ ಮೊದಲಾದ ಈ ಹೆಚ್ಚಿನ ಬರಿಗೆಗಳನ್ನೂ ಇವತ್ತಿನ ಹಾಗೆ ಮೊದಲಿಗೇನೇ ಹೇಳಿಕೊಡಬೇಕಾಗಿಲ್ಲ.
ಹೀಗೆ ಮಾಡುವುದರಿಂದ, ಓದಿನಲ್ಲಿ ಬರುವ ಬರಿಗೆಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ಮಕ್ಕಳಿಗೆ ಸುಲಬ ವಾಗಿ ತಿಳಿದುಕೊಳ್ಳಲು ಬರುತ್ತದೆ, ಮತ್ತು ಅವರ ಓದಿನ ಕಲಿಕೆ ಬೇಗನೆ ಮುಂದೆ ಹೋಗುತ್ತದೆ. ಕೆಳವರ್ಗದ ಮಕ್ಕಳಿಗೂ ಓದಿನ ಕಲಿಕೆ ಇವತ್ತಿನ ಹಾಗೆ ಹೆಚ್ಚು ತೊಂದರೆ ಕೊಡುವುದಿಲ್ಲ.
೨.೮ ಸಂಸ್ಕ್ರುತ ಪದಗಳು ಮಾರ್ಬಡದೆ ಉಳಿದಿಲ್ಲ
ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಈಗಾಗಲೇ ಹಿಸ್. ಹಲವು ಬಗೆಗಳಲ್ಲಿ ಮಾರ್ಪಡಿಸಿ ಬಳಸುತ್ತಿ ದ್ದೇವೆ. ಕನ್ನಡದ ಸೊಗಡಿಗೆ ಅವನ್ನು ಹೊಂದಿಸಿಕೊಳ್ಳಬೇಕೆಂಬುದೇ “ಅವನ್ನು ಹೀಗೆ ಮಾರ್ಪಡಿಸಲು ಮುಕ್ಯ ಕಾರಣ. ಇಂತಹ ಪದಗಳಲ್ಲಿ ಬರುವ ಮಹಾಪ್ರಾಣ ಬರಿಗೆಗಳು, ಷಕಾರ, ಯಕಾರ ಮೊದಲಾದುವನ್ನು ಅಲ್ಪಪ್ರಾಣ ಬರಿಗೆಗಳು, ಶಕಾರ, ರಕಾರ ಎಂಬುದಾಗಿ ಮಾರ ಶಡಿಸುವುದೂ ಇಂತಹದೇ ಒಂದು ಪ್ರಯತ್ನವಾಗುತ್ತದೆ.
ನಾವು ಸಂಸ್ಕ್ರುತದಿಂದ ಎರವಲಾಗಿ ಪಡೆದಿರುವ ಶ್ಲುಪ್ತ ಎಂಬಂತಹ ತ ಪದಗಳಲ್ಲಿ ಯಕಾರದ ಹಾಗೆಯೇ ಇರುವ ಬೇರೊಂದು ತೆರೆಯುಲಿಯಿದೆ. ಆದರೆ, ಅದನ್ನು ಬರೆಯಲು ಕನ್ನಡ ಬರವಣೆಗೆಯಲ್ಲಿ ಬರಿಗೆಯಿಲ್ಲ. ಹಾಗಾಗಿ, ಅದನ್ನು ಲು ಎಂದೇ ಬರೆಯುತ್ತೇವೆ. ಖಕಾರವನ್ನು ರು ಎಂಬುದಾಗಿ ಬರೆಯುವುದು ನಾವು ಮಾಡಬೇಕಾಗಿರುವ ಇಂತಹದೇ ಒಂದು ಮಾರ್ಪಾಡು.
ಎರವಲಾಗಿ ಪಡೆದಿರುವ ಸಂಸ್ಕ್ರುತ ಪದಗಳಲ್ಲಿ ನಮ್ಮ ನುಡಿಗೆ ಹೊಂದಿಕೊಳ್ಳುವ ಹಾಗೆ ಇನ್ನೂ ಪಂ ಮಾರಾ ಡುಗಳನ್ನು ನಾವು ಈಗಾಗಲೇ ಮಾಡಿಕೊಂಡಿದ್ದೇವೆ: ಪದಗಳ ಕೊನೆಯ ಉದ್ದ ಆ ತೆರೆಯುಲಿಯನ್ನು ಗಿಡ್ಡ ಎ ತೆರೆಯುಲಿಯಾಗಿ ಮಾರ್ರ ಡಿಸಿದ್ದೆ ವೆ (ಸೀತಾ-ಸೀತೆ, ರುಹಾ-ರುಹೆ, ಪತಾಕಾ- ಪತಾಕೆ, ಮಾಲಾ-ಮಾಲೆ); ಪದಗಳ ಕೊನೆಯ ಸೊನ್ನೆಯನ್ನು ತೆಗೆದುಹಾಕಿದ್ದೇವೆ (ಜ್ನ್ಞಾಸಂ-ಜ್ಞಾಸ, ತೃಣಂ-ತೃಣ, ಸಿವೇಶಸಂ-ಸಿವೇಶಸ); ಪದಗಳ ಕೊನೆಯ ಸಕಾರವನ್ನು ಸ್ಸು ಎಂಬುದಾಗಿ ಮಾರ್ಬಡಿಸಿದ್ದೇವೆ (ಅಆಯುಸ್- ಆಯುಸ್ಸು, ಛಂದಸ್-ಭಂದಸ್ಸು, ತಪಸ್-ತಪಸ್ಸು).
ತಕಾರದಲ್ಲಿ ಕೊನೆಗೊಳ್ಳುವ ಶ್ರೀಮತ್, ಭರವತ್ ಎಂಬಂತಹ ಹಲವು ಪದಗಳನ್ನು ಓರೆಣಿಕೆಯ (ಏಕವಚನದ) ರೂಪಗಳಲ್ಲಿ ಎರವಲು ಪಡೆಯುವ ಬದಲು ಶ್ರೀಮಂತ, ಭಗವಂತ ಎಂಬಂತಹ ಹಲವೆಣಿಕೆಯ (ಬಹುವಚನದ) ರೂಪಗಳಲ್ಲಿ ಎರವಲು ಪಡೆದಿದ್ದೆ ವೆ, ಮತ್ತು ಅವನ್ನೇ ಓರೆಣಿಕೆಯಲ್ಲೂ ಬಳಸುತ್ತಿದ್ದೇವೆ (ಭರವಂತನಸ್ಟು ). ಸಂಸ್ಕ್ರುತ ಪದಗಳಲ್ಲಿ ಬಂದ ಲಕಾರವನ್ನು ಹಲವೆಡೆಗಳಲ್ಲಿ ಇರ ಮಾರ ಡಿಸಿಕೊಂಡಿದ್ದೆ “ವೆ (ವಿರಲ- -ವಿರಳ, ಬಹಲ- ಬಹಳ, ಪ್ರಲಯ- ಪ್ರಳಯ, “ಓದಲ- ದ್ವಿದಳ, ಕಲಂಶ- ಕಳಂಕ, ಕಲೇಬರ-ಕಳೇಟರ, ತಾಲ-ತಾಳ), ಮತ್ತು ಸಕಾರದ ಮೊದಲು ಬಂದ ವಿಸರ್ಗವನ್ನು ಒತ್ತಕ್ಕರವಾಗಿ ಮಾರ್ಪಡಿಸಿ ಕೊಂಡಿದ್ದೇವೆ (ದುಃಸಾದ್ಯ-ದುಸ್ಸಾಧ್ಯ, ಸಿಃಸಂತಾಸ- ಸಿಸ್ಸಂತಾಸ, ಸಿಃಸಾರ-ಸಿಸ್ಸಾರ).
ಸಂಸ್ಕ್ರುತದಲ್ಲಿ ಕಂಠ, ಉಪವಾಸ, ಮಾರ, ದೇಶ. ದೀಪ ಮಾದಲಿ | ಪದಗಳು ಪುಲ್ಲಿಂಗದಲ್ಲಿವೆ; ಜಟಾ, ಜಿಹ್ವಾ, ತುಲಸೀ, ಬುದ್ಧಿ ಮೊದಲಾದವು ಸ್ತೀಲಿಂಗದಲ್ಲಿವೆ; ಕರ್ಮ, ಕಾರ್ಯ, ಚರ್ಮ, ರಹಸ್ಯ, ತೈಲ ‘ಫೊದಲಾದವು ನಪುಂಸಕ ಲಿಂಗದಲ್ಲಿವೆ. ಆದರೆ, ಕನ್ನಡದಲ್ಲಿ ಇವೆಲ್ಲವನ್ನೂ ನಾವು ನಪುಂಸಕ ಲಿಂಗದಲ್ಲೇನೇ ಬಳಸುತ್ತೇವೆ. ಮಾರ್ಕ ಸಿಕ್ಕಿತು, ಬುದ್ದಿ ಬಂತು ಎನ್ನುತ್ತೇವಲ್ಲದೆ ಮಾರ್ಕ ಸಿಕ್ಕಿದ, ಬುದ್ದಿ ಬಂದಳು ಎನ್ನುವುದಿಲ್ಲ.
ಕನ್ನಡದಲ್ಲಿ ಮುಕ್ಯವಾಗಿ ಹೆಸರುಪದ (ನಾಮಪದ), ಪರಿಚೆಪದ ಪದ), ಮತ್ತು ಎಸಕಪದ (ಕ್ರಿಯಾಪದ) ಎಂಬುದಾಗಿ ಮೂರು ಬಗೆಯ ಪದಗಳಿವೆ; ಆದರೆ, ಸಂಸ್ಕೃತದಲ್ಲಿ ಇವಕ್ಕೆ ಬದಲು ನಾಮಪದ ಮತ್ತು ಕ್ರಿಯಾಪದ ಎಂಬ “ರಡು ಬಗೆಯ ಪ ಪದಗಳಶ್ಟೇ ಬಳಕೆಯಲ್ಲಿವೆ.
ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡದ ವಾಕ್ಯಗಳಲ್ಲಿ ಹೊಂದಿಸಿಕೊಳ್ಳುವುದಕ್ಕಾಗಿ ನಾವು ಕೆಲವು ನಾಮಪದಗಳನ್ನು ಹೆಸರುಪದಗಳಾಗಿ ಬಳಸುತ್ತೇವೆ, ಮತ್ತು ಬೇರೆ ಕೆಲವನ್ನು ಪರಿಚೆಪದಗಳಾಗಿ ಬಳಸುತ್ತೇವೆ. ಎತ್ತುಗೆಗೆ, ಸಿರ್ವಾಹಶ, ರಕ್ಕಕ, ಪ್ರೇಕ್ಕಕ ಮೊದಲಾದ ಕೆಲವು ನಾಮಪದಗಳನ್ನು ‘ಹೆಸರುಪ ದಗಳಾಗಿ ‘ಬಳಸುತ್ತೆ ವೆ, ಮತ್ತು ವ್ಯಾವಹಾರಿಕ, ಸಾಮಾಜಕ, ಯಾಂತ್ರಿಶ ಮೊದಲಾದ ಬೇರೆ ಕೆಲವು ನಾಮಪದಗಳನ್ನು oases ಬಳಸುತ್ತೇವೆ; ಈ ಎರಡನೇ ಬಗೆಯ ನಾಮಪದಗಳನ್ನು ಹೆಸರುಪದಗಳಾಗಿ ಬಳಸುವುದಿಲ್ಲ (*ಸಾಮಾಜಿಕವಸ್ಟು, *ಯಾಂತ್ರಿಶಕ್ಕೆ ಎಂಬಂತಹ ಬಳಕೆಗಳು ಕನ್ನಡದಲ್ಲಿಲ್ಲ).
ಲಾಕ್ಕಣಿಕ, ಮಾಸಿಕ, ಪ್ರೇರಕ ಮೊದಲಾದ ಬೇರೆ ಕೆಲವು ನಾಮಪದಗಳನ್ನು ಹೆಸರುಪದಗಳಾಗಿಯೂ ಬಳಸುತ್ತೇವೆ ಮತ್ತು ಪರಿಚೆಪದಗಳಾಗಿಯೂ ಬಳಸುತ್ತೇವೆ.
ನಿಜಕ್ಕೂ ಎರವಲಾಗಿ ಪಡೆದ ಪದಗಳಲ್ಲಿ ಈ ರೀತಿ ಅವು ನಮ್ಮ ನುಡಿಗೆ ಹೊಂದಿಕೊಳ್ಳುವ ಹಾಗೆ ಬದಲಾವಣೆಗಳನ್ನು ಮಾಡುವುದು ನಮ್ಮ ಹಕ್ಕು. ಎಲ್ಲಾ ನುಡಿಗಳಲ್ಲೂ ಅಂತಹ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಎರವಲಾಗಿ ಪಡೆದ ಪದಗಳು ಆ ರೀತಿ ಬದಲಾಗದಿರುವುದೇ ಒಂದು ವಿಚಿತ್ರವಾದ ಮತ್ತು ಅಸ್ವಾಬಾವಿಕವಾದ ಪರಿಸ್ತಿತಿಯಾಗಿದೆ.
ಮೇಲೆ ಸೂಚಿಸಿದ ಹಾಗೆ, ಕನ್ನಡದ ಬರಹಗಾರರಿಗೆ ಸಂಸ್ಕೃತದ ಮೇಲಿರುವ ಕುರುಡು ಅಬಿಮಾನದಿಂದಾಗಿ ಕೆಲವು ವಿಶಯಗಳಲ್ಲಿ ನಾವು ಈ ಹಕ್ಕನ್ನು ಕಳೆದುಕೊಂಡಿದ್ದೇವೆ. ಸಂಸ್ಕ್ರುತ ಪದಗಳನ್ನು “ಹೇಗೆಯೇ ಉಲಿಟುಲಿ, ಬರೆಯುವಾಗ ಮಾತ ಅವನ್ನು ಸಂಸ್ಕ್ರುತದಲ್ಲಿ ರುವ ಹಾಗೆಯೇ ಬರೆಯಬೇಕು (ಮೇಲಿನ ಕೆಲವು. ಅಪಮಿದಗಳನ್ನು ಬಿಟ್ಟು); ಸಂಸ್ಕೃತ ಪ್ರತ್ಯಯಗಳನ್ನು ಬಳಸುವಾಗ ಸಂಸ್ಕ್ರುತದವೇ ಆದ ಸೀರಿತೆಯ ಕಟ್ಟ ಲೆಗಳನ್ನು ಬಳಸಬೇಕು ಎಂಟ ಕಟ್ಟು ಪಾಡುಗಳು ಇಂತಹ ಕುರುಡು ಅಬಿಮಾನದಿಂದ ಬೆಳೆದು ಬಂದುವಲ್ಲದೆ ಬೇರೇನಲ್ಲ. ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತದ ಎರವಲು ಪದಗಳನ್ನು ಓದುವಾಗಲೂ ಸಂಸ್ಕ್ರುತದಲ್ಲಿ Fd ರ, ಎಂಬುದಾಗಿ PR We ಇದ್ದಾರೆ; ಆದರೆ, ಕನ್ನಡದ ಮಟ್ಟಿಗೆ ಇದು ಸಾದ್ಯ ವಾಗದ ಮಾತು. ಯಾಕೆಂದರೆ, ನ್ಟ ಎರರ್ ಪದಗಳನ್ನು ಮಕ್ಕಳಿಗೆ ಕಲಿಸುವ ಮಂದಿಗೂ ಅವನ್ನು ಆ ರೀತಿ ಓದಲು ಬರುವುದಿಲ್ಲವಲ್ಲ! ↑ ಒಳಪಿಡಿಗೆ ಹಿಂತಿರುಗಿ
ಅಧ್ಯಾಯ ೩ — ಬರವಣಿಗೆಯನ್ನು ಸರಿಪಡಿಸಿಕೊಂಡಿರುವ ನುಡಿಗಳು
೩.೧ ಮುನ್ನೋಟ
ಬೇರೆ ನುಡಿಗಳಿಂದ ಪದಗಳನ್ನು ಎರವಲಾಗಿ ಪಡೆಯುವಾಗ, ಹೆಚ್ಚಿನ ನುಡಿಗಳಲ್ಲೂ ಅವನ್ನು ಆ ನುಡಿಗಳ ಸೊಗಡಿಗೆ ಹೊಂದಿಕೊಳ್ಳುವಂತೆ ಮಾರ್ಬಡಿಸಿಕೊಳ್ಳಲಾಗುತ್ತದೆ. ಆದರೆ, ಕೆಲವು ನುಡಿಗಳಲ್ಲಿ, ಬೇರೆ ಬೇರೆ ಕಾರಣಗಳಿಗಾಗಿ, ಇಂತಹ ಪದಗಳನ್ನು ಹೆಚ್ಚು ಕಡಿಮೆ ಎರವಲು ಪಡೆದ ನುಡಿಗಳಲ್ಲಿ ಇರುವ ಹಾಗೆಯೇ ಉಳಿಸಿಕೊಳ್ಳಲಾಗಿದೆ.
ಆದರೆ, ಹೀಗೆ ಮಾಡುವುದರಿಂದ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ತೊಡಕಿನದಾಗುತ್ತದೆ. ಈ ತೊಡಕನ್ನು ಇಲ್ಲವಾಗಿಸುವುದಕ್ಕಾಗಿ ಹಲವು ನುಡಿಗಳಲ್ಲಿ ಅಂತಹ ಪದಗಳ ಬರವಣಿಗೆಯನ್ನು ಮಾರ್ರ ಡಿಸಿಕೊಳ್ಳಲಾಗಿದೆ, ಇಲ್ಲವೇ ಅವುಗಳ ಎಣಿಕೆಯನ್ನು ಹತೋಟಿಯಲ್ಲಿ ಇರಿಸಿಕೊಳ್ಳಲಾಗಿದೆ.
ಇದಲ್ಲದೆ, ತೊಡಕು ತೊಡಕಾಗಿರುವ ಎರವಲು ಪದಗಳನ್ನು ಉಳಿಸಿಕೊಂಡಿರುವ ಕೆಲವು ನುಡಿಗಳಲ್ಲೂ ಮಕ್ಕಳಿಗೆ ಬರಹವನ್ನು ಕಲಿಸುವಾಗ, ಮೊದಲಿನ ನಾಲ್ಕಯ್ದು ವರ್ಷಗಳಲ್ಲಿ ಅಂತಹ ಎರವಲು ಪದಗಳನ್ನು ಅವರ ಕಲಿಕೆಯಿಂದ ಹೊರಗೆ ಇರಿಸಲಾಗುತ್ತದೆ, ಮತ್ತು ಮಕ್ಕಳು ಬರವಣಿಗೆಯಲ್ಲಿ ಸಾಕಶ್ಟು ಪಳಗಿದ ಮೇಲಶ್ಟೇ ಅವನ್ನು ಅವರ ಕಲಿಕೆಯಲ್ಲಿ ಸೇರಿಸಿಕೊಳ್ಳ ಲಾಗುತ್ತದೆ.
೩.೨ ಕೊರಿಯನ್ ನುಡಿಯ ಬರವಣಿಗೆ
ಕೊರಿಯನ್ ನುಡಿಯ ಬರಹದಲ್ಲಿ ಎರಡು ಬಗೆಯ ಬರಿಗೆಗಳನ್ನು ಬಳಸಲಾಗುತ್ತದೆ: ಕೊರಿಯನ್ ಪದಗಳನ್ನು ಬರೆಯುವುದಕ್ಕಾಗಿ ಹಂಗುಲ್ ಎಂಬ ಕಲಿಯಲು ತುಂಬಾ ಸುಲಬವಾಗಿರುವ ಬರಿಗೆಗಳನ್ನು ಬಳಸಲಾಗುತ್ತದೆ, ಮತ್ತು ಚಯ್ನೀಸ್ನಿಂದ ಎರವಲಾಗಿ ಪಡೆದ ಪದಗಳನ್ನು ಬರೆಯುವುದಕ್ಕಾಗಿ ಚಯ್ನೀಸ್ ಬರಿಗೆಗಳನ್ನೇ ಸ್ವಲ್ಪ ಮಟ್ಟಿಗೆ ಮಾರ್ಬಡಿಸಿರುವಂತಹ ಹಂಜ ಎಂಬ ಹೆಸರಿನ, ಕಲಿಯಲು ಸಾಕಶ್ಟು ಕಶ್ಚವಾಗಿರುವ, ಬರಿಗೆಗಳನ್ನು ಬಳಸಲಾಗುತ್ತದೆ.
ಹಂಗುಲ್ ಬರವಣಿಗೆಯಲ್ಲಿ ಬರಿಗೆಗಳು ನೇರವಾಗಿ ಉಲಿ ಗಳನ್ನು ಗುರುತಿಸುತ್ತವೆ; ಅದರಲ್ಲಿ ಒಂದು ಉಲಿಗೆ ಒಂದು ಬರಿಗೆ ಮಾತ್ರ ಇದೆ, ಮತ್ತು ಒಂದು ಬರಿಗೆಗೆ ಒಂದು ಉಲಿಪು (ಉಚ್ಚಾರಣೆ) ಮಾತ್ರ ಇದೆ. ಹಾಗಾಗಿ, ಅದನ್ನು ಬಳಸಿರುವ ಬರಹಗಳನ್ನು ಮಕ್ಕಳು ತುಂಬಾ ಬೇಗನೆ ಓದಲು ಕಲಿತು ಬಿಡುತ್ತಾರೆ.
ಪದಗಳನ್ನು ಉಲಿಗಳ ಜೋಡಣೆಯಿಂದ ಉಂಟುಮಾಡ ಲಾಗಿದೆ, ಮತ್ತು ಈ ಉಲಿಗಳನ್ನು ಬರಹದಲ್ಲಿರುವ ಬರಿಗೆಗಳು ಸೂಚಿಸುತ್ತವೆ ಎಂಬುದನ್ನು ಕಲಿಯುವವರು ಗಮನಿಸುವಂತೆ ಮಾಡಲು ಈ ಬರೆವಣಿಗೆಯಲ್ಲಿ ತುಂಬಾ ಸುಲಬ. ಹಾಗಾಗಿ, ದೊಡ್ಡವರು ಹಂಗುಲ್ನಲ್ಲಿ ಬರೆದ ಬರಹಗಳನ್ನು ಒಂದೇ ದಿನದಲ್ಲಿ ಓದಲು ಕಲಿಯಬಲ್ಲರು. ಮಕ್ಕಳಿಗೂ ಇದನ್ನು ಕಲಿಯಲು ಹೆಚ್ಚು ಕಶ ವಾಗುವುದಿಲ್ಲ; ಒಂದು ವರ್ಷದೊಳಗೆ ಅದರಲ್ಲಿ ಬರೆದ. ಯಾವ ಬರಹವನ್ನು ಬೇಕಿದ್ದರೂ ಅವರು ಓದಲು “ಕಲಿತುಬಿಡುತ್ತಾ ರೆ.
ಆದರೆ, ಕೊರಿಯನ್ ಬರಹಗಳಲ್ಲಿ ಬರುವ ಹಂಜ ಬರಿಗೆಗಳು ನೇರವಾಗಿ ಉಲಿಗಳಿಗೆ ಸಂಬಂದಿಸಿಲ್ಲ. ಒಂದೊಂದು ಪದಕ್ಕೂ ಇಂತಹ ಒಂದೊಂದು ಬರಿಗೆಯಿರುತ್ತದೆ. ಹಾಗಾಗಿ, ಅವನ್ನೆಲ್ಲ ಒಂದೊಂದಾಗಿ ಕಲಿತು ನೆನಪಿನಲ್ಲಿ ರಿಸಿಕೊಳ್ಳ ಬೇಕಾಗುತ್ತದೆ. ಇಂತಹ ಬರಿಗೆಗಳನ್ನು ಕಲಿಯಲು ಮಕ್ಕಳಿಗೆ ಹಲವು ವರ್ಷಗಳೇ ಬೇಕಾಗುತ್ತವೆ.
ಈ ಎರಡನೇ ಬಗೆಯ ಬರಿಗೆಗಳಿಂದಾಗುವ ತೊಂದರೆಯನ್ನು ಇಲ್ಲವಾಗಿಸಲು, ಬಡಗು ಕೊರಿಯಾದಲ್ಲಿ ಚಯ್ನೀಸ್ ಎರವಲುಗಳನ್ನು ಹಂಗುಲ್ನಲ್ಲೇ ಬರೆಯಬೇಕೆಂಬ, ಮತ್ತು ಅದಕ್ಕಾಗಿ ಹಂಜ ಬರಿಗೆಗಳನ್ನು ಬಳಸಲೇಬಾರದೆಂಬ ತೀರ್ಮಾ ನ ವನ್ನು ೧೯೪೯ರಲ್ಲಿ ಮಾಡಲಾಗಿತ್ತು. ಈ ತೀರ್ಮಾ poh, ಆ ನಾಡಿನಲ್ಲಿ ಬರಹ ಬಾರದವರೇ ಇಲ್ಲದ ಹಾಗೆ ಮಾಡಲಾಗಿದೆ ಯೆಂದು ಹೇಳಲಾಗುತ್ತದೆ.
ಆದರೆ, ತೆಂಕು ಕೊರಿಯಾದಲ್ಲಿ ಚಯ್ನೀಸ್ ಎರವಲುಗಳನ್ನು ಬರೆಯಲು ಇವತ್ತಿಗೂ ಹಂಜ ಬರಿಗೆಗಳನ್ನೇ ಬಳಸಲಾಗುತ್ತಿದೆ; ಹಾಗಿದ್ದರೂ, ಅವುಗಳ ಎಣಿಕೆಯನ್ನು ಆದಶ್ಟು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ.
ಇದಲ್ಲದೆ, ಸಾಮಾನ್ಯವಾಗಿ ಎಲಿಮೆಂಟರಿ ಶಾಲೆಗಳಲ್ಲಿ ಹಂದುಲ್ ಬರಿಗೆಗಳನ್ನು ಮಾತ್ರ ಬರೆಯಲು ಮತ್ತು ಒದಲು ಮಕ್ಕಳಿಗೆ ಹೇಳಿಕೊಡಲಾಗುತ್ತದೆ; ಅವನ್ನು ಸಲೀಸಾಗಿ ಓದಲು ಕಲಿತ ಮೇಲೆ, ಮುಂದೆ ಮೇಲಿನ ತರಗತಿಗಳಲ್ಲಿ ಅವರಿಗೆ ಹಂಜ ಬರಿಗೆಗಳನ್ನು ಕಲಿಸಲಾಗುತ್ತದೆ.
ಮಕ್ಕಳ ಪುಸ್ತಕಗಳಲ್ಲಿ, ಹೆಣ್ಣು ಮಕ್ಕಳ ಪತ್ರಿಕೆಗಳಲ್ಲಿ, ಮತ್ತು ಎಲ್ಲಾ ಜನರೂ ಓದಬೇಕಾಗಿರುವ ಬರಹಗಳಲ್ಲಿ ಹಂಗುಲ್ ಬರಿಗೆಗಳನ್ನು ಮಾತ್ರ ಬಳಸಲಾಗುತ್ತದೆ; ಹಲವು ದಿನಪತ್ರಿಕೆ, ವಾರಪತ್ರಿಕೆಗಳಲ್ಲೂ ತುಂಬಾ ಕಡಿಮೆ ಹಂಜ ಬರಿಗೆಗಳನ್ನು ಬಳಸಲಾಗುತ್ತದೆ.
೩.೩ ಪಂಜಾಬಿ ನುಡಿಯ ಬರವಣಿಗೆ
ಪಂಜಾಬಿ ನುಡಿಯನ್ನು ಬರೆಯಲು ರುರ್ಮುಕಿ ಎಂಬ ಹೆಸರಿನ ಬರವಣಿಗೆಯನ್ನು ಬಳಸಲಾಗುತ್ತದೆ. ಇದು ಬ್ರಾಹ್ಮೀ ಬರವಣಿಗೆಯಿಂದಲೇ ಬೆಳೆದುಬ ಂದಿದೆಯಾದರೂ ಅದರಲ್ಲಿ ಪಂಜಾಬಿ ಪದಗಳನ್ನು ॥ ಬರೆಯಲು ಬೇಕಾಗುವ ಬರಿಗೆ(ಅಕ್ಕ ರ)
ಗಳನ್ನಶ್ಟೇ ೯ ಛಿಸಿಕೊಳ್ಳ ಲಾಗಿದೆ. ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿ ps ೫.1 ಬರಿಗೆಗಳನ್ನು ಉಳಿಸಿಕೊಂಡಿಲ್ಲ.
ಪಂಜಾಬಿ ಪದಗಳನ್ನು ಬರೆಯಲು ಬೇಕಾಗುವ ಬೇರೆ ಕೆಲವು ಬರಿಗೆಗಳನ್ನೂ ಈ ಬರವಣಿಗೆಯಲ್ಲಿ ಹೊಸದಾಗಿ ರಚಿಸಿ ಸೇರಿಸಿಕೊಳ್ಳಲಾಗಿದೆ.
ಈ ಬರವಣಿಗೆಯನ್ನು ಹದಿನಾರನೇ ಶತಮಾನದ ಸಿಕ್ ಗುರು ಅಂಗದ್ ಎಂಬವರು ಬ್ರಾಹ್ಮೀ ಬರವಣಿಗೆಯನ್ನು ಪಂಜಾಬಿ ಮುಡಿಗೆ ಅಳವಡಿಸಿಕೊಳ್ಳುವ ಮೂಲಕ ಉಂಟುಮಾಡಿದ್ದ ರೆಂದು ನಂಬಲಾಗಿದೆ. *
ಬರಿಗೆಯಿಲ್ಲ. ಹಾಗಾಗಿ, ಇದರಲ್ಲಿ ಸಕಾರ ಮತ್ತು ಶಕಾರಗಳನ್ನು ಸೂಚಿಸಬಲ್ಲ ಬರಿಗೆಗಳಶ್ಟೇ ಇವೆಯಲ್ಲದೆ, ಷಕಾರವನ್ನು ಸೂಚಿಸಬಲ್ಲ ಸಂಸ್ಕೃತ ಪದಗಳಲ್ಲಿ ಬರುವ ಷಕಾರವನ್ನು ಅದರ ಪಂಜಾಬಿ ಉಚ್ಚಾರಣೆಯನ್ನು ಆ ಪಂಜಾಬಿ ಬರಹದಲ್ಲಿ ಬರೆಯಲಾಗುತ್ತದೆ:
| ಸಂಸ್ಕೃತ ಪದಗಳು | ಪಂಜಾಬಿ ಬರಹ |
|---|---|
| ವಿಷ | ವಿಶ |
| ಪ್ರದೂಷಣ | ಪ್ರದೂಶಣ |
| ದ್ರುಷ್ಟಿ | ದ್ರಿಶಟೀ |
| ಪುರುಷ | ಪುರುಶ |
| ವಿಶೇಷ | ವಿಶೇಶ |
ಯಕಾರವನ್ನು ಸೂಚಿಸಬಲ್ಲ ಬರಿಗೆಯೂ ಪಂಜಾಬಿ ಬರವಣಿಗೆಯಲ್ಲಿಲ್ಲ. ಹಾಗಾಗಿ, ಸಂಸ್ಕೃತ ಪದಗಳಲ್ಲಿ ಬರುವ ಈ ಬರಿಗೆಯನ್ನು ರಿ ಎಂಬುದಾಗಿ ಬರೆಯಲಾಗುತ್ತದೆ:
| ಸಂಸ್ಕೃತ ಪದಗಳು | ಪಂಜಾಬಿ ಬರಹ |
|---|---|
| ಕೃಪಾ | ಕ್ರಪಾ |
| ಕೃಷ್ಣ | ಕ್ರಿಶಣ |
| ದೃಷ್ಟಿ | ದ್ರಶಟಿ |
| ಸಂಸ್ಕೃತ | ಸಂಸಕಠಿತ |
| ಶ್ರೀ | ಠಿಶೀ |
ಇದಲ್ಲದೆ, ಪಂಜಾಬಿ ಬರವಣಿಗೆಯಲ್ಲಿ ಸಂಸ್ಕ್ರುತದಲ್ಲಿ ಬರುವ ಹಲವು ಬಗೆಯ ಒತು ಬರಿಗೆ(ಒತ್ತ ಕೃರ) ಗಳನ್ನು ಸೂಚಿಸಲು ಬರುವುದಿಲ್ಲ. ಅವು ಒತು ಮುಚ್ಚುಲಿ(ವ್ಯ ಂಜನ) ಗಳಾಗಿ ಪಂಜಾಬಿ ಜನರ ಉಲಿಪಿನಲ್ಲಿ ಕಾಣಿಸುವುದೂ ಇಲ್ಲ.
ಇವನ್ನೆಲ್ಲ ಉಲಿಪಿನಲ್ಲಿರುವ ಹಾಗೆ ಬಿಡಿಸಿ ಇಲ್ಲವೇ ಒತ್ತುಬರಿಗೆಗಳಲ್ಲಿರುವ ಮುಚ್ಚುಲಿಗಳಲ್ಲೊಂದನ್ನು ಬಿಟು ಬರೆಯಲಾಗುತ್ತದೆ.
ಎತ್ತುಗೆಗೆ, ಪದಗಳ ನಡುವೆ ಬರುವ ಒತ್ತುಬರಿಗೆಗಳೆಲ್ಲ ಬೇರೆ ಬೇರೆ ಬಗೆಗಳಲ್ಲಿ ಅವುಗಳ ಉಲಿಪಿನ ಹಾಗೆ ಬರವಣಿಗೆ ಯಲ್ಲೂ ಬದಲಾಗುತ್ತವೆ:
| ಸಂಸ್ಕ್ರುತ | ಪಂಜಾಬಿ | ಸಂಸ್ಕ್ರುತ | ಪಂಜಾಬಿ |
|---|---|---|---|
| ಶಬ್ದ | ಶಬದ | ವಿದ್ಯಾ | ವಿದಿಅ |
| ಶಕ್ತಿ | ಶಕತಿ | ಅಧ್ಯಾಯ | ಅಧಿಆಯ |
| ಭಕ್ತಿ | ಭಕತಿ | ಅಂತ | ಅಂತ |
ಸಂಸ್ಕ್ರುತದ ಒತ್ತು ಬರಿಗೆಗಳಲ್ಲಿ ಬರುವ ಯಕಾರ ಪಂಜಾಬಿ ಬರವಣಿಗೆಯಲ್ಲಿ ಇಕಾರವಾಗುತ್ತದೆ:
| ಸಂಸ್ಕೃತ | ಪಂಜಾಬಿ | ಸಂಸ್ಕ್ರುತ | ಪಂಜಾಬಿ |
|---|---|---|---|
| ವ್ಯಾಸ | ವಿಅಸ | ಸಾಯ | ನಿಆಯ |
| ವ್ಯರ್ಥ | ವಿಅರಥ | ಧಾಸ | ದಿಅನ |
| ತಾದ | ತಿಗದ |
ದಾ ರೀತಿಯಲ್ಲಿ ಸಂಸ್ಕ್ರುತ ಎರವಲು ಪದಗಳನ್ನು ಸಂಸ್ಕ್ರುತದ ಲ್ಲಿರುವ ಹಾಗೆ AE ಹೋಗದೆ ಅವನ್ನು ಒದಿನಲ್ಲಿ ಸುವ = ಬರೆಯುವುದರಿಂದ ಪಂಜಾಬಿ ಬರವಣಿಗೆಯನ್ನು ಕಲಿಯುವ ಮತ್ತು ಬಳಸುವ ಕೆಲಸ ಹೆಚ್ಚು ಸುಲಬವಾಗಿದೆ.
೩.೪ ಇಂಡೊನೇಶಿಯನ್ ನುಡಿಯ ಬರವಣಿಗೆ
ಇಂಡೊನೇಶಿಯನ್ ಬರಹದಲ್ಲಿ ಸಾಕಶ್ಟು ಸಂಸ್ಕ್ರುತದ ಎರವಲು ಪದಗಳು ಬಳಕೆಯಾಗುತ್ತವೆ; ಇದಲ್ಲದೆ, ಹೆಸ ಪದಗಳನ್ನು ಉಂಟುಮಾಡುವಲ್ಲೂ ಸಂಸ್ಕ್ರುತದ ಪದ. ಮತ್ತು ಒಟ್ಟು (ಪ್ರತ್ಯಯ) ಗಳನ್ನು EE, ಇಂತಹ ಸಂಸ್ಕ್ರುತದ ಎರವಲು ಪದಗಳ ಎಣಿಕೆ ಆ ನುಡಿಯಲ್ಲಿ ತುಂಬಾ ಹೆಚ್ಚಿದೆ.
ಆದರೆ, ಆ ನುಡಿಯ ಬರವಣಿಗೆಯಲ್ಲಿ ಈ ಎರವಲು ಪದಗಳನ್ನು ಓದುವ ಹಾಗೆಯೇ ಬರೆಯಲಾಗುತ್ತ ದೆಯಲ್ಲದೆ ಸಂಸ್ಕ್ರುತದಲ್ಲಿ ರುವ ಹಾಗೆ ಬರೆಯುವುದಿಲ್ಲ. ಇದರಿಂದಾಗಿ, ಸಂಸ್ಕೃತ ಪದಗಳಿಗೂ ಈ ಎರವಲು ಪದಗಳಿಗೂ ನಡುವೆ ಹಲವ ಬಗೆಯ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ:
ಎತ್ತುಗೆಗೆ, ಸಂಸ್ಕ್ರುತದ ಮಹಾಪ್ರಾಣ Who ಇಂಡೊ ನೇಶಿಯನ್ ಬರವಣಿಗೆಯಲ್ಲಿ ಅಲ್ಪ ಪ್ರಾಣಗಳಾಗಿ ಕಾಣಿಸಿಕೊಳ್ಳು ತ್ತವೆ ಮಃ
| ಸಂಸ್ಕೃತ | ಇಂಡೊನೇಶಿಯನ್ | ಸಂಸ್ಕೃತ | ಇಂಡೊನೇಶಿಯನ್ |
|---|---|---|---|
| ಅದಿಕಾರ | ಅದಿಕಾರ | ಬುದ್ದಿ | ಬುದಿ |
| ಭಕ್ತಿ | ಬಕ್ತಿ | ಮೇಘ | ಮೆರ |
| ಧೂಪ | ದುಪ | ಮೂರ್ಟ | ಮುರ್ಕ |
| ಮಧು | ಮದು | ಭೇದ | ಬೆದ |
| ದುಃಖ | ದುಶ | ಭೂಮಿ | ಬುಮಿ |
ಕೆಲವು ಪದಗಳಲ್ಲಿ ಮಹಾಪ್ರಾಣ ಹಕಾರವಾಗಿಯೂ ಕಾಣಿಸಿಕೊಳ್ಳುತ್ತದೆ (ಭಾಷಾ-ಬಹಸ, ಭಯ-ಬಹಯ).
ಸಂಸ್ಕ್ರುತದ ಶಕಾರ ಮತ್ತು ಷಕಾರಗಳು ಇಂಡೊನೇಶಿಯನ್ ಎರವಲುಗಳಲ್ಲಿ ಸಕಾರವಾಗಿ ಬದಲಾಗಿವೆ:
| ಸಂಸ್ಕ್ರುತ | ಇಂಡೊನೇಶಿಯನ್ | ಸಂಸ್ಕ್ರುತ | ಇಂಡೊನೇಶಿಯನ್ |
|---|---|---|---|
| ಅಕಾಶ | ಅಕಸ | ಅಕ್ಷರ | ಅಕ್ಸರ |
| ಅಶಾ | ಅಸ | ವಿಷ | ಏಸ |
| ಶಿಷ | ಪಿಸ್ತ | ದೋಷ | ದೊಸ |
| ಕುಷ್ಟ | ಶುಸ್ತ | ಪುಷ್ಪ | ಪುಸ್ತ |
ಇದಲ್ಲದೆ, ಉದ್ದ ತೆರೆಯುಲಿ(ಸ್ವರ)ಗಳು ಗಿಡ್ಡ ತೆರೆಯುಲಿ ಗಳಾಗಿ ಕಾಣಿಸುವುದು, ಟ/ಡ/ಣಗಳು ತ/ದ/ಸಗಳಾಗಿ ಕಾಣಿಸುವುದು ಎಂಬಂತಹ ಬೇರೆಯೂ ಕೆಲವು ಮಾರ್ಬಾಡುಗಳು ಈ ಎರವಲು ಪದಗಳಲ್ಲಿ ನಡೆದಿವೆ. ಈ ಎಲ್ಲಾ ಮಾರ್ಬಾಡುಗಳೂ ಇಂಡೊನೇಶಿಯನ್ ಎರವಲು ಪದಗಳನ್ನು ಓದುವ ಹಾಗೆಯೇ ಬರೆಯುವಲ್ಲಿ ನೆರವಾಗಿವೆ.
೩.೫ ಜರ್ಮನ್ ನುಡಿಯ ಬರವಣಿಗೆ
ಜರ್ಮನ್ ಬರವಣಿಗೈಯಲ್ಲಿ ಓದುವುದಕ್ಕೂ ಬರೆಯುವುದಕ್ಕೂ ನಡುವೆ ಹಲವು ವ್ಯತ್ಯಾಸಗಳಿದ್ದು ದರಿಂದ, ಅದನ್ನು ಕಲಿಯುವ ಕೆಲಸ ಬರಹವನ್ನು ಹೆಚ್ಚು ಬಳಸದಿರುವ ಕುಟುಂಬಗಳಿಂದ ಬರುವ ಮಕ್ಕಳಿಗೆ ಬೇರೆ ಮಕ್ಕಳಿಗಿಂತ ಹೆಚ್ಚು ಕಶ್ಚವಾಗುತ್ತಿತ್ತು, ಮತ್ತು ಇದರಿಂದಾಗಿ, ಸಮಾಜದಲ್ಲಿ ಮುಂದೆ ಬರಲು ಇಂತಹ ಮಕ್ಕಳಿಗೆ ಉಳಿದ ಮಕ್ಕಳಿಗಿಂತ ಹೆಚ್ಚು ಕಶ್ಚವಾಗುತ್ತಿತ್ತು.
ಇದನ್ನು ಮನಗಂಡ ಅರಿವಿಗರು ಜರ್ಮನ್ ಬರವಣಿಗೆಯಲ್ಲಿ ಕೆಲವು ಮಾರ್ಬಾಡುಗಳನ್ನು ಮಾಡಿ ಅದನ್ನು ಕಲಿಯುವ ಕೆಲಸ ಎಲ್ಲಾ ಹಿನ್ನೆಲೆಯ ಮಕ್ಕಳಿಗೂ ಒಂದೇ ಬಗೆಯದಾಗುವಂತೆ ಮಾಡಬೇಕೆಂಬುದಾಗಿ ಒಂದು ಬೇಡಿಕೆಯನ್ನು ಆಳ್ವಿಕೆಯ ಮುಂದಿರಿಸಿದರು.
ಇದರಂತೆ, ಸುಮಾರು ೬,೦೦೦ ಪದಗಳಲ್ಲಿ ಓದುವುದಕ್ಕೂ ಬರೆಯುವುದಕ್ಕೂ ನಡುವಿದ್ದ ವ್ಯತ್ಯಾಸಗಳಲ್ಲಿ ಹೆಚ್ಚಿನವನ್ನೂ ಇಲ್ಲ ವಾಗಿಸುವಂತೆ ಅವುಗಳ ಬರವಣಿಗೆಯಲ್ಲಿ ಮಾರ್ಪಾಡುಗಳನ್ನು ಮಾಡಬೇಕಾಗಿತ್ತು. ಎರವಲು ಪದಗಳನ್ನೂ ಜರ್ಮನ್ ಬರವಣಿಗೆಗೆ ಹೊಂದಿಕೆಯಾಗುವಂತೆ ಮಾರ್ಬಡಿಸಬೇಕಾಗಿತ್ತು.
ಜರ್ಮನ್ ನುಡಿಯನ್ನು ಬಳಸುವ ಜರ್ಮನಿ, ಆಸ್ಟಿ/ ಯಾ, ಸ್ವಿಟ್ಟರ್ಲೇಂಡ್ ಮತ್ತು ಲಿಶ್ಟೆ ನ್ಸ್ಟಯ್ನ್ ದೇಶಗಳ ಆಳ್ವಿ ನಗಳು ಒಟ್ಟು ಸೇರಿ ಈ ಬೇಡಿಕೆಯನ್ನು. ಪರಿಶೀಲಿಸಿದುವು, “ಮತ್ತು ೧೯೬೬ರಲ್ಲಿ ಜರ್ಮನ್ ಬರವಣಿಗೆಯ ತೊಡಕುಗಳನ್ನು ಹೋಗಲಾಡಿಸುವಂತಹ ಈ ಸರಿಪಡಿಕೆಗಳಿಗೆ ಅವು ತಮ್ಮ ಒಪ್ಪಿಗೆಯನ್ನು ನೀಡಿದುವು.
ಆದರೆ, ಊರುಗಳ ಮತ್ತು ಜನರ ಹೆಸರುಗಳನ್ನು ಈ ಮಾರ್ಬಾಡಿನ ಹೊರಗೆ ಇರಿಸುವುದೆಂದು ತೀರ್ಮಾನಿಸಲಾಯಿತು. ಈ ಮಾರ್ದಾಡುಗಳನ್ನು ಬಳಕೆಗೆ ತರುವ ಕೆಲಸ ಮಾತ್ರ ತುಂಬಾ ತೊಡಕಿನದಾಗಿ ಕಂಡುಬಂತು. ಯಾಕೆಂದರೆ, ಸುಮಾರು ನೂರರಲ್ಲಿ ೭೮ರಶ್ಪು ಮಂದಿಗೆ ಈ ಸರಿಪಡಿಕೆ ಬೇಡವಾಗಿತ್ತು! ಹೀಗಿದ್ದರೂ, ಶಾಲೆಗಳಲ್ಲಿ ಮತ್ತು ಆಳ್ವಿಕೆಗೆ ಸಂಬಂದಿಸಿದ ಬರವಣಿಗೆಗಳಲ್ಲಿ ಇದನ್ನು ಕಡ್ಡಾಯಗೊಳಿಸಲಾಯಿತು.
ಈ ಮಾರ್ಪಾಡಿಗೆ ಕೋರ್ಬು ಒಪ್ಪಿಗೆ ನೀಡಿತಾದರೂ, ಬೇರೆ ಬಗೆಯ ಬರಹಗಳಲ್ಲಿ ಇದನ್ನು ಬಳಸುವುದು ಇಲ್ಲವೇ
ಳಸದಿರುವುದು ಜನರ ಆಯ್ಕೆಗೆ ಬಿಟ್ಟದ್ದೆ ೦ದು ಅದು ಹೇಳಿತು. ಇದರಿಂದಾಗಿ, ಮೊದಲಿಗೆ ಇದನ್ನು ಒಪ್ಪಿಕೊಂಡ ಕೆಲವು ಪ್ರಕಾಶಕರೂ ಆಮೇಲೆ ಹಳೆಯ ಬರವಣಿಗೆಯನ್ನೇ ಬಳಸಲು ತೊಡಗಿದರು.
ಆಮೇಲೆ ೨೦೦೬ರಲ್ಲಿ, ತುಂಬಾ ಎದುರಿಕೆಗೊಳಗಾಗಿದ್ದ ಕೆಲವು ಮಾರ್ಪಾಡುಗಳನ್ನು ಆಳ್ವಿಕೆಗಳು ಬಿಟ್ಟುಕೊಟ್ಟುದರಿಂದಾಗಿ, ಜರ್ಮನ್ ನುಡಿಯ ಈ ಸರಿಪಡಿಕೆಗೆ ಹೆಚ್ಚಿನವರ ಒಪ್ಪಿಗೆ ದೊರೆತಿತ್ತು, ಮತ್ತು ಇವತ್ತು ಬೇರೆ ಬಗೆಯ ಬರವಣಿಗೆಗಳಲ್ಲೂ ಅದು ಬಳಕೆಗೆ ಬರತೊಡಗಿದೆ.
೩.೬ ಟರ್ಕಿಶ್ ನುಡಿಯ ಬರವಣಿಗೆ
ಸುಮಾರು ಎಪ್ಪ ತ್ರೆ ಅದು ವಗಳರ್ರ ಗಳಶ್ಟು ಹಿಂದೆ, ಟರ್ಕಿ ದೇಶದಲ್ಲಿ ಅದುವರೆಗೆ ಹೆಚ್ಚಿನವರೂ ಬಳಸುತ್ತಿದ್ದ ಅರೇಬಿಕ್ ಬರಿಗೆಗಳನ್ನು ಬಿಟ್ಟುಕೊಟ್ಟು, ಅದರ ಬದಲಿಗೆ ರೋಮನ್ ಬರಿಗೆಗಳನ್ನು ಬಳಸುವ ತೀರ್ಮಾನವನ್ನು ಮಾಡಲಾಯಿತು. ಇದರಿಂದಾಗಿ, ಮೇಲ್ವ ರದ ಕೆಲವೇ ಕೆಲವು ಜನರ ಸೊತ್ತಾಗಿ ಉಳಿದಿದ್ದ ಟರ್ಕಿಶ್ ಬರಹ ಎಲ್ಲರ ಸೊತ್ತಾಗುವಂತಾಯಿತು.
ಟರ್ಕಿಶ್ ನುಡಿಯನ್ನಾಡುವ ಜನರು ಮುಸ್ಲಿ ಮರಾಗಿ ಮತಾಂತರ ಗೊಂಡಾಗಲೇನೇ ರಿರೇಬಿಕ್ ಬರಿಗೆಗಳನ್ನು ತಮ್ಮ ನುಡಿಯ ಬರವಣಿಗೆಗೆ ಅಳವಡಿಸಿಕೊಂಡಿರಬೇಕು. ಹಾಗಾಗಿ, ಆ ಬರಿಗೆಗಳ ಬಳಕೆಗೆ ಟರ್ಕಿಯಲ್ಲಿ ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಹಿನ್ನಡವಳಿ(ಚರಿತ್ರೆ)ಯಿದೆ. ಆದರೆ, ಆ ಬರಿಗೆಗಳನ್ನು ಬಳಸಿ ಟರ್ಕಿಶ್ ಪದಗಳ ಉಲಿಪನ್ನು ಸರಿಯಾಗಿ ತಿಳಿಸಲು ಬರುತ್ತಿರಲಿಲ್ಲ.
ಎತ್ತುಗೆಗೆ, ಟರ್ಕಿಶ್ ನುಡಿಯಲ್ಲಿ ಎಂಟು ತೆರೆಯುಲಿ(ಸ್ತ ರ) ಗಳಿವೆ; ಆದರೆ, ಅದು ಬಳಸುತ್ತಿದ್ದ ಅರೇಬಿಕ್ ಮೂಲದ ಬರವಣಿಗೆಯಲ್ಲಿ ಮೂರು ತೆರೆಯುಲಿಗಳನ್ನಶ್ಚೇ ತೋರಿಸಲು ಬರುತ್ತಿತ್ತು. ಟರ್ಕಿಶ್ ನುಡಿಯಲ್ಲಿ ಇಪ್ಪತ್ತೊಂದು ಮುಚ್ಚುಲಿ (ವ್ಯಂಜನ)ಗಳಶ್ಟೇ ಇವೆ; ಆದರೆ, ಅರೇಬಿಕ್ ಮೂಲದ ಬರವಣಿಗೆಯಲ್ಲಿ ಇದಕ್ಕಿಂತಲೂ ತುಂಬಾ ಹೆಚ್ಚು ಮುಚ್ಚುಲಿಗಳನ್ನು ಬಳಸಲಾಗುತ್ತಿತ್ತು.
ಇದಕ್ಕೆ ಕಾರಣವೇನೆಂದರೆ, ಅರೇಬಿಕ್ ಮತ್ತು ಪರ್ಮಿಯನ್ ನುಡಿಗಳಿಂದ ಎರವಲು ಪಡೆದ ಪದಗಳನ್ನು ಬರೆಯುವಾಗ, ಉಲಿಪಿನಲ್ಲಿ ಇಲ್ಲದಂತಹ ಹಲವು ವ್ಯತ್ಯಾಸಗಳನ್ನು ಬರವಣಿಗೆ ಯಲ್ಲಿ ತೋರಿಸುವ ಹೊಲಬು ಟರ್ಕಿಶ್ ಬರವಣಿಗೆಯಲ್ಲಿ ಬಳಕೆಯಲ್ಲಿ ತ್ತು. ಬರಹಗಳಲ್ಲಿ ಇಂತ ಪದಗಳ ಬಳಕೆಯೂ ತುಂಬಾ ಹೆಚ್ಚಿತ್ತು. ಇದರಿಂದಾಗಿ, ಟರ್ಕಿಶ್ ಬರಹಕ್ಕೂ ಟರ್ಕಿಶ್ ಮಾತಿಗೂ ನಡುವೆ ಹಲವಾರು ವ್ಯತ್ಯಾ ಸಗಳು ಕುಣಿಸುತಿ ದವು.
ಈ ಎಲ್ಲಾ ಉರಗ ಜಾ. ಟರ್ಕಿಶ್ ಬರಹ ಕೆಲವರ ಸೊತಾ ಗಿಯಶ್ಪೇ ಉಳಿದಿತ್ತು. ಶೇಕಡಾ ಹತ್ತ ಕ್ಕಿಂತ ಕಡಿಮೆ ಜನ ಅದರಲ್ಲಿ ಓದಲು- ಬರೆಯಲು ತಿಳಿದವರಾಗಿದ್ದರು. ಈ ಪರಿಸ್ತಿತಿ ಹಿಂದಿನ ಕಾಲಕ್ಕೆ ಸರಿಹೋಗಬಹುದಿತಾ ದರೂ, ಇಪ ರತ್ತನೇ ಶತಮಾನಕ್ಕೆ ಕಾಲಿರಿಸುತ್ತಿ ದ್ದಂತೆ, ಯುರೋಪಿನ ಬೇರೆ “ನಾಡು ಗಳಲ್ಲಿ ಕಾಣಿಸುವ ಹಾಗೆ, ಟರ್ಕಿಯಲ್ಲೂ ಬರಹ ಎಲ್ಲರ ಸೊತ್ತಾಗಬೇಕೆಂಬ ಕಳಕಳಿ ಅಲ್ಲಿನ ತಿಳಿವಿಗರಲ್ಲಿ ಮತ್ತು ಆಳ್ವಿಕೆ ಯವರಲ್ಲಿ ಉಂಟಾಯಿತು. ೧೯೨೩ರಲ್ಲಿ ಟರ್ಕಿ ಮಂದಿಯಾಳ್ವಿ ಕೆಗೆ (ಪ್ರಜಾಪ್ರಬುತ್ತಕ್ಕೆ) ಇ ವಕ ಒಳಗಾಯಿತು, ಮತ್ತು ಆ ಸಮಯದಲ್ಲಿ ಈ ಕಳಕಳಿಗೆ ಇನ್ನಶ್ಟು ಹೆಚ್ಚಿ ನ ಮಹತ್ವ ಬಂತು. ಮಂದಿಯಾಳ್ವಿಕೆಯಲ್ಲಿ ಬರಹ ಎಲ್ಲರ ಸೊತ್ತಾಗುವುದು ಅತ್ಯವಶ್ಯ. ಹೆಚ್ಚಿನ ತಿಳಿವಿಗರೂ ಈ ರೀತಿ ಟರ್ಕಿಶ್ ಬರಹ ಎಲ್ಲರ ಸೊತ್ತಾಗದಿರುವುದಕ್ಕೆ ಅದು ಬಳಸುವ ಅರೇಬಿಕ್ ಮೂಲದ ಬರವಣಿಗೆಯೇ ಕಾರಣ ಎಂಬುದನ್ನು ಕಂಡುಕೊಂಡಿದ್ದರು.
ಹತ್ತೊಂಬತ್ತನೆಯ ಶತಮಾನದ ನಡುಬಾಗದಿಂದಲೂ ಅರೇಬಿಕ್ ಬರಿಗೆಗಳನ್ನು ಬಳಸಿ ಟರ್ಕಿಶ್ ನುಡಿಯನ್ನು ಬರೆಯುವ ಕುರಿತು ತಿಳಿವಿಗರಲ್ಲಿ ಅಸಮಾದಾನ ಕಾಣಿಸಲು ಸುರುವಾಗಿತ್ತು. ಆ ಸಮಯದಲ್ಲಿ ಹೆಚ್ಚಿನವರೂ ಅರೇಬಿಕ್ ಬರಿಗೆಗಳನ್ನು ಬಳಸುತ್ತಿದ್ದರಾದರೂ, ಕ್ರಿಶ್ಚಿಯನ್ನರು ರೋಮನ್ ಬರಿಗೆಗಳನ್ನು ಮತ್ತು ಬೇರೆ ಕೆಲವರು ಗ್ರೀಕ್ ಬರಿಗೆಗಳನ್ನು ಬಳಸುತ್ತಿದ್ದರು.
ಪಕ್ಕದ ನಾಡಾದ ಅಲ್ಬೇನಿಯಾದಲ್ಲಿ ೧೮೭೯ರಲ್ಲೇನೇ ಅಲ್ಬೇನಿಯನ್ ನುಡಿಗೆ ಅರೇಬಿಕ್ ಬರಿಗೆಗಳಿಗಿಂತಲೂ ರೋಮನ್ ಬರಿಗೆಗಳೇ ಒಳ್ಳೆಯವೆಂಬುದಾಗಿ ತೀರ್ಮಾನಿಸಿ, ಅದುವರೆಗೆ ಬಳಕೆಯಲ್ಲಿದ್ದ ಅರೇಬಿಕ್ ಬರಿಗೆಗಳಿಗೆ ಬದಲಾಗಿ ರೋಮನ್ ಬರಿಗೆಗಳನ್ನು ಬಳಸಲು ತೊಡಗಿಯಾಗಿತ್ತು. ಸುದಾರಣೆಯ ಹೆಸರಿನಲ್ಲಿ ಹೀಗೆ ಮಾಡುವುದು ದರ್ಮನಿಂದನೆಯೆಂಬುದಾಗಿ ಮತಾದಿಕಾರಿಗಳು ಫತ್ವಾ ಹೊರಡಿಸಿದ್ದರಾದರೂ ಈ ಕೆಲಸ ನಡೆದುಹೋಗಿತ್ತು.
[a ೧೯೨೮ರಲ್ಲಿ ಟರ್ಕಿಯೂ ಅರೇಬಿಕ್ ಬರಿಗೆಗಳ ಬದಲು ರೋಮನ್ ಬರಿಗೆಗಳನ್ನು ಬಳಸಬೇಕೆಂಬ ತೀರ್ಮಾನಕ್ಕೆ ಬಂತು. ಆಗಿನ ಜನಪ್ರಿಯ ಅದ್ಯಕ್ತರಾಗಿದ್ದ ಮುಸ್ತಾಫಾ ಕಮಲ್ ಅವರು ಈ ವಿಶಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದುದರಿಂದಾಗಿ, ಈ ಬದಲಾವಣೆ ಇಡೀ ನಾಡಿನಲ್ಲಿ ಕೆಲವೇ ಕೆಲವು ತಿಂಗಳುಗಳಲ್ಲಿ ನಡೆದು ಹೋಗಲು ಸಾದ್ಯವಾಯಿತು.
ಈ ರೀತಿ ರೋಮನ್ ಬರಿಗೆಗಳನ್ನು ಟರ್ಕಿಶ್ಗೆ ಅಳವಡಿಸು ವಾಗ, ಅದರ ಹಳೆ (ಅರೇಬಿಕ್ ಮೂಲದ) ಬರವಣಿಗೆಯಲ್ಲಿ ದ್ದ ಹಲವು ಬರಿಗೆಗಳನ್ನು ಬಿಟ್ಟುಕೊಡಲಾಯಿತು; ಎತ್ತುಗೆಗಾಗಿ, ಆ ಬರವಣಿಗೆಯಲ್ಲಿ ನಾಲ್ಕು ಬಗೆಯ ಸಕಾರಗಳಿದ್ದುವು, ಮತ್ತು ಮೂರು ಬಗೆಯ ಹಕಾರಗಳಿದ್ದುವು; ಅರೇಬಿಕ್ ಮೂಲದ ಪದಗಳನ್ನು ಅರೇಬಿಕ್ನಲ್ಲಿದ್ದ ಹಾಗೆಯೇ ಬರೆಯಲು ಇವು ಬೇಕಾಗಿದ್ದುವು.
ಆದರೆ, ಟರ್ಕಿಶ್ ಪದಗಳನ್ನು ಬರೆಯಲು ಅವು ಬೇಕಾಗಿರಲಿಲ್ಲ. ಹಾಗಾಗಿ, ಹೊಸ ಟರ್ಕಿಶ್ ಬರವಣಿಗೆಯಲ್ಲಿ ಎರಡು ಸಕಾರಗಳನ್ನು ಮತ್ತು ಒಂದು ಹಕಾರವನ್ನಶ್ಟೇ ಉಳಿಸಿಕೊಳ್ಳಲಾಯಿತು. ಚಕಾರ, ತಕಾರ, ಕಕಾರ ಮೊದಲಾದ ಬೇರೆ ಕೆಲವು ಬರಿಗೆಗಳಿಗೆ ಸಂಬಂದಿಸಿದಂತಹ ಕೆಲವು ವ್ಯತ್ಯಾಸಗಳನ್ನೂ ಹೊಸ ಬರವಣಿಗೆ ಯಲ್ಲಿ ಬಿಟ್ಟುಕೊಡಲಾಯಿತು.
ಇದರಿಂದಾಗಿ, ಹೊಸ ಬರವಣಿಗೆಯಲ್ಲಿ ಸ್ಪೆಲ್ಲಿಂಗ್ ಸಮಸ್ಯೆ ಪೂರ್ತಿ ಇಲ್ಲವಾಯಿತು. ಪದಗಳನ್ನು ಓದುವ ಹಾಗೆಯೇ ಬರೆಯುವ ಕಾರಣ, ಅದನ್ನು ಕಲಿಯುವ ಮತ್ತು ಬಳಸುವ ಕೆಲಸವೂ ಸುಲಬವಾಯಿತು. ಟರ್ಕಿಶ್ ಬರವಣಿ ಗೆಯಲ್ಲಿ ನಡೆಸಿದ ಈ ಎರಡು ಮಾರ್ದಾಡುಗಳಿಂದಾಗಿ, ಆ ದೇಶದಲ್ಲಿ ಬರಹ ಬಲ್ಲವರ ಎಣಿಕೆ ತುಂಬಾ ಹೆಚ್ಚಾಯಿತು, ಮತ್ತು ಬರಹ ಈ ರೀತಿ ಎಲ್ಲರ ಸೊತ್ತಾದುದರಿಂದಾಗಿ, ಅದರಲ್ಲಿ ಜೀವಂತಿಕೆಯನ್ನೂ ತುಂಬಲು ಸಾದ್ಯವಾಯಿತೆಂದು ಹೇಳಲಾಗುತ್ತಿದೆ.
೩.೭ ಅಸಮೀಸ್ ನುಡಿಯ ಬರವಣಿಗೆ
ಸಾಕಶ್ಟು ಚನ್ನಾಗಿದ್ದ ಒಂದು ನುಡಿಯ ಬರವಣಿಗೆಯನ್ನು ಕೆಲವು ಪಂಡಿತರು ಸೇರಿಕೊಂಡು, ನುಡಿಯ ಕುರಿತಾಗಿ ತಮ್ಮಲ್ಲಿದ್ದ ಅಜ್ನಾನದಿಂದಾಗಿ, ತುಂಬಾ ಸಿಕ್ಕಲು ಸಿಕ್ಕಲಾದ ಬರವಣಿಗೆಯಾಗಿ ಮಾರ್ಬಡಿಸಿರುವುದಕ್ಕೆ ಅಸಮೀಸ್ (ಬಸೊಮಿಯ) ನುಡಿಯ ಬರವಣಿಗೆ ಒಂದು ಒಳ್ಳೆಯ ಎತ್ತುಗೆಯಾಗಬಲ್ಲುದು.
ಅಸಮೀಸ್ ಬರವಣಿಗೆಯನ್ನು ಕ್ರಿಶ್ಚಿಯನ್ ಮಿಶನರಿಗಳು ಆ ನುಡಿಯ ಉಲಿಪಿಗೆ ಹೊಂದಿಕೆಯಾಗುವ ಹಾಗೆ ಬಳಸಿಕೊಂಡು, ಅದರಲ್ಲಿ ಹಲವು ಪುಸ್ತಕಗಳನ್ನು ಅಚ್ಚುಹಾಕಿಸಿದ್ದರು. ಶಾಲೆಗಳಲ್ಲಿ ಅದನ್ನು ಕಲಿಸುವುದಕ್ಕಾಗಿ ಒಳ್ಳೆಯ ಕಲಿಕೆಪುಸ್ತಕಗಳನ್ನೂ ಅವರು ತಯಾರಿಸಿದ್ದರು. ಇದರಲ್ಲಿ ಪದಗಳನ್ನು ಓದುವ ಹಾಗೆಯೇ ಬರೆಯಲಾಗುತ್ತಿತ್ತು.
ಆದರೆ, ಬಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ, ಕೆಲವರು ಅಸಮೀಸ್ ಪಂಡಿತರು ಒ ್ರ ಸೇರಿ, ಮಿಶನರಿಗಳು ಬಳಸು ತ್ತಿರುವ ಬರವಣಿಗೆಯಲ್ಲಿ ಅಸಮೀಸ್ ಪದಗಳಿಗಿರುವ ಸಂಸ್ಕ್ರುತದ ಮೂಲರೂಪವನ್ನು ಸರಿಯಾಗಿ ಸೂಚಿಸಲಾಗುವುದಿಲ್ಲ ಹ 5’ಆಕ್ಕೇಪಣೆಯನ್ನು ಮುಂದಿಟ್ಟರು. ಆಮೇಲೆ, ಆ ರೀತಿ ಪದಗಳ ಹಿನ್ನಡವಳಿಯನ್ನು ಸೂಚಿಸು ವಂತಹ ಸ್ವರೂಪವನ್ನು ಅವಕ್ಕೆ ಕೊಟ್ಟು, ಅದನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ತೊಡಕಿನದಾಗುವ ಹಾಗೆ ಮಾಡಿದರು.
ಇದರಿಂದಾಗಿ, ಇವತ್ತಿನ ಅಸಮೀಸ್ ಬರವಣಿಗೆಯಲ್ಲಿ ಉಲಿಪಿಗೂ ಬರಹಕ್ಕೂ ನಡುವೆ ದೊಡ್ಡದೊಂದು ಕಂದಕವೇ ಏರ್ಪಟ್ಟಿದೆ. ಎತ್ತುಗೆಗೆ, ಅಸಮೀಸ್ ಪದಗಳನ್ನು ಉಲಿಯುವಂತೆ ಬರೆಯಲು ಒಟ್ಟು ೩೧ ಬರಿಗೆಗಳು ಬೇಕಾಗುತ್ತವೆ.
ಆದರೆ, ಇವತ್ತು ಬಳಕೆಯಲ್ಲಿರುವ ಅಸಮೀಸ್ ಬರವಣಿಗೆ ಯಲ್ಲಿ ಒಟ್ಟು ೫೧ ಬರಿಗೆಗಳಿವೆ! ಅಸಮೀಸ್ ಪದಗಳಲ್ಲಿ ಬರುವ ಬರಿಗೆಗಳು ಪದಗಳ ಹಿನ್ನಡವಳಿಯನ್ನು ತಿಳಿಸುವ ಹಾಗೆ ಮಾಡಿದುದೇ ಅದರಲ್ಲಿ ಇಶ್ಟು ಹೆಚ್ಚು ಬರಿಗೆಗಳು ಸೇರಿ ಕೊಂಡಿರುವುದಕ್ಕೆ ಮುಕ್ಯ ಕಾರಣ.
ಅಸಮೀಸ್ ನುಡಿ ಮರಾಟಿ, ಪಂಜಾಬಿ ಮೊದಲಾದವುಗಳ ಹಾಗೆ ಸಂಸ್ಕ್ರುತದಿಂದ (ಇಲ್ಲವೇ ಅದಕ್ಕೆ ಹತ್ತಿರದ ಮೂಲ ನುಡಿಯೊಂದೆರಿಂದ) ಬೆಳೆದು ಬಂದಿದೆ. ಸಂಸ್ಕ್ರುತ ಮೊದಲಿಗೆ ಮಗದಿ ಪ್ರಾಕ್ರುತವಾಗಿ ಮತ್ತು ಆಮೇಲೆ ಕಾಮರೂಪ ಅಪಬ್ರಂಶವಾಗಿ ಬದಲಾಯಿತು; ಕೊನೆಗೆ ಇವತ್ತಿನ ಅಸಮೀಸ್ ನುಡಿಯಾಯಿತು. ಈ ನಡುವೆ ಸಂಸ್ಕೃತದ ಪದಗಳೂ ಹಲವು ಬಗೆಯ ಮಾರ್ಟಾಡುಗಳಿಗೊಳಗಾಗಿವೆ.
ಎತ್ತುಗೆಗೆ, ಸಂಸ್ಕೃತದಲ್ಲಿದ್ದ ತಥದಧನ ಮತ್ತು ಟಕಡಢಣ ಎಂಬ ಮುಚ್ಚುಲಿಗಳ ನಡುವಿನ ವ್ಯತ್ಯಾಸ ಅಸಮೀಸ್ನಲ್ಲಿ ಇಲ್ಲವಾಗಿದೆ. ಆ ಹತ್ತು ಮುಚ್ಚುಲಿಗಳು ಇವತ್ತು ಅಯ್ದು ಮುಚ್ಚುಲಿಗಳಾಗಿ (ತಥದಧಸಗಳಾಗಿ) ಅಸಮೀಸ್ ಜನರ ಮಾತಿನಲ್ಲಿ (ಮತ್ತು ಓದಿನಲ್ಲಿ) ಕಾಣಿಸಿಕೊಳ್ಳುತ್ತವೆ. ಆದರೆ, ಇವತ್ತಿನ. ಅಸಮೀಸ್ ಬರಹದಲ್ಲಿ ತಥದದನಗಳನ್ನು ಟರಡಢಣಗಳಿಂದ ಬೇರಾಗಿ ಸೂಚಿಸ ಸಲಾಗುತ್ತಿದೆ.
ಸ್ ಬರಹ ಅಸಮೀಸ್ ಉಲಿಪು
ತಟ (ದಡ) ತೊತ ಠಂಡಾ (ಚಳಿ) ಥಂದ್ ಥಾಲ (ಬಟ್ಟಲು) ಥಾಲ್ ಡೇಶಕಾ(ತರುಣ) ದೇಶ ಢೋೊಂಲ(ಡೋಲು) ಧೋಲ್ ಧಾನ (ಬತ್ತ) ಧಾಸ್ ರಣ (ಯುದ್ದ) ರೊಸ್ ಫಸ (ದಪ್ಪ) ಘೊಸ್
ಸಂಸ್ಕ್ರುತದಲ್ಲಿದ್ದ ಸ, ಶ ಮತ್ತು ಷಗಳ ನಡುವಿನ ವ್ಯತ್ಯಾಸವೂ
ಸೀಸೆ ನುಡಿಯಲ್ಲಿಲ್ಲ. ಆದರೆ ಅಸಮೀಸ್ ಬರಹದಲ್ಲಿ hei ಬರಹದಲ್ಲಿ ಕಾಣಿಸುವ ಈ ಮೂರು ಬರಿಗೆಗಳನ್ನೂ ಜನರು ಒಂದೇ ರೀತಿಯಲ್ಲಿ ಉಲಿಯುತ್ತಾರೆ (ಇದನ್ನು ಕೆಳಗೆ ಹಕಾರವಾಗಿ ಕಾಣಿಸಲಾಗಿದೆ; ಆದರೆ ಇದರ ಉಲಿಪು ಹಕಾರಕ್ಕಿಂತ ಬೇರಾದುದು):
ಅಸಮೀಸ್ ಬರಹ ಅಸಮೀಸ್ ಉಲಿಪು
ಚಿಷ (ವಿಶ) ಬಿಹ್ ಬಿಶೇಷ (ವಿಶೇಶ) ಬಿಹೆಹ್ ಶಾಂತಿ ಚ ಹಸ್ತಿ ಸಾರರ ಹರರ್ ಸಖೀ (ಗೆಳತಿ) ಹಖಿ
ಇಂತಹ ಇನ್ನೂ ಹಲವಾರು ವ್ಯತ್ಯಾಸಗಳು ಅಸಮೀಸ್ ಬರಹಕ್ಕೂ ಉಲಿಪಿಗೂ ನಡುವೆ ಕಾಣಿಸುತ್ತಿವೆ. ಇವುಗಳಿಂದಾಗಿ ಇವತ್ತು ಶಾಲೆಗಳಲ್ಲಿ ಅಸಮೀಸ್ ಬರಹವನ್ನು ಕಲಿಯುವು ದೆಂದರೆ ಮಕ್ಕಳಿಗೆ ಹೊಸದೊಂದು ನುಡಿಯನ್ನು ಕಲಿಯುವಶ್ಟೇ ತೊಡಕಿನ ಕೆಲಸವಾಗಿದೆ.
ಅಸಮೀಸ್ ನುಡಿಯ ಈ ಬರವಣಿಗೆ ಹೆಚ್ಚಿನೆಡೆಗಳಲ್ಲೂ ಪದಗಳ ಹಿನ್ನಡವಳಿಯನ್ನು ಸೂಚಿಸುವುದರಿಂದ, ತೊಡಕಿನ ದಾದರೂ ಅದನ್ನು ಉಳಿಸಿಕೊಳ್ಳಬೇಕೆಂಬುದಾಗಿ ಅಸಮೀಸ್ ಪಂಡಿತರಿಗೆ ಅನಿಸುತ್ತದೆ. ಹಿಂದಿ, ಮರಾಟಿ, ಪಂಜಾಬಿ ಮೊದಲಾದ ಬೇರೆ ಇಂಡೋ- ಆರ್ಯನ್ ನುಡಿಗಳ ಹಾಗೆ ಅಸಮೀಸ್ ನುಡಿಗೂ ಸಂಸ್ಕ್ರುತವೇ ಮೂ ನಡ ಯಾದದರಿಂದ್ರ ಬರಹದಲ್ಲಿ ತಮ್ಮ ಷು ಪದಗಳಿಗಿರುವ ಸ್ವರೂಪ ಅವುಗಳ ಸಂಸ್ಕೃತ ಮೂಲವನ್ನು ನೆನಪಿಸುವ ಹಾಗಿದ್ದಲ್ಲಿ ಒಳ್ಳೆಯದು ಎಂದ ಅವರಿಗೆ ಅನಿಸುತ್ತ ದೆ.
ಆದರೆ, ನಿಜಕ್ಕೂ ಇದು ಬೇಕಾಗಿಲ್ಲ. ಯಾಕೆಂದರೆ, ಮಾತು ಕಾಗದದ ಮೇಲೆ ಕಾಣಿಸುವ ಹಾಗೆ ಮಾಡುವುದೇ ಬರಹದ ಮುಕ್ಯ ಉದ್ದೆ ೇಶವಲ್ಲದೆ ಮಾತಿನ ಹಿನ್ನಡವಳಿಯನ್ನು ತಿಳಿಸುವುದು ಅದರ ಉದ್ದೇಶವಲ್ಲ. ಮಾತಿನ ಹಿನ್ನಡವಳಿಯನ್ನು ತಿಳಿಯ ಬೇಕೆಂದಿರುವವರು ಅದನ್ನು ಬೇರಾಗಿ ಕಲಿತುಕೊಳ್ಳಬಹುದು. ಅದಕ್ಕಾಗಿ ಒಂದು ನುಡಿಯ ಬರಹವನ್ನೇ ಇಶ್ಟೊಂದು ತೊಡಕಿನದಾಗಿ ಮಾಡಬೇಕಾಗಿಲ್ಲ. ನುಡಿಯ ಸ್ವರೂಪ ಮತ್ತು ಸ್ವಬಾವಗಳನ್ನು ತಿಳಿಯದವರು ನುಡಿಗೆ ಸಂಬಂದಿಸಿದ ವಿಶಯಗಳಿಗೆ ಕಯ್ದಾಕಿದಲ್ಲಿ ಹೇಗೆ ಅನರ್ರಗಳುಂಟಾಗುತ್ತವೆ ಮತ್ತು ಅವುಗಳಿಂದೊದಗುವ ತೊಂದರೆ ಗಳನ್ನು ಹೇಗೆ ಇಡೀ ಸಮಾಜವೇ ಅನುಬವಿಸಬೇಕಾಗುತ್ತದೆ ಎಂಬುದಕ್ಕೆ ಅಸಮೀಸ್ ಬರಹದಲ್ಲಿ ಕೆಲವರು ಪಂಡಿತರು ಮಾಡಿರುವ ಈ ಬದಲಾವಣೆಗಳು ಒಳ್ಳೆಯ ಎತ್ತುಗೆಗಳಾಗಿವೆ. ↑ ಒಳಪಿಡಿಗೆ ಹಿಂತಿರುಗಿ
ಅಧ್ಯಾಯ ೪ — ಸರಿಪಡಿಕೆಯ ಎದುರಿಕೆಗಳು
೪.೧ ಸರಿಪಡಿಕೆಯ ಪ್ರಯೋಜನಗಳು
ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಈಗಿರುವ ಹಾಗೆ ಸಂಸ್ಕ್ರುತದಲ್ಲಿ ರುವಂತೆಯೇ ಬರೆಯುವುದರಿಂದ ಕನ್ನ ಡಕ್ಕೆ ಇಲ್ಲವೇ ಕನ್ನಡಿಗರಿಗೆ ಯಾವ ಪ್ರಯೋಜನವೂ ಇಲ್ಲ; ಇದಕ್ಕೆ ಬದಲು, ಅವನ್ನು ಹೇಗೆ ಓದುತ್ತೇವೆಯೋ ಹಾಗೆಯೇ ಬಡಿಸುವ ಹೊಸ ಬರಹವನ್ನು ಬಳಸಿದಲ್ಲಿ, ಹಲವು ಪ್ರ ಪ್ರಯೋಜನಗಳನ್ನು ಕನ್ನಡಿಗರು ಪಡೆಯಬಲ್ಲರು.
ಮೊದಲನೆಯದಾಗಿ, ಚಿಕ್ಕ ಮಕ್ಕಳಿಗೆ (ಅದರಲ್ಲೂ ಕೆಳವರ್ಗ ದ ಮಕ್ಕಳಿಗೆ) ಮತ್ತು ಬರಹಬಾರದ ದೊಡ್ಡವರಿಗೆ ಕನ್ನಡ ಬರಹವನ್ನು ಕಲಿಸುವ ಕೆಲಸ ಹೆಚ್ಚು ಸುಲಬವಾಗುತ್ತದೆ. ಹೊಸ ಬರಹವನ್ನು ಬಳಸಿದಲ್ಲಿ ಅವರಿಗೆ ೫೦ ಬರಿಗೆಗಳ ಬದಲು ಬರೇ ೩೧ ಬರಿಗೆಗಳನ್ನು ಕಲಿಸಿದರೆ ಸಾಕು.
ಈ ರೀತಿ ಕಲಿಯಬೇಕಾಗಿರುವ ಬರಿಗೆಗಳ ಎಣಿಕೆ ಕಡಿಮೆ ಯಾಗುತ್ತದೆ ಎಂಬುದು ಮಾತ್ರವಲ್ಲ, ಈ ಬರಿಗೆಗಳನ್ನೆಲ್ಲ ಓದುವ ಹಾಗೆಯೇ ಬರೆಯಲಾಗುತ್ತದೆ (ಎಂದರೆ ಒಂದೊಂದು ಬರಿಗೆಯ ಮೂಲಕವೂ ಒಂದೊಂದು ಉಲಿಯನ್ನು ಮಾತ್ರವೇ ಸೂಚಿಸಲಾಗುತ್ತದೆ) ಎಂಬುದೂ ಮಕ್ಕಳ ಕಲಿ ರಿಕೆಯನ್ನು ಸುಲಬವಾಗಿಸುತ್ತದೆ.
ಯಾಕೆಂದರೆ, ಮಕ್ಕಳು ಬರಹಗಳನ್ನು ಸಲೀಸಾಗಿ ಓದಲು ಕಲಿಯಬೇಕಿದ್ದಲ್ಲಿ, ಮೊದಲಿಗೆ ತಮ್ಮ ನುಡಿಯ ಪದಗಳನ್ನು ಉಲಿಗಳ ಸೇರಿಕೆಯಿಂದ ಉಂಟುಮಾಡಲಾಗಿದೆ ಎಂಬುದನ್ನು ಅವರು ಗಮನಿಸಬೇಕು.
ಎತ್ತುಗೆಗೆ, ಮಸ್ ಪದವನ್ನು ಮ್, ಅ, ಸ್ ಮತ್ತು ಎ ಎಂಬ ನಾಲ್ಕು ಉಲಿಗಳ ಸೇರಿಕೆಯಿಂದ ಉಂಟುಮಾಡಲಾಗಿದೆ ಎಂಬುದನ್ನು ಅವರು ತಿಳಿಯಬೇಕು; ಮತ್ತು ಆಮೇಲೆ, ಈ ಉಲಿಗಳನ್ನು ಸೂಚಿಸುವುದಕ್ಕಾಗಿ ಬರಹದಲ್ಲಿ ಬೇರೆ ಬೇರೆ ಬರಿಗೆಗಳನ್ನು ಬಳಸಲಾಗಿದೆ ಎಂಬುದನ್ನು ಅವರು ಗಮನಿಸ ಬೇಕು.
ಬರಹದಲ್ಲಿ ಬರುವ ಬರಿಗೆಗಳು ನೇರವಾಗಿ ಉಲಿಗಳನ್ನು ಸೂಚಿಸುತ್ತಿವೆಯಾದರೆ ಮಾತ್ರ, ಈ ಎರಡನೆಯ ತಿಳುವಳಿಕೆ ಯನ್ನು ಅವರು ಸುಲಬವಾಗಿ ಪಡೆಯಬಲ್ಲರು. ಶ-ಷ, ಖು- ರು, ದ-ಧ, ಪ-ಫ ಮೊದಲಾದ ಎರಡೆರಡು ಬರಿಗೆಗಳನ್ನು ಒಂದೇ ಬಗೆಯಲ್ಲಿ ಓದುತ್ತಿರುವಂತಹ ಹಲವು ಸಂದರ್ಬಗಳಿರುವ ಇವತ್ತಿನ ಕನ್ನಡ ಬರಹವನ್ನು ಓದಲು ಕಲಿಯುವಾಗ, ಹೆಚ್ಚನ ಮಕ್ಕಳೂ ಈ ಎರಡನೆಯ ತಿಳುವಳಿಕೆಯನ್ನು ಪಡೆಯುವಲ್ಲಿ ಹಿಂದೆ ಬೀಳುತ್ತಾರೆ. ಹೊಸ ಬರಹದಲ್ಲಿ ಎಲ್ಲಾ ಪದಗಳನ್ನೂ ಓದುವ ಹಾಗೆಯೇ ಬರೆಯುವ ಕಾರಣ, ಇವತ್ತು ಕನ್ನಡದಲ್ಲಿರುವ ಸ್ಪೆಲ್ಲಿಂಗ್ ಸಮಸ್ಯೆಗಳು ಪೂರ್ತಿ ಇಲ್ಲವಾಗುತ್ತವೆ. ಇವತ್ತು ಕನ್ನಡದ ದಿನಪತ್ರಿ ಕೆಗಳಲ್ಲಿ, ಕತೆಕಾದಂಬರಿಗಳಲ್ಲಿ, ಮತ್ತು ಬೇರೆ ಬಗೆಯ ಬರಹಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಅಚ್ಚಿನ ತಪ್ಪುಗಳು ಕಾಣಿಸುವುದು ಮಹಾಪ್ರಾಣ, ಷಕಾರ, ಮತ್ತು 8 ಯಕಾರಗಳ ಬಳಕೆಯಲ್ಲಿ. ಹೊಸ ಬರಹವನ್ನು ಬಳಸಲು ತೊಡಗಿದಲ್ಲಿ ಈ ತಪ್ಪುಗಳೆಲ್ಲವೂ ಇಲ್ಲವಾಗುತ್ತವೆ.
ಹಲವು ಜನರಿಗೆ ಹಕಾರದ (ಇಲ್ಲವೇ ಶಕಾರದ) ಬಳಕೆಯೂ ತೊಂದರೆಯದಾಗಿ ಕಾಣಿಸುತ್ತದೆ; ಯಾಕೆಂದರೆ, ಅವರು ಬಳಸುವ ಕನ್ನಡದ ಒಳನುಡಿಯಲ್ಲಿ ಈ ಬರಿಗೆಗಳಿಗೆ ಸಮನಾದ ಉಲಿಗಳಿಲ್ಲ; ಆದರೆ, ಸದ್ಯಕ್ಕಂತೂ ಆ ವಿಶಯದಲ್ಲಿ ನಾವೇನೂ ಮಾಡಲಾರೆವು. ಯಾಕೆಂದರೆ, ನಾವು ಬರಹಕ್ಕಾಗಿ ಆರಿಸಿ ಕೊಂಡಿರುವ ಮಾದರಿ ಕನ್ನಡದಲ್ಲಿ ಆ ಉಲಿಗಳನ್ನು ಉಳಿಸಿಕೊಳ್ಳ ಬೇಕಾಗಿದೆ.
ಬರಹಗಾರರಿಗೆ ಎಲ್ಲಿ ಯಾವ ಬರಿಗೆಗಳನ್ನು ಬಳಸಬೇಕು ಎಂಬ ವಿಶಯದಲ್ಲಿ ಸಂಶಯವೇಳುವುದು ಮೇಲಿನ ಮಹಾಪ್ರಾಣ, ಯ, ಷ ಮೊದಲಾದ ಬರಿಗೆಗಳ ಬಳಕೆಯಲ್ಲಿ ಮಾತ್ರ. ಅವನ್ನು ಓದುವ ಹಾಗೆ ಬರೆಯದಿರುವುದೇ ಇದಕ್ಕೆ ಕಾರಣ.
ಬರಹಗಾರರು ಈ ಸಂಶಯಗಳನ್ನು ಹೋಗಲಾಡಿಸಲು ಆಗಾಗ ಪದಕೋಶಗಳನ್ನು ತೆರೆಯಬೇಕಾಗುತ್ತ ದೆ. ಹೊಸ ಬರಹವನ್ನು ಬಳಸತೊಡಗಿದಲ್ಲಿ ಈ ಸಂಶಯಗಳೆಲ್ಲ ಇಲ್ಲವಾಗುತ್ತವೆ.
ಕೆಳವರ್ಗದ ಮಕ್ಕಳಿಗೆ ಉಲಿಪಿನಲ್ಲಿಲ್ಲದ ಈ ಹೆಚ್ಚಿನ ಬರಿಗೆಗಳನ್ನು ಕಲಿಯಲು ಮೇಲ್ವರ್ಗದ ಮಕ್ಕಳಿಗಿಂತಲೂ ಹೆಚ್ಚು ಕಶ್ಚವೆಂದೆನಿಸುತ್ತದೆ; ಶಾಲೆಗಳಲ್ಲಿ ಕಲಿಸುವವರೂ ಅವರನ್ನು ಈ ಕಾರಣಕ್ಕಾಗಿ ತೆಗಳುತ್ತಿರುತ್ತಾರೆ, ಮತ್ತು ಹೊಡೆಯು ತ್ತಿರುತ್ತಾರೆ. ಇದರಿಂದಾಗಿ, ಅವರಲ್ಲಿ ಕೀಳರಿಮೆ ಬೆಳೆಯುತ್ತದೆ, ಮತ್ತು ಅವರು ತಮ್ಮ ಕಲಿಕೆಯನ್ನೇ ಅಡ್ದದಲ್ಲಿ ಬಿಟ್ಟುಬಿಡುತ್ತಾರೆ.
ಹೊಸ ಬರಹವನ್ನು ಬಳಸುವ ಮೂಲಕ, ಶಾಲೆಗಳಲ್ಲಿ ಮೇಲ್ವರ್ಗದ ಮಕ್ಕಳಿಗೂ ಕೆಳವರ್ಗದ ಮಕ್ಕಳಿಗೂ ನಡುವೆ ಮೂಡಿಬರುವ ಈ ವ್ಯತ್ಯಾಸವನ್ನು ಇಲ್ಲವಾಗಿಸಬಹುದು.
ಬರಹವನ್ನು ಕಲಿಯಲು ಹೊರಡುವ ದೊಡ್ಡ ವರಿಗೂ ಈ ಹೆಚ್ಚಿ ನ ಬರಿಗೆಗಳು ತೊಂದರೆ ಕೊಡುತ್ತವೆ. ತಮ್ಮ ಕಲಿಕೆಯನ್ನು ದಿನಪತ್ರಿಕೆಗಳನ್ನು ಓದುವಲ್ಲಿ, ಮತ್ತು ಬೇರೆ ಬಗೆಯ ಓದಿನ ಕೆಲಸಗಳನ್ನು ನಡೆಸುವಲ್ಲಿ ತೊಡಗಿಸಲು ಅವರು ಹೆಚ್ಚು ದಿವಸ ಕಾಯಬೇಕಾಗುತ್ತದೆ; ಇದಕ್ಕೆ ಬದಲು, ಹೊಸ ಬರಹವನ್ನು ಬಳಸಿದಲ್ಲಿ ಅವರು ಬಹಳ ಬೇಗನೆ ಅಂತಹ ಕೆಲಸಗಳಲ್ಲಿ ತೊಡಗಬಲ್ಲರು.
ಹೊಸ ಬರಹದಲ್ಲಿ ಬೆರಳಚ್ಚು ಮಾಡುವುದು ಮತ್ತು ಎಣ್ಣು ಕ (ಕಂಪ್ಯೂಟರ್)ದಲ್ಲಿ ಬರೆಯುವುದು ಸುಲಬ; ಯಾಕೆಂದರೆ, ಶಿಫ್ಟ್ ಕೀಯನ್ನು ತುಂಬಾ ಕಡಿಮೆ ಬಾರಿ ಒತ್ತಬೇಕಾಗುತ್ತದೆ.
ಪದಗಳನ್ನು ಓದುವ ಹಾಗೆಯೇ ಬರೆಯುವ ಕಾರಣ, ಹೊಸಬರಹದಲ್ಲಿ ಬರಹಕ್ಕೂ ಆಡುಮಾತಿಗೂ ನಡುವಿರುವ ವ್ಯತ್ಯಾಸ ಕಡಿಮೆಯಾಗುತ್ತದೆ; ಬರಹದ ತೊಡಕುಗಳು ಮತ್ತು ಕ್ರುತಕತೆಗಳೂ ಕಡಿಮೆಯಾಗುತ್ತವೆ; ಮತ್ತು ಇದರಿಂದಾಗಿ, ಬರಹ ಹೆಚ್ಚು ಜೀವಂತವಾಗಿ ಕಾಣಿಸುತ್ತದೆ.
೪.೨ ತುಸುಹೊತ್ತಿನ ತೊಂದರೆಗಳು
ಮೇಲಿನ ಬದಲಾವಣೆಯನ್ನು ಮಾಡುವುದರಿಂದಾಗಿ ನಾವು
ಎದುರಿಸಬೇಕಾಗುವ ತೊಂದರೆಗಳನ್ನು ಪರಿಶೀಲಿಸಿದಲ್ಲಿ,
ಅವೆಲ್ಲವೂ ತುಸುಹೊತ್ತಿನ ತೊಂದರೆಗಳೆಂದು ಗೊತ್ತಾಗದಿರದು:
ಎತ್ತುಗೆಗೆ, ಸಂಸ್ಕ್ರುತ ಎರವಲುಗಳನ್ನು ಹಳೇ ರೂಪದಲ್ಲಿ ನೋಡಿ ಈ ಬಳಕೆಯಾದವರಿಗೆ ಅವನ್ನು ಈ ಹೊಸ ರೂಪದಲ್ಲಿ ನೋಡಿದಾಗ ಅದು ತಸ್ಟ್ಂದು ಅನಿಸಬಹುದು; ಆದರೆ, ಹೊಸ ರೂಪವನ್ನು ನೋಡಿ ಬಳಕೆಯಾದ ಮೇಲೆ ಹಾಗೇನೂ ಅನಿಸಲಾರದು. ಹಾಗಾಗಿ, ಇದೊಂದು ತುಸುಹೊತ್ತಿನ ತೊಂದರೆ ಮಾತ್ರ.
ಹೊಸ ರೂಪವನ್ನು ನೋಡಿ ಬಳಕೆಯಾದವರಿಗೆ ಹಳೆ ಬರಹಗಳನ್ನು ಓದಲು ತುಸು ತೊಂದರೆಯಾಗಬಹುದು; ಆದರೆ, ಅ-ಟಗಳನ್ನು ಬಳಸಿರುವ ಹಳೆಗನ್ನಡ ಬರಹಗಳ ಓದಿನಲ್ಲಾಗುವ ತೊಂದರೆಗಿಂತ ಇದು ಹೆಚ್ಚಿನದೇನೂ ಅಲ್ಲ. ಇದಲ್ಲದೆ, ಓದಿನಲ್ಲಿಲ್ಲದಿರುವ ವ್ಯತ್ಯಾಸವನ್ನು ಬರಹದಲ್ಲಿ ಕಾಣಿಸ ಬೇಕಾಗಿರುವಲ್ಲಿ ಹೆಚ್ಚು ತೊಂದರೆಯಾಗುವುದು ಬರೆಯುವವರಿ ಗಲ್ಲದೆ ಓದುವವರಿಗಲ್ಲ.
ಹಳೆಗನ್ನಡವನ್ನು ಬಿಟ್ಟುಕೊಟ್ಟು ನಡುಗನ್ನಡ ಇಲ್ಲವೇ ಹೊಸಗನ್ನಡವನ್ನು ಬರಹಗಳಲ್ಲಿ ಬಳಸತೊಡಗಿದಾಗ ಇದಕ್ಕಿಂತಲೂ ಎಶ್ಟೋ ಪಾಲು ಹೆಚ್ಚಿನ ತೊಂದರೆಯನ್ನು ಬರಹಗಾರರು ಮತ್ತು ಓದುಗರು ಎದುರಿಸಿರಬೇಕು. ಯಾಕೆಂದರೆ, ಹಳೆಗನ್ನಡ ಮತ್ತು ನಡುಗನ್ನಡ ಇಲ್ಲವೇ ಹೊಸಗನ್ನಡಗಳ ನಡುವೆ ಬರಿಗೆಗಳ ಬಳಕೆಯಲ್ಲ ಶ್ಚೇ ಅಲ್ಲದೆ ಪದ, ಪದರೂಪ ಮತ್ತು ಸೊಲ್ಲುಗಳ ಬಳಕೆಯಲ್ಲೂ ಹಲವು ವ್ಯತ್ಯಾಸಗಳಿವೆ. ಇವತ್ತು ಹೊಸಗನ್ನಡವನ್ನು ಬಳಸುತ್ತಿರುವವರಿಗೆ ಹಳೆಗನ್ನಡದ ಬರಹಗಳನ್ನು ಓದಲು ಎಶ್ಟು ಕಶ್ಚವಾಗುತ್ತಿದೆಯೆಂಬುದನ್ನು ಗಮನಿಸಿದರೆ ಈ ವಿಶಯ ಸ್ಪಶ್ಚವಾಗುತ್ತದೆ.
ಬರಹದಲ್ಲಿ ಎಂತಹ ಮಾರ್ಬಾ ಡುಗಳನ್ನು ಮಾಡಬೇಕಿದ್ದ ರೂ ಇಂತಹ ಕೆಲವು ತುಸುಹೊತ್ತಿನ ತೊಂದರೆಗಳನ್ನು ಎದುರಿಸಲೇ ಬೇಕಾಗುತ್ತದೆ; ಇವಕ್ಕೆ ಅಂಜುವವರು ಯಾವ ಮಾರ್ಬಾಡನ್ನೂ ಮಾಡಲು ಹೋಗದೆ, ಅವುಗಳಿಂದ ದೊರಕಬಲ್ಲ ಪ್ರಯೋಜನ
ಗಳನ್ನೂ ಪಡೆಯದಿರುತ್ತಾರೆ. ಈ ಕೆಲವೇ ಕೆಲವು ತುಸುಹೊತ್ತಿನ ತೊಂದರೆಗಳಿಗಿಂತಲೂ ಮೇಲೆ ಕೊಟ್ಟಿರುವ ಪ್ರಯೋಇನಗಳೇ ಹೆಚ್ಚು ಆಕರ್ರಕವಾಗಿವೆ.
ಹೊಸ ಬರಹವನ್ನು ಒಪ್ಪದಿರುವವರು ಅದನ್ನು ಬಳಸಲು ತೊಡಗಿದಲ್ಲಿ ಬೇರೆಯೂ ಕೆಲವು ತೊಡಕುಗಳು ಉಂಟಾಗ ಬಲ್ಲುವು ಎಂದು ಹೇಳುತ್ತಾರೆ; ಆದರೆ, ಇವುಗಳೆಲ್ಲ ಬರಹದ ನಿಜವಾದ ಸ್ವರೂಪವೇನು, ಮಾತಿಗೂ ಬರಹಕ್ಕೂ ನಡುವಿರುವ ಸಂಬಂದ ಎಂತಹದು, ಮತ್ತು ಬರಹಕ್ಕೂ ನುಡಿಗೂ ನಡುವಿರುವ ಸಂಬಂದ ಎಂತಹದು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳದೆ ಹೇಳುವ ಮಾತುಗಳು ಮಾತ್ರ. ಅವು ನಿಜವಾದ ತೊಡಕುಗಳಲ್ಲ. ಇವುಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ವಿವರಿಸಲಾಗಿದೆ:
೪.೩ ಹೆಚ್ಚು ಬರಿಗೆಗಳಿರುವುದು ಶ್ರೀಮಂತಿಕೆಯಲ್ಲ
ಕನ್ನಡದ ಬರವಣಿಗೆಯಲ್ಲಿ ಮಹಾಪ್ರಾಣ, ಷಕಾರ, ಯಕಾರ ಮೊದಲಾದ ಹೆಚ್ಚನ ಬರಿಗೆಗಳಿರುವುದು ಅದರ ಶ್ರೀಮಂತಿಕೆ; ಅವನ್ನು ಕಡಿಮೆ ಮಾಡುವುದೆಂದರೆ ಆ ಶ್ರೀಮಂತಿಕೆಯನ್ನು ಕಳೆದುಕೊಂಡಂತೆ ಎಂಬುದಾಗಿ ಕೆಲವರು ವಾದಿಸುತ್ತಾರೆ. ಆದರೆ, ಈ ಬರಿಗೆಗಳ ಬಳಕೆಯನ್ನು ಗಮನಿಸಿದಲ್ಲಿ, ನಿಜಕ್ಕೂ ಅದು ಕನ್ನಡ ಬರಹದ ಶ್ರೀಮಂತಿಕೆಯಲ್ಲ, ಕಾಲ್ತೊಡಕು ಎಂಬುದು ಗೊತ್ತಾಗುತ್ತದೆ.
ಹಳೆಗನ್ನಡದ ಕಾಲದಲ್ಲಿ ರಕಾರ ಮತ್ತು ಳಕಾರಗಳು ಮಾತ್ರವಲ್ಲದೆ, ಅಕಾರ ಮತ್ತು ಟಕಾರಗಳೆಂಬ ಬೇರೆಯೂ ಎರಡು ಬರಿಗೆಗಳು ಬಳಕೆಯಲ್ಲಿದ್ದುವು; ಆಗಿನ ಕಾಲದ ಉಲಿಪಿನಲ್ಲೂ ಈ ಬರಿಗೆಗಳ ನಡುವೆ ವ್ಯತ್ಯಾಸವಿತ್ತು. ಆದರೆ, ಉಲಿಪಿನಲ್ಲಿದ್ದ ಈೃವ್ಯತ್ಯಾಸ ಆಮೇಲೆ ಇಲ್ಲವಾಯಿತು, ಮತ್ತು
ಈ ಕಾರಣಕ್ಕಾಗಿ ಬರಹದಿಂದಲೂ ಅವನ್ನು ಬಿ ಬ್ಬ್ರಕೊಡ ಲಾಯಿತು.
ಹಳೆಗನ್ನಡದ ಬರಹಗಳ ಕಾಲದಲ್ಲಿ ಈ ಎರಡು ಹೆಚ್ಚಿನ ಬರಿಗೆಗಳಿದ್ದುದು ಆ ಕಾಲದ ಮಟ್ಟಿಗೆ ಕನ್ನಡ ಬರವಣಿಗೆಯ ಶ್ರೀಮಂತಿಕೆ ಎಂದು ಹೇಳಬಹುದು. ಯಾಕೆಂದರೆ, ಈ ವ್ಯತ್ಯಾಸವನ್ನು ಬರಹದಲ್ಲಿ ತೋರಿಸಿರಲಿಲ್ಲವಾದರೆ, ಎಲ್ಲಿ ರಕಾರವನ್ನು ಅ ಎಂಬುದಾಗಿ ಓದಬೇಕು, ಮತ್ತು ಎಲ್ಲಿ ಳಕಾರವನ್ನು ಟ ಎಂಬುದಾಗಿ ಓದಬೇಕು ಎಂಬುದು ಓದುಗರಿಗೆ ಗೊತ್ತಾಗುತ್ತಿರಲಿಲ್ಲ.
ಆದರೆ, ಈ ಉಲಿಗಳ ನಡುವಿನ ವ್ಯತ್ಯಾಸಗಳು ಇವತ್ತಿನ ಕನ್ನಡಿಗರ ಉಲಿಪಿನಲ್ಲಿ ಇಲ್ಲ ವೇ ಓದಿನಲ್ಲಿ ಉಳಿದುಕೊಂಡಿಲ್ಲ; ಹಾಗಾಗಿ, ಇವತ್ತಿನ ಕನ್ನಡಿಗರ ಮಟ್ಟಿಗೆ ಈ ಬರಿಗೆಗಳನ್ನು ಬರಹದಲ್ಲಿ ಉಳಿಸಿಕೊಳ್ಳುವುದು ತೊಡಕಾಗಬಲ್ಲುದಲ್ಲದೆ ಶ್ರೀಮಂತಿಕೆಯಾಗಲಾರದು.
ಯಾಕೆಂದರೆ, ಅವನ್ನು ಹಾಗೆ ಉಳಿಸಿಕೊಂಡಿದ್ದರೆ, ಕರೆ (ಬರಹೇಳು) : ಕರೆ (ಹಾಲು ಕರೆ), ಊರು (ಹಳ್ಳಿ) : ಊರು (ನಿಲ್ಲಿಸು), ತೆರೆ (ಕಡಲಿನ ತೆರೆ) : ತೆರೆ (ಬಾಗಿಲು ತೆರೆ) ಎಂಬಂತಹ ಹಲವಾರು ಪದಜೋಡಿಗಳನ್ನು ಬರೆಯುವಾಗ, ಅವುಗಳಲ್ಲಿ ರಕಾರವನ್ನು ಎಲ್ಲಿ ಬಳಸಬೇಕು, ಮತ್ತು ಅಕಾರವನ್ನು ಎಲ್ಲಿ ಬಳಸಬೇಕು ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳ ಬೇಕಾಗುತ್ತಿತ್ತು (ಮೇಲಿನ ಜೋಡಿಗಳಲ್ಲಿ ಮೊದಲನೆಯ ಪದದಲ್ಲಿ ರಕಾರವಿತ್ತು, ಮತ್ತು ಎರಡನೆಯ ಪದದಲ್ಲಿ ಅಕಾರವಿತ್ತು). |
- ಇದೇ ರೀತಿಯಲ್ಲಿ, ಉಳೆ (ಕೆತ್ತುವ ಉಳಿ) : ಉಳಿ (ಉಳಿಯು),
- ಎಳೆ (ಎಳತು) : ಎಳೆ (ಎಳೆದಾಡು), ಬಳಸು (ನೇರವಲ್ಲದ)
- ಬಳಸು (ಉಪಯೋಗಿಸು) ಎಂಬಂತಹ ಹಲವಾರು ಪದಜೋಡಿಗಳನ್ನು ಬರೆಯುವಾಗ, ಅವುಗಳಲ್ಲಿ ಳಕಾರವನ್ನು ಯಾವ ಪದದಲ್ಲಿ ಬಳಸಬೇಕು, ಮತ್ತು ಆಕಾರವನ್ನು ಯಾವ ಪದದಲ್ಲಿ ಬಳಸಬೇಕು ಎಂಬುದನ್ನು. ನೆನಪಿನಲ್ಲಿರಿಸಿಕೊಳ್ಳ ಬೇಕಾಗುತ್ತಿತ್ತು (ಈ ಜೋಡಿಗಳ ಮೊದಲನೆಯ ಪದದಲ್ಲಿ ಛಕಾರವಿತ್ತು, ‘ಮತ್ತು ಎರಡನೆಯ ಪದದಲ್ಲಿ ಟಕಾರವಿತ್ತು).
ಹೊಸಗನ್ನಡದ ಬರಹಗಾರರು ಈ ಉಲಿಪಿನಲ್ಲಿಲ್ಲದ (ಓದಿನಲ್ಲಿಲ್ಲದ) ವ್ಯತ್ಯಾಸವನ್ನು ಬರಹದಲ್ಲಿ ಉಳಿಸಿಕೊಳ್ಳು ವುದು ಬೇಡವೆಂದು FL ವಿಸಿದುದರಿಂದಾಗಿ ಇವತ್ತು ಶಾಲೆಯಲ್ಲಿ ಕನ್ನಡ ಕಲಿಯುವ ಮಕ್ಕಳಿಗೆ, ಮತ್ತು ಆಮೇಲೆ ಕನ್ನಡವನ್ನು ಬಡೆಯಲು ಬಳಸುವ ದೊಡ್ಡ ವರಿಗೆ ಇಂತಹ ನೂರಾರು “ಪದಗಳ ರೂಪಗಳನ್ನು ನೆನಪಿನಲ್ಲಿ ರಿಸಿಕೊಳ್ಳುವ ತಲೆನೋವಿಲ್ಲ.
ಸಂಸ್ಕ್ರುತದ ಎರವಲುಗಳಲ್ಲಿ ಬರುವ ಷಕಾರ, ಯಕಾರ, ಮಹಾಪ್ರಾಣ ಮೊದಲಾದುವುಗಳ ಕತೆಯೂ ಇಂತಹದೇ. ಅವು ಹೆಚ್ಚಿನ ಕನ್ನಡಿಗರ ಉಲಿಪಿನಲ್ಲಿ ಇಲ್ಲವೇ ಓದಿನಲ್ಲಿ ಕಾಣಿಸುವು ದಿಲ್ಲ. ಹಾಗಾಗಿ, ಅವನ್ನು ಬರಹದಲ್ಲಿ ಬಳಸದಿರುವುದೇ ಕನ್ನಡಿಗರ ಮಟ್ಟಿಗೆ ಸರಿಯಾದ ಮತ್ತು ಸುಲಬವಾದ ದಾರಿ. ಹಾಗೆ ಮಾಡಿದಲ್ಲಿ, ಈ ಎರವಲು ಪದಗಳನ್ನು ಉಲಿಯುವ ಹಾಗೆಯೇ ಬರೆಯುವ ಕಾರಣ, ಇವತ್ತಿನ ಹಾಗೆ, ಷ, ಯ, ಮಹಾಪ್ರಾಣ ಮೊದಲಾದ ಬರಿಗೆಗಳು. ಮೂಲ ಸಂಸ್ಕ್ರುತದ ಯಾವ ಪ ಪದಗಳಲ್ಲಿ ಮತ್ತು ಯಾವ ಜಾಗದಲ್ಲಿ ಬರುತ್ತವೆ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕಾಗುವುದಿಲ್ಲ. ಕನ್ನಡದಲ್ಲಿ ಎ-ಏ ಮತ್ತು ಒ-ಓ ತೆರೆಯುಲಿಗಳ ನಡುವೆ ಉಲಿಪಿನಲ್ಲಿ ವ್ಯತ್ಯಾಸ ಇದೆ, ಮತ್ತು ಅದನ್ನು ತೋರಿಸಿಕೊಡುವು ದಕ್ಕಾಗಿ ಬರಿಗೆಗಳಲ್ಲೂ ವ್ಯತ್ಯಾಸ ಇದೆ; ಹಾಗಾಗಿ, ಕನ್ನಡ ಬರಹದಲ್ಲಿ ಈ ಬರಿಗೆಗಳಿರುವುದು ಅದರ ಶ್ರೀಮಂತಿಕೆಯೆಂದು ಹೇಳಬಹುದು. ಆದರೆ, ಸಂಸ್ಕ್ರುತದ ದೇವನಾಗರಿ ಬರವಣಿಗೆ ಯಲ್ಲಿ ಈ ವ್ಯತ್ಯಾಸವನ್ನು ತೊರಿಸಿಕೊಡಬಲ್ಲ ಬರಿಗೆಗಳಿಲ್ಲ. ಹಾಗಿದ್ದರೆ, ಎ ಸಂಸ್ಕ್ರುತ ಬರವಣಿಗೆಯ “ಬಡತನವೆಂದು ಹೇಳಬಹುದೇ?
ನಿಜಕ್ಕೂ ಸಂಸ್ಕ್ರುತದ ಪದಗಳ ಓದಿನಲ್ಲಿ ಇಲ್ಲ ವೇ ಉಲಿಪಿನಲ್ಲಿ. ಎ-ಏ ಮತ್ತು ಬ-ಓಗಳ ನಡುವಿನ ವ್ಯತ್ಯಾಸಗಳು ಹುರುಳನ್ನು ತಿಳಿಸುವುದಕ್ಕಾಗಿ ಬಳಕೆಯಾಗುವುದಿಲ್ಲ; ಕಸ್ಟ ಸಂಸ್ಕ್ರುತ ಪದಗಳನ್ನು ಬರಹಕ್ಕಿಳಿಸಲು ಅಂತಹ ಬರಿಗೆಗಳು ಬೇಕಾಗುವುದಿಲ್ಲ: ಬೇಡದಿರುವ ‘ಬರಿಗೆಗಳು ಒಂದು ಬರವಣಿಗೆ ಯಲ್ಲಿವೆಯಾದರೆ, ಅದನ್ನು ಕಲಿಯುವವರಿಗೆ ಮತ್ತು ಬಳಸುವವರಿಗೆ ಅವು ತೊಡಕಾಗಬಲ್ಲುವು. ಹಾಗಾಗಿ, ಎ-ಏ ಮತ್ತು ಬ-ಓಗಳ ನಡುವಿನ ವ್ಯತ್ಯಾಸಗಳನ್ನು ಸೂಚಿಸುವ ಬರಿಗೆಗಳು ಸಂಸ್ಕ್ರುತ ಬರವಣಿಗೆಯಲ್ಲಿ ಲ್ಲದಿರುವುದು ಆ ನುಡಿಯ ಮಟ್ಟಿಗೆ ಸರಿಯಾಗಿದೆ; ಅದು ಆ ಬರಹದ ಬಡತನವನ್ನೇನೂ ಸೂಚಿಸುವುದಿಲ್ಲ.
ಈ ರೀತಿ, ಒಂದು ನುಡಿಯ ಬರವಣಿಗೆಯಲ್ಲಿ ಆ ನುಡಿಯನ್ನು ಬರಹಕ್ಕಿಳಿಸಲು ಬೇಕಾಗುವುದಕ್ಕಿಂತ ಹೆಚ್ಚು ಬರಿಗೆಗಳಿರುವುದು ಅದರ ಶ್ರಿಮಂತಿಕೆಯಲ್ಲ : ಹಾಗಾಗಿ, ಅಂತಹ ಹೆಚ್ಚಿ ನ ಬರಿಗೆಗಳನ್ನು ಬಿಟ್ಟುಕೊಡುವ ಮೂಲಕ ಆ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಲಬವಾಗುವಂತೆ ಮಾಡುವುದೇ ಸರಿಯಾದ ದಾರಿ; ಹೀಗೆ ಮಾಡಿದಲ್ಲಿ, ನಾವು ನಮ್ಮ ಬರಹದಲ್ಲಿ ನಮಗೆ
ಬೇಡದಿರುವ ತೊಡಕನ್ನು ಕಳೆದುಕೊಳ್ಳುತ್ತೇವಲ್ಲ ತಾ ಬೇಕಾಗಿರುವುದೇನನ್ನೂ ಕಳೆದುಕೊಳ್ಳುವುದಿಲ್ಲ.
ಹಾಗಾಗಿ, ಅಂತಹ ಮಾರ್ಬಾ ಡನ್ನು ನಡೆಸುವುದೆಂದರೆ, ಕೆಳವರ್ಗದವರನ್ನು ಮೇಲೆತ್ತುವ “ಬದಲು ಮೇಲ್ವರ್ಗದವರನ್ನು ಕೆಳಗಿಳಿಸಿದಂತೆ ಎಂಬುದಾಗಿ ಕೆಲವರು ವಾದಿಸುತ್ತಾ ರಲ್ಲ, ಅದು ಮಾತು ಮತ್ತು ಬರಹಗಳ ನಡುವಿನ ಗೊಂದಲದಿಂದುಂಟಾದ ತಪ್ಪು ವಾದವಲ್ಲ ದೆ ಬೇರೇನಲ್ಲ.
೪.೪ ಉಲಿಗಳ ಬಳಕೆಯಲ್ಲಿ ವ್ಯತ್ಯಾಸಗಳು
ಪದಗಳನ್ನು ಉಲಿಯುವಲ್ಲಿ ಎಶ್ಟು ಉಲಿಗಳನ್ನು ಬಳಸ ಲಾಗುತ್ತದೆ, ಮತ್ತು ಯಾವ ಉಲಿಗಳನ್ನು ಬಳಸಲಾಗುತ್ತದೆ ಎಂಬ ವಿಶಯದಲ್ಲಿ ನುಡಿಗಳು ಒಂದರಿಂದೊಂದು ತೀರಾ ಬೇರಾಗಿರಬಲ್ಲುವು. ಮೇಲೆ ವಿವರಿಸಿದ ಹಾಗೆ, ಕನ್ನಡದಲ್ಲಿ ಎ-ಏ ಮತ್ತು ಒ-ಓಗಳ ನಡುವೆ ವ್ಯತ್ಯಾಸವಿದೆ, ಆದರೆ ಸಂಸ್ಕ್ರುತದಲ್ಲಿ ಇಲ್ಲ; ಸಂಸ್ಕ್ರುತದಲ್ಲಿ ಮಹಾಪ್ರಾಣ- -ಅಲ್ಪಪ್ರಾಣ ಗಳ ಹವ ವ್ಯತ್ಯಾಸವಿದೆ. ಕನ್ನಡದಲ್ಲಿ ಇಲ್ಲ.
ಕನ್ನಡದ ಉಲಿಗಳನ್ನು ಬರೆಯಲು ಒಟ್ಟು ಮೂವತ್ತೊಂದು ಬರಿಗೆಗಳಿದ್ದರೆ ಸಾಕಾಗುತ್ತದೆ; ಆದರೆ, ಬೊತ್ಸ್ವಾನಾ(ಆಫ್ರಿಕಾ)ದ ಕೆಲವು ನುಡಿಗಳ ಉಲಿಗಳನ್ನು ಬರೆಯಲು ನೂರಕ್ಕಿಂತಲೂ ಹೆಚ್ಚು ಬರಿಗೆಗಳು ಇಲ್ಲವೇ ಬರಿಗೆಕಂತೆಗಳು ಬೇಕಾಗುತ್ತವೆ. ಇದಕ್ಕೆ ಬದಲು, ಪಾಪುವಾ ನ್ಯೂಗಿನಿಯ ರೊತೋಕಸ್ ಎಂಬ ನುಡಿಯನ್ನು ಬರೆಯಲು ಬರೇ ಹನ್ನೆರಡು ಬರಿಗೆಗಳು (ಏಳು ಮುಚ್ಚುಲಿ ಬರಿಗೆಗಳು ಮತ್ತು ಅಯ್ದು ತೆರೆಯುಲಿ ಬರಿಗೆಗಳು) ಸಾಕಾಗುತ್ತವೆ. ಜಗತ್ತಿನ ನುಡಿಗಳಲ್ಲಿ ಬಳಕೆಯಾಗುವ ಎಲ್ಲಾ ಉಲಿಗಳನ್ನೂ ಬರೆಯಬೇಕಿದ್ದ ಲ್ಲಿ ನೂರಾರು ಬರಿಗೆಗಳನ್ನು, ಬರಿಗೆಕಂತೆಗಳನ್ನು ಮತ್ತು ಬರಿಗೆ ಗುರುತುಗಳನ್ನು ಬಳಸಬೇಕಾಗುತ್ತದೆ. ಇದಕ್ಕಾಗಿ ಉಲಿಯರಿಗರು (ದ್ವನಿವಿಜ್ನಾನಿಗಳು) ಹಲವಾರು ಬರಿಗೆಗಳನ್ನು ಮತ್ತು ಬರಿಗೆ ಗುರುತುಗಳನ್ನು ಉಂಟುಮಾಡಿಕೊಂಡಿದ್ದಾರೆ.
ಹಾಗಾಗಿ, ಯಾವುದೇ ಒಂದು ನುಡಿಯಲ್ಲಿ ಬೇಕಾದುದಕ್ಕಿಂತ ಹೆಚ್ಚು ಬರಿಗೆಗಳಿದ್ದಲ್ಲಿ, ಅವುಗಳ ನೆರವಿನಿಂದ ಬೇರೆ ನುಡಿಗಳ ಪದಗಳನ್ನು ಆ ನುಡಿಗಳಲ್ಲಿರುವಂತೆಯೇ ಬರೆಯಬಹುದು ಎಂಬುದು ಪೊಳ್ಳು ವಾದ. ನಿಜಕ್ಕೂ ಕನ್ನಡದಲ್ಲಿ ಹೆಚ್ಚಿಗಿರುವ ಬರಿಗೆಗಳ ನೆರವಿನಿಂದ ಸಂಸ್ಕೃತದ ಪದಗಳನ್ನು ಮಾತ್ರ (ಅದರಲ್ಲೂ ಒಂದೆರಡು ಉಪೆಗಳನ್ನು ಹೊರತುಪಡಿಸಿ) ಅದರಲ್ಲಿರುವ ಹಾಗೆಯೇ ಬರೆಯಲು ಬರುತ್ತದಲ್ಲದೆ ಬೇರೆ ನುಡಿಗಳ ಪದಗಳನ್ನು ಅವುಗಳಲ್ಲಿರುವ ಹಾಗೆ ಬರೆಯಲು ಸಾದ್ಯವಾಗದು.
ಇದಲ್ಲದೆ, ಕನ್ನಡದ್ದೇ ಆದ ಒಳನುಡಿಗಳ ಉಲಿಗಳನ್ನು ಬರೆಯುವಲ್ಲೂ ಈ ಹೆಚ್ಚಿನ ಬರಿಗೆಗಳು ನೆರವಾಗಲಾರವು. ಎತ್ತುಗೆಗೆ, ಗುಲ್ಬರ್ಗ ಕನ್ನಡದಲ್ಲಿ ಬರುವ ಎರಡು ಬಗೆಯ ಅಕಾರಗಳನ್ನು ಬರೆಯಲು ಕನ್ನಡದಲ್ಲಿ ಬರಿಗೆಗಳಿಲ್ಲ; ಸುಳ್ಯದ ಗವ್ಹ ಕನ್ನಡದಲ್ಲಿ ಬರುವ ಎರಡು ಬಗೆಯ ಉಕಾರಗಳನ್ನು ಬರೆಯಲೂ ಅದರಲ್ಲಿ ಬರಿಗೆಗಳಿಲ್ಲ.
ಇಂಗ್ಲಿಶ್, ಹಿಂದಿ ಮೊದಲಾದ ಬೇರೆ ಕೆಲವು ನುಡಿಗಳಿಂದ ಎರವಲಾಗಿ ಪಡೆದ ಪದಗಳನ್ನು ಬರೆಯಲು ಫಕಾರ-ಜಕಾರ ಗಳಂತಹ ಕೆಲವು ಹೆಚ್ಚಿನ ಬರಿಗೆಗಳನ್ನು ಉಂಟುಮಾಡಿಕೊಳ್ಳ ಬೇಕಾಗಿದೆ. ಇವನ್ನು ಕೆಲವರು ಬೇರೆಯಾಗಿ ಓದುತ್ತಾರೆ, ಮತ್ತು
ಅದಕ್ಕಾಗಿ ಅವನ್ನು ಬೇರೆಯಾಗಿ ಗುರುತಿಸಲು ಹೆಚ್ಚಿನ ಬರಿಗೆಗಳನ್ನು ಬಳಸಿಕೊಳ್ಳುತ್ತಿದಾರೆ. ಆದರೆ, ಎಲ್ಲರೂ ಇವನ್ನು. ಬಳಸುವುದಿಲ್ಲ.
೪.೫ ಇಪ್ಪುರುಳಿನಿಂದ ತೊಂದರೆಯೇನಿಲ್ಲ
ಮದ್ಯ-ಮಧ್ಯ, ಎಂಬಂತಹ ಪದಜೋಡಿಗಳ ನಡುವಿನ ವ್ಯತ್ಯಾಸವನ್ನು ಇಲ್ಲವಾಗಿಸಿದಲ್ಲಿ ಇಪ್ಪುರುಳಿನ ತೊಂದರೆ (ಅರ್ತ ಸಂದಿಗ್ಗತೆ) ಬರಬಲ್ಲುದು ಎಂಬುದು ಈ ಮಾರ್ಪಾಡನ್ನು ಎದುರಿಸುವವರು ನಮ್ಮ ಮುಂದಿರಿಸುವ ಇನ್ನೊಂದು ವಾದ. ಇದಕ್ಕೆ ಎರಡು ಬಗೆಯ ಉತ್ತರಗಳನ್ನು ಕೊಡಬಹುದು:
ಮೊದಲನೆಯದಾಗಿ, ಮಾತಿನಲ್ಲಿ (ಇಲ್ಲವೇ ಓದಿನಲ್ಲಿ) ಇಂತಹ ಪದಜೋಡಿಗಳೆಲ್ಲ ಒಂದೇ ರೂಪದಲ್ಲಿ ಬರುತ್ತವೆ; ಯಾಕೆಂದರೆ, ಅಲ್ಪಪ್ರಾಣ-ಮಹಾಪ್ರಾಣಗಳ ನಡುವಿನ ವ್ಯತ್ಯಾಸ ನಮ್ಮ ಬರಹದಲ್ಲಿದೆಯಲ್ಲದೆ ಮಾತಿನಲ್ಲಿಲ್ಲ. ಹಾಗಿದ್ದರೂ, ಅವುಗಳಿಂದಾಗಿ ಇನ್ನೊಬ್ಬರ ಮಾತನ್ನು (ಇಲ್ಲವೇ ಓದನ್ನು) ತಿಳಿದುಕೊಳ್ಳುವಲ್ಲಿ ನಮಗೆ ಯಾವ ತೊಂದರೆಯೂ ಆಗುವುದಿಲ್ಲ.
ಎರಡನೆಯದಾಗಿ, ಎಲ್ಲಾ ನುಡಿಗಳಲ್ಲೂ ನೂರಾರು ಇಪ್ಪುರುಳಿನ ಪದಗಳು ಬಳಕೆಯಾಗುತ್ತಿರುತ್ತವೆ; ಒಂದು ಪದಕೋಶವನ್ನು ತೆರೆದು ನೋಡಿದರೆ ಈ ವಿಶಯ ಸ್ಪಶ್ಚವಾಗುತ್ತದೆ: ಅದರಲ್ಲಿ ಬರುವ ಹೆಚ್ಚಿನ ಪ ಪದಗಳಿಗೂ ಒಂದಕ್ಕಿಂತ ಹೆಚ್ಚು ಹುರುಳುಗಳಿರುತ್ತವೆ. ಸಂಸ್ಕ್ರುತದ ಕೆಲವು ಗಂತೂ ಹತ್ತಿಪ ತ್ತು ಹುರುಳುಗಳಿರುವುದನ್ನು ಕಾಣ ಬಹುದು.
[> ಈ ಸಾಮಾನ್ಯವಾಗಿ, ಪದಗಳನ್ನು ಬಳಸಿರುವ ಸಂದರ್ಭವೇ ಅವುಗಳ ಹಲವು ಹುರುಳುಗಳಲ್ಲಿ ಯಾವುದು ಆಡುಗನ ಮನಸ್ಸಿನಲ್ಲಿದೆ ಎಂಬುದನ್ನು ತಿಳಿಸುತ್ತದೆ.
ಎತ್ತುಗೆಗೆ, ಕನ್ನಡದ ಹಾಲು ಎಂಬ ಪದಕ್ಕೆ ದನದ ಹಾಲು ಎಂಬ ಹುರುಳೂ ಇದೆ, ಮತ್ತು ಗಿಡದ ಸೊನೆ ಎಂಬ ಹುರುಳೂ ಇದೆ; ಆದರೆ, ಯಾರಾದರೂ ಕುಡಿಯಲು ಒಂದು ಲೋಟ ಹಾಲು ಬೇಕು ಎಂದು ಹೇಳಿದಲ್ಲಿ, ಆತನ ಮನಸ್ಸಿನಲ್ಲಿರುವುದು ಮೊದಲನೆಯ ಹುರುಳಿನ ಹಾಲಲ್ಲದೆ ಎರಡನೆಯ ಹುರುಳಿನ ಹಾಲಲ್ಲ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ.
ಇಪ್ಪುರುಳಿನ ಪದಗಳನ್ನು ಅವುಗಳ ಎರಡು ಹುರುಳುಗಳೂ ಒಟ್ಟಿಗೆ ಬರುವಂತೆ ಬಳಸುವುದು ಕವಿಗಳು ಮತ್ತು ಬೇಕೆಂದೇ ತಮ್ಮ ಕೇಳುಗರು ಗೊಂದಲದಲ್ಲಿ ಸಿಲುಕುವಂತೆ ಮಾಡಲು ಬಯಸುವವರು ಮಾತ್ರ.
ಸಾಮಾನ್ಯವಾಗಿ, ಅಂತಹ ಪದಗಳ ಒಂದು ಹುರುಳು (ಬಳಸಿದ ಸಂದರ್ಬಕ್ಕೆ ಸರಿಯಾಗಿರುವಂತಹದು) ಮಾತ್ರ ಕೇಳುವವರ ಮನಸ್ಸಿನಲ್ಲಿ ಮೂಡುತ್ತದೆ. ಎರಡನೆಯ ಹುರುಳನ್ನು ಮನಸ್ಸಿಗೆ ತರಲು ಅವರು ಸಾಕಶ್ಚು ಕಶ್ಚ ಪಡಬೇಕಾಗುತ್ತದೆ.
ಕೆಲವರಂತೂ ಆ ಪದಕ್ಕೆ ಎರಡನೆಯ (ಬಳಸಿದ ಸಂದರ್ಬಕ್ಕೆ ಹೊಂದಿಕೆಯಾಗದ) ಹುರುಳೇ ಇಲ್ಲವೆಂದೂ ವಾದಿಸಲು ಹೊರಡುತ್ತಾರೆ. ಅದನ್ನು ಬೇರೆ ಬಗೆಯ ಸೊಲ್ಲಿನಲ್ಲಿ ಬಳಸಿದಾಗ ಮಾತ್ರ ಅವರ ಮನಸ್ಸಿನಲ್ಲಿ ಆ ಹುರುಳು ಮೂಡುತ್ತದೆ.
ಹಾಗಾಗಿ, ಸಂಸ್ಕೃತ ಎರವಲುಗಳನ್ನು ಓದುವ ಹಾಗೆಯೇ ಬಕೆಯತೊಡಗಿದರ? ಇಪ್ಪುರುಳಿನ ತೊಂದರೆ ಬರಬಲ್ಲುದು ಎಂಬ ವಾದಕ್ಕೆ ಯಾವ ಆದಾರವೂ ಇಲ್ಲ.
೪.೬ ಮಾರ್ಪಾಡು ಬರಹದಲ್ಲಲ್ಲದೆ ನುಡಿಯಲ್ಲಲ್ಲ
ಹೊಸಬರಹ ಒಪ್ಪಿಗೆಯಿಲ್ಲವೆನ್ನುವ ಹಲವು ಮಂದಿಗೆ ಈ ಮಾರ್ಬಾಡನ್ನು ಎಲ್ಲಿ ನಡೆಸಲಾಗುತ್ತಿದೆ ಎಂಬುದೇ ಸರಿಯಾಗಿ ಗೊತ್ತಾಗಿಲ್ಲ. ಈ ಅಜ್ನಾನದಿಂದಾಗಿ, ಅವರು ಹೊಸಬರಹ ಕನ್ನಡವನ್ನೇ ಕೊಲೆಮಾಡುತ್ತದೆ ಎಂಬುದಾಗಿ ಬ್ರಮಿಸುತ್ತಿದ್ದಾ ರೆ.
ನಿಜಕ್ಕೂ ಇದು ಕನ್ನಡ ನುಡಿಯ ಮಾರ್ದಾಡೇ ಅಲ್ಲ; ಕನ್ನಡದ ಉಲಿಗಳನ್ನು ಕಡಿಮೆ ಮಾಡುವ ಪ್ರಯತ್ನವೂ ಅಲ್ಲ. ಯಾಕೆಂದರೆ, ಹೆಚ್ಚಿನ ಕನ್ನಡಿಗರ ಮಾತಿನಲ್ಲೂ ಷಕಾರ, ವಿಸರ್ಗ, ಯಕಾರ, ಮಹಾಪ್ರಾಣ ಮೊದಲಾದ ಈ ಬರಿಗೆಗಳಿಗೆ ಸಮನಾದ ಉಲಿಗಳೇ ಇಲ್ಲ. ಹಾಗಾಗಿ, ಅವನ್ನು ಕನ್ನಡ ನುಡಿಯಲ್ಲಿ ಮಾರ್ಬಡಿಸುವ ಇಲ್ಲವೇ ಕನ್ನಡ ನುಡಿಯಿಂದ ತೆಗೆದು ಹಾಕುವ ಪ್ರಶ್ನೆಯೇ ಇಲ್ಲಿ ಏಳುವುದಿಲ್ಲ.
ನುಡಿ ಇಲ್ಲವೇ ಬಾಶೆ ಎಂಬುದು ಮುಕ್ಯವಾಗಿ ಮಾತಲ್ಲದೆ ಬರಹವಲ್ಲ. ಹಾಗಾಗಿ, ಬರಹದಲ್ಲಿ ಮಾಡುವ ಯಾವ ವ್ಯತ್ಯಾಸವೂ ನೇರವಾಗಿ ಮಾತನ್ನು ಇಲ್ಲವೇ ನುಡಿಯನ್ನು ತಾಗುವುದಿಲ್ಲ. ಇದಲ್ಲದೆ, ಮೇಲೆ ಸೂಚಿಸಿದ ಮಾರ್ಬಾಡುಗಳು ಬರಹವನ್ನು ಮಾತಿನ ಹತ್ತಿರಕ್ಕೆ ತರುತ್ತವಲ್ಲದೆ ದೂರ ಮಾಡುವುದಿಲ್ಲ.
ಬರಹವನ್ನು ಈ ರೀತಿ ಮಾತಿಗೆ ಹತ್ತಿರ ಬರುವಂತೆ ಮಾಡಿದರೆ ಬರಹ ಕೆಟ್ಟುಹೋಗುತ್ತದೆ ಎಂದು ಹೇಳುವವರಿಗೆ ಮಾತಿನ ಕುರಿತಾಗಿ ಕೀಳರಿಮೆಯಿದೆ. ಮಾತಿನ ಮೇಲ್ಮೆಯನ್ನು ಅವರು ಸರಿಯಾಗಿ ತಿಳಿದುಕೊಂಡಿಲ್ಲ. ಮಾತಿಗಿಂತ ಬರಹ ಮೇಲೆ ಎಂಬ ತಪ್ಪು ಕಲ್ಪನೆಯನ್ನು ಅವರು ಹೊಂದಿದ್ದಾರೆ. ↑ ಒಳಪಿಡಿಗೆ ಹಿಂತಿರುಗಿ
೪.೭ ಕನ್ನಡದ ಓದೂ ಸಂಸ್ಕ್ರುತ ಓದಿನಂತಿರಬೇಕೇ?
ಸಂಸ್ಕೃತ ಪದಗಳನ್ನು ಅದರಲ್ಲಿ ರುವ ಹಾಗೆ ಕನ್ನ ಡದಲ್ಲೂ ಬರೆಯುವ ಇವತ್ತಿನ. ಕಟ್ಟಲೆಯನ್ನು ಉಳಿಸಿಕೊಳ್ಳಬೇಕೆಂದು ಹೇಳುವವರಲ್ಲಿ ಕೆಲವರಿಗೆ ಎ ಎಲ್ಲಾ ಕನ್ನಡಿಗರೂ ವ್ರ ಪದಗಳನ್ನು ಸಂಸ್ಕ್ರುತದಲ್ಲಿ ರುವ ಹಾಗೆಯೇ ಉಲಿಯಬೇಕು, ಮತ್ತು ರ ಉಬಿ ಬಾ ತಪ್ಪು ಎಂಬ ಅನಿಸಿಕೆಯೂ ಇದೆ. “ಆದರೆ, ನಿಜಕ್ಕೂ ಕನ್ನಡಿಗರಿಗೆ ಇದು ಬೇಕಾಗಿದೆಯೇ ಎಂಬುದನ್ನು ಅವರು ಆಲೋಚಿಸಿದಂತಿಲ್ಲ.
ಇವತ್ತಿನ ಪರಿಸ್ತಿತಿಯೇನೆಂದರೆ, ಹೆಚ್ಚಿನ ಕನ್ನಡಿಗರೂ ಈ ಸಂಸ್ಕೃತ ಪದಗಳನ್ನು ಉಲಿಯುವಾಗ ಶ-ಷಗಳ ನಡುವೆ, ಇಲ್ಲ ವೇ ಮಹಾಪ್ರಾಣ-ಅಲ್ಪಪ್ರಾಣಗಳ ನಡುವೆ ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ. ಶಾಲೆಗಳಲ್ಲಿ ಮಕ್ಕಳಿಗೆ ಇವನ್ನು ನ ದೊಡ್ಡ -ಕ, ಚಿಕ್ಕ-ಶ, ತುಂ ಶ್ರ, ಪಟ್ಟೆ” ಶ ಎಂಬುದಾಗಿ ಇವನ್ನು ಹೆಸರಿಸಿ ಕಲಿಸುತ್ತಿದ್ದಾರೆ; ಅವನ್ನು ಸರಿಯಾಗಿ ಉಲಿದು ಕಲಿಸಲು ಹೆಚ್ಚಿನ ಕಪಿಸುಗರಿಗೂ ಬರುವುದಿಲ್ಲ.
ಇದಲ್ಲದೆ, ಕೆಲವು ಮಂದಿ ಸಂಸ್ಕ್ರುತ ಪಂಡಿತರ ಮಾತನ್ನು ಗಮನಿಸಿದಾಗಲೂ ಇಂತಹದೇ `ಪರಿಸಿ ತಿಯಿರುವುದು ಕಂಡುಬರುತ್ತದೆ; ಬರಿಯ ಪದಗಳನ್ನಶ್ಚೇ ಉಲಿದು ತೋರಿಸುವಾಗ ಅವರು ಈ ಬರಿಗೆಗಳನ್ನು ಸರಿಯಾಗಿಯೇ ಉಲಿಯುತ್ತಾರೆ; ಆದರೆ, ಮಾತಿನಲ್ಲಿ ಇಂತಹ ಪದಗಳು ಸೇರಿಕೊಂಡಿವೆಯಾದರೆ, ಅವರ ಉಲಿಪಿನಲ್ಲಿ ಮೇಲಿನ ವ್ಯತ್ಯಾಸಗಳು ಕಾಣಿಸುವುದೇ ಇಲ್ಲ.
ಇದಕ್ಕೆ ಕಾರಣವೇನೆಂದರೆ, ಶ-ಷಗಳ ನಡುವೆ, ಇಲ್ಲವೇ ಮಹಾಪ್ರಾಣ-ಅಲ್ಪಪ್ರಾಣಗಳ ನಡುವೆ ಕನ್ನಡಿಗರ ಮಾತಿನಲ್ಲಿ ಯಾವ ವ್ಯತ್ಯಾಸವೂ ಇಲ್ಲ; ಯಾರಾದರೂ ಒಬ್ಬರು ಆ ರೀತಿ ವ್ಯತ್ಯಾಸ ಕಾಣಿಸಿಕೊಳ್ಳುವ ಹಾಗೆ ಮಾತನಾಡಿದರೆ, ಕೇಳುವವರಿಗೆ ಅದು ತುಂಬಾ ವಿಚಿತ್ರವಾಗಿ ಕೇಳಿಸುತ್ತದೆ.
ಇದಲ್ಲದೆ, ಮಾತಿನಲ್ಲಿಲ್ಲದ ಈ ವ್ಯತ್ಯಾಸವನ್ನು ಓದಿನಲ್ಲಿ ತರುವುದು ಅಶ್ಟೊಂದು ಸುಲಬದ ಕೆಲಸವೇನಲ್ಲ. ಮಕ್ಕಳ ಜೀವನದಲ್ಲಿ ಮುಂದೆ ಯಾವ ರೀತಿಯ ನೆರವಿಗೂ ಬಾರದ ಇಂತಹ ಕಲಿಕೆಗಾಗಿ ಅವರ ಸಮಯವನ್ನು ಹಾಳುಮಾಡುವ ಬದಲು, ಅದನ್ನು ಬೇರೆ ಬಗೆಯ ಕಲಿಕೆಗೆ ಬಳಸಿಕೊಳ್ಳುವುದೇ ಒಳ್ಳೆಯದು.
೪.೮ ಎರಡು ಸಾವಿರ ವರ್ಷಗಳ ಪರಂಪರೆ
ಸುಮಾರು ಎರಡು ಸಾವಿರ ವರ ಗಳಿಂದಲೂ ಇಂತಹ ಸಂಸ್ಕೃತದ ಎರವಲುಗಳನ್ನು ಸಂಸ್ಕ್ರುತದಲ್ಲಿ ರುವ ಹಾಗೆಯೇ ಕನ್ನಡದಲ್ಲಿ ಬರೆಯಲಾಗುತ್ತಿದೆ; ಅದಿತಿ ಯಾಕೆ ಈಗ ಬದಲಾಯಿಸಲು ಹೊರಡಬೇಕು ಎಂಬ ಕೇಳ್ವಿ ಕೆಲವರಿಂದ ಮೂಡಿಬಂದಿದೆ.
ಅದನ್ನು ಇವತ್ತು ಬದಲಾಯಿಸಬೇಕಾಗಿರುವುದಕ್ಕೆ ಒಂದು ತುಂಬಾ ಮುಕ್ಯವಾದ ಕಾರಣವಿದೆ; ಅದೇನೆಂದರೆ, ಕಳೆದ ಎರಡು ಸಾವಿರ ವರ್ಷಗಳಲ್ಲೂ ಕೆಲವೇ ಕೆಲವು ಮಂದಿ ಮೇಲ್ವ ರದ ಮಕ್ಕಳು ಮಾತ್ರ ಬರಹವನ್ನು ಕಲಿಯುತ್ತಿ ದ್ದರು; ಇವರೆಲ್ಲ ಸಂಸ್ಕ್ರುತವನ್ನೂ ‘ಕಲಿಯುತ್ತಿ ದ್ದುದರಿಂದ ಆ ಆ ರೀತಿ ೨ ಬರೆಯುವುದು ಅವರಿ ಒಂದು ತೊಡಕೆಂದು ಅನಿಸಿಲ್ಲ.
(> [2 ಆದರೆ, ಇವತ್ತು ಎಲ್ಲಾ ವರ್ಗದ ಮಕ್ಕಳೂ ಕನ್ನಡ ಬರಹವನ್ನು ಕಲಿಯಬೇಕಾಗಿದೆ; ಅವರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಸಂಸ್ಕ್ರುತವನ್ನೂ ಕಲಿಯಲು. ಹೊರಡುತ್ತಾರೆ; ಇದೂ ಕೂಡ ಮುಕ್ತವಾಗಿ ತರಗತಿಯಲ್ಲಿ ಸಂಸ್ಕೃತ ತೆಗೆದುಕೊಂಡರೆ ಸುಲಬವಾಗಿ ಹೆಚ್ಚು ಮಾರ್ಕು ದೊರೆಯುತ್ತೆದೆ ಎಂಬ ಕಾರಣಕ್ಕಾಗಿ! ಹಾಗಾಗಿ, ಎಲ್ಲರಿಗೂ ಕನ್ನಡ ಬರಹವನ್ನು ಕಲಿಯಲು ಜಾನಿ ವಾಗುವ ಹಾಗೆ ಮಾಡಲು, ಮೇಲಿನ ಮಾರ್ಪಾಡನ್ನು ನಾವು ಇವತ್ತು ನಡೆಸಲೇಬೇಕಾಗಿದೆ.
೪.೯ ಸಂಸ್ಕ್ರುತಕ್ಕೆ ಹಿಂದಿದ್ದ ಹಿರಿಮೆ ಇಂದಿಲ್ಲ
ಹಿಂದಿನ ಕಾಲದಲ್ಲಿ ಲ ಲ್ಲ ಮುಕ್ಯವಾಗಿ ಸಂಸ್ಕ್ರುತವೇ ತಿಳಿವಿನ ಒಯು ಗೆ(ಮಾದ್ಯ ಮ)ಯಾಗಿ ಬಳಕೆಯಾಗುತ್ತಿ ತ್ತು; ನಡೆ ಬೇರೆ ನುಡಿಗಳನ್ನಾಡುತಿ ದ್ದ ತಿಳಿವಿಗರು ತಾವು ಕಂಡುಕೊಂಡಿದ್ದ ಹೊಸ ಹೊಸ ತಿಳಿವುಗಳನ್ನು ಬೇರೆ ತಿಳಿವಿಗರಿಗೆ ತಿಳಿಸುವುದಕ್ಕಾಗಿ ಸಂಸ್ಕ್ರುತ ಬರಹವನ್ನೇ ಬಳಸುತ್ತಿ ದ್ದರು. ಹಾಗಾಗಿ, ಸಂಸ್ಕ್ರುತವನ್ನು *ಡಿಯವುದು ತಿಳಿವಿಗರೆನ್ನಿ ಸಿಕೊಳ್ಳಲು ಮತ್ತು ಸಮಾಜದಲ್ಲಿ. ಮುಂದೆ ಬರಲು ತುಂಬಾ ಅವಶ್ಯ ವಾಗಿತ್ತು.
ಆದರೆ, ಇವತ್ತು ಸಂಸ್ಕ್ರುತ ಆ ರೀತಿ ಹೊಸ ಹೊಸ ತಿಳಿವುಗಳ ಒಯ್ಯುಗೆಯಾಗಿ ಉಳಿದಿಲ್ಲು ಹಿಂದಿ, ಮರಾಟಿ, ಬಂಗ್ಲಾ, ಕನ್ನಡ, ತೆಲುಗು ಮೊದಲಾದ ಇವತ್ತಿನ ನುಡಿಗಳೇ ಆ ಜಾಗವನ್ನು ಆಕ್ರಮಿಸಿಕೊಂಡಿವೆ. ಹಾಗಾಗಿ, ಇವತ್ತು ತಾವು ಕಂಡುಕೊಂಡಿರುವ ಹೊಸ ತಿಳಿವುಗಳನ್ನು ಸಂಸ್ಕ್ರುತದಲ್ಲಿ ಬರೆಯುವವರು ಯಾರೂ ಇಲ್ಲ,
ಈ ಕಾರಣಕ್ಕಾಗಿ, ಇವತ್ತು ತಿಳಿವಿಗರೆನ್ನಿಸಿಕೊಳ್ಳಲು ಸಂಸ್ಕ್ರುತವನ್ನು ಕಲಿತೇ ತೀರಬೇಕೆಂಬ ಒತ್ತಾಸೆಯಿಲ್ಲ; ಹಿಂದಿನ
ಕಾಲದವರು ಕೂಡಿಟ್ಟಿದ್ದ ತಿಳಿವುಗಳನ್ನು ಪಡೆಯಬೇಕೆಂದು ಇರುವವರು ಮಾತ್ರ ಇವತ್ತು ಆ ಬರಹವನ್ನು ಕಲಿಯ ಬೇಕಾಗುತ್ತದೆ; ಆದರೆ, ಅಂತಹ ತಿಳಿವುಗಳಲ್ಲೂ “ಹಲವನ್ನು ಕನ್ನಡ, ಮರಾಟಿ, ಇಂಗ್ಲಿಶ್ ಮೊದಲಾದ ಇವತ್ತಿನ ಬರಹಗಳಲ್ಲಿ ಕೂಡಿಡಲಾಗುತ್ತಿ ದೆಯಾದ ಕಾರಣ, ಅವುಗಳ “ಮೂಲಕವೂ ಆ
ತಿಳಿವುಗಳನ್ನು ಪಡೆಯಲು ಬರುತ್ತದೆ.
ಹೀಗಿದ್ದರೂ, ಹಿಂದಿದ್ದ ಸಂಸ್ಕ್ರುತದ ಹಿರಿಮೆಯನ್ನು ಇವತ್ತಿಗೂ ‘ಉಳಿಸಿಕೊಳ್ಳಬೇಕೊಬ ತುದಿ ಕೆಲವರಲ್ಲಿದೆ, ಮತ್ತು. ಇದಕ್ಕಾಗಿ ಅವರು ಬೇರೆ ಹಲವಾರು ವಿಶಯಗಳನ್ನು ಕಲ್ಪಿಸಿ ಹಂ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಸಂಸ್ಕೃತ ದೇವರ ನುಡಿ, ಎಲ್ಲಾ ನುಡಿಗಳಿಗೂ ಅದು ತಾಯಿನುಡಿ, ಅದನ್ನು ಕಲಿತಲ್ಲಿ ಬೇರೆ ನುಡಿಗಳನ್ನು ಕಲಿಯುವ ಕೆಲಸ ಸುಲಬವಾಗುತ್ತದೆ, ಅದರ ಪದಗಳನ್ನು ಸರಿಯಾಗಿ ಉಲಿಯಲು ಮತ್ತು ಬರೆಯಲು ಬಾರದಿದ್ದರೆ ಅದು ಒಬ್ಬ ವ್ಯಕ್ತಿಯ ಕೀಳ್ತನವನ್ನು ಮತ್ತು ಅಜ್ನಾನವನ್ನು ಸೂಚಿಸುತ್ತದೆ ಇಂತಹ ಹಲ ವು ತಪ್ಪು ಅನಿಸಿಕೆಗಳನ್ನು ಅವರು ಜನರಲ್ಲಿ ಬಿತ್ತುತ್ತಿದ್ದಾರೆ.
ಇದರಿಂದಾಗಿ, ಕನ್ನಡ ೭ ಬರಹದಲ್ಲಿ ಸಂಸ್ಕ್ರುತ ಎರವಲುಗಳನ್ನು ಬರೆಯುವಾಗ ಅವನ್ನು ಓದುವ ‘ ಗೆ ಬರೆದತೆ ಸಾಕು, ಸಂಸ್ಕೃತದಲ್ಲಿರುವ ಹಾಗೆ ಬರೆಯ ಬೇಕಾಗಿಲ್ಲ ಎಂಬ ನನ್ನ
ಮಾಪನದ ಕನ್ನಡಿಗರಿಗೆ ಒಪ್ಪಿ ಗೆಯಾಗುವುದಿಲ್ಲ. ಸಂಸ್ಕ್ರುತ ಪದಗಳನ್ನು ಆ. ರೀತಿ ಶಾಸ್ಟಂಿಸುವು 1 ಎಂ ಒಂದು ದೊಡ್ಡ ತಪ್ಪನ್ನು (ಇಲ್ಲವೇ ಪಾಪವನ್ನು) ಎಸಗುವಂತೆ ಎಂಬುದಾಗಿ ಅವರಿಗೆ ಅನಿಸುತ್ತದೆ.
ನಿಜಕ್ಕೂ ಸಂಸ್ಕ್ರುತ ಬರಹದಲ್ಲಿ ಅಂತಹ ಅದ್ಬುತವಾದು ದೇನೂ ಇಲ್ಲ. ಬೇರೆಲ್ಲಾ ಬರಹಗಳ ಹಾಗೆ ಅದ] ಒಂದು
ಬರಹ ಮಾತ್ರ. ನಮ್ಮ ದೇಶದಲ್ಲಿ ಅದು ಕೆಲವು ಶತಮಾನ ಗಳಶ್ಟು 2 ತಿಳಿವಿನ ಒಯ್ಯು ಗೆಯಾಗಿ ಬಳಕೆಯಲ್ಲಿ NE ಕಾರಣಗಳು ಬೇರೆಯೇ ಇವೆ. ಆ ಬರಹದ ಪರಿಚೆಗಳು ಯಾವುವೂ ಇದಕ್ಕೆ ಕಾರಣವಲ್ಲ.
ಇವತ್ತು ಇಡೀ ಜಗತ್ತಿ ನಲ್ಲಿ ತಿಳಿವಿನ ಒಯ್ಯುಗೆಯಾಗಿ ಇಂಗ್ಲಿಶ್ ಬರಹ ಬಳಕೆಗೆ ಬಂದಿದೆ; ಆದರೆ, ಇದಕ್ಕೂ ಆ ಬರಹದ ಪರಿಚೆಗಳು ಯಾವುವೂ ಕಾರಣವಲ್ಲ. ನಿಜಕ್ಕೂ ಸ್ಪೆಲ್ಲಂಗ್ನ ಮಟ್ಟಿಗೆ ಅದು ತುಂಬಾ ತೊಡಕು ಚಹಾದ ಬರಹ; ಹಾಗಿದ್ದ ೫ ಅದು ಇವತ್ತು ಜಗತ್ತಿನ ಬರಹವಾಗಿದೆ.
ಹೀಗಾಗಿರುವುದಕ್ಕೆ ಇಂಗ್ಲಿಶ್ ಬರಹವನ್ನು ಬಳಸುತ್ತಿದ್ದವರು ಜಗತ್ತಿನ ಹಲವು ದೇಶಗಳನ್ನು ತಮ್ಮ ಆಳ್ವಿಕೆಗೊಳಪಡಿಸಿದುದು, ಮತ್ತು ತಿಳಿವಿನ ಪ್ರಮಾಣವನ್ನು ಹೆಚ್ಚಿಸುವಲ್ಲಿ ಹಾಗೂ ಕೂಡುಬಲೆಯಲ್ಲಿ ಅವು ಸಂಗ್ರಹಗೊಳ್ಳುವಂತೆ ಮಾಡುವಲ್ಲಿ ಅವರು ಮುಂಚೂಣಿಯಲ್ಲಿ ದ್ಲುದು ಮುಕ್ಯವಾದ ಕಾರಣವಿರಬೇಕು.
ತುಂಬಾ ತೊಡಕು ತೊಡಕಾಗಿರುವ ಚಯ್ನೀಸ್ ಬರಹವೂ ಜಪಾನ್, ಕೊರಿಯಾ, ವಿಯಟ್ನಾಮ್ ಮೊದಲಾದ ಹಲವು ನಾಡುಗಳಲ್ಲಿ ಇಂತಹದೊಂದು ತಿಳಿವಿನ ಒಯ್ಯುಗೆಯಾಗಿ ಬಳಕೆಯಲ್ಲಿತ್ತು.
ಹಾಗಾಗಿ, ಯಾವುದೇ ಒಂದು ನುಡಿಯ ಬರಹವೂ ಬೇರೆ ಬೇರೆ ಕಾರಣಗಳಿಂದಾಗಿ ಹಲವು ನುಡಿಗಳನ್ನು ಬಳಸುವ ಜನರಿಗೆ ತಿಳಿವಿನ ಒಯ್ಯುಗೆಯಾಗಿ. ಬಳಕೆಗೆ ಬರಲು ಸಾದ್ಯವಿದೆ; ಹಾಗಾದುದಕ್ಕಾಗಿ ಆ ಬರಹವನ್ನೇ ಒಂದು ಅದ್ಬುತವಾದ ಬರಹವೆಂಬುದಾಗಿ ಕೊಂಡಾಡುವ ಅವಶ್ಯಕತೆಯಿಲ್ಲ, ಮತ್ತು ಅದರ ಪದಗಳನ್ನು ಇನ್ನೊಂದು ನುಡಿಯ ಬರಹದಲ್ಲಿ ಎರವಲಾಗಿ
ಪಡೆದು ಬಳಸುವಾಗ ಅವುಗಳಲ್ಲಿ ಮಾರ್ಟಾ ಡುಗಳನ್ನು ನಡೆಸುವುದು ಒಂದು ದೊಡ್ಡ ಅಪರಾದ ಎಇಬುದಾಗಿ ತಿಳಿಯಬೇಕಾಗಿಲ್ಲ.
೪.೧೦ ಬರಹ ಮತ್ತು ಸಂಸ್ಕೃತಿ
ಸಂಸ್ಕ್ರುತ ಪದಗಳನ್ನು ಸಂಸ್ಕ್ರುತ ಬರಹಗಳಲ್ಲಿ ಇರುವ ಹಾಗೆಯೇ ಕನ್ನಡ ಬರಹಗಳಲ್ಲೂ ಉಳಿಸಿಕೊಳ್ಳದಿದ್ದರೆ : ನಮ್ಮ ಸಂಸ್ಕೃತಿಯೇ ನಶ್ಚವಾಗಿ ಹೋಗುತ್ತದೆಯೆಂಬುದಾಗಿ ಸಕಾರದ ವಿಶಯದಲ್ಲಿ ನಡೆದ ಒಂದು ಚರ್ಚೆ ಯ ಸಮಯದಲ್ಲಿ ಕೆಲವರು ಕನ್ನಡ ಪಂಡಿತರು ಹೆದರಿಕೆಯನ್ನು ಹುಟ್ಟಿಸಿದ್ದರು. ಇಂತಹ ಆದಾರವಿಲ್ಲದ ಹೆದರಿಕೆಯೇ ಕನ್ನಡ ಬರಹದ ಮಟ್ಟಿಗೆ ಅನವಶ್ಯಕವಾಗಿರುವ ಮೇಲಿನ ಕಟ್ಟಲೆಯನ್ನು ಇಲ್ಲವಾಗಿಸಲು ನಮಗೆ ಸಾದ್ಯವಾಗ ದಿರುವುದಕ್ಕೆ ಇನ್ನೊಂದು ಕಾರಣ.
ಪದಗಳ ಉಲಿಪು ುಇಲ್ಲ ವೇ ಬರವಣಿಗೆ ಮತ್ತು ಸಂಸ್ಕ್ರುತಿಗಳ ನಡುವೆ ಯಾವ ಸಂಬಂದವೂ ಇಲ್ಲ. ಮೇಲೆ ತಿಳಿಸಿದ ಎಸ್ಸೆ ಪದಗಳ ಉಲಿಪು ಬದಲಾಗುತ್ತಾ ಹೋಗುವುದು ನುಡಿ ಯೊಂದರ ಜೀವಂತಿಕೆಯನ್ನು ಸೂಚಿಸುತ್ತದೆ. ಎರಡು ಸಾವಿರ ವರ್ಷಗಳಶ್ಪು ಹಿಂದೆ ಪದಗಳ ಉಲಿಪು ಮತ್ತು ಬರವಣಿಗೆ ಸಂಸ್ಕ್ರುತದಲ್ಲಿ ಹೇಗಿತ್ತೋ ಹಾಗೆಯೇ ಇವತ್ತೂ ಅದನ್ನು ಉಳಿಸಿಕೊಳ್ಳಬೇ ಕೆಂದು. ಬಯಸುವುದು ಜೀವಂತಿಕೆಯ ಲಕ್ಕಣವಲ್ಲ.”
ಇದಲ್ಲದೆ, ನುಡಿಯಲ್ಲಿ ಬರಹಕ್ಕಿಂತಲೂ ಮಾತಿಗೆ ಹೆಚ್ಚಿನ ಮಹತ್ವ ವಿದೆ. ಸಾಮಾನ್ಯವಾಗಿ, ಮಾತನ್ನನುಸರಿಸಿ ಬರಹ ಬದಲಾಗುತ್ತಾ ಹೋ ಗುತ್ತದೆ. ಹೀಗೆ ಮಾತನ್ನನುಸರಿಸಿ ಬದಲಾಗದೆ ‘ಉಳಿದಾಗಲೆಲ್ಲ ಬರಹ ಜನಸಾಮಾನ್ಯರಿಂದ
4 ದೂರವಾಗುತ್ತದೆ. ಸಂಸ್ಕೃತ ನುಡಿ ಈ ರೀತಿ ಜನ ಸಾಮಾನ್ಯರಿಂದ ದೂರವಾಗಿರುವುದನ್ನು ಗೆಮನಿಸಿ ಜೈನರು ಪ್ರಾಕ್ರುತವನ್ನು ಮತ್ತು ಬೌದ್ದರು ಪ ಪಾಲಿಯನ್ನು ತಮ್ಮ ಮತಪ್ರಚಾರಕ್ಕಾಗಿ ಬಳಸ ಹೊರಟರು.
ಕನ್ನಡದಲ್ಲೂ ಜನರಾಡುವ ಕನ್ನಡ ನುಡಿ ಹಳೆಗನ್ನಡದಿಂದ ತುಂಬಾ ದೂರವಾಗಿರುವುದನ್ನು ಗಮನಿಸಿ, ವಚನಕಾರರು ಮತ್ತು ದಾಸರು ನಡುಗನ್ನಡವನ್ನು ಬಳಸತೊಡಗಿದರು, ಮತ್ತು ಮಯ್ಸೂರಿನ ಬರಹಗಾರರು ಹೊಸಗನ್ನಡವನ್ನು ಬಳಸ ತೊಡಗಿದರು.
ಬದಲಾಗದೆ ಉಳಿಯುವುದರ ಮೂಲಕ ಒಂದು ನುಡಿ ಎಂತಹ ಸಂಸ್ಕ್ರುತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತ ದೆಯೋ ಅದು ಆ ಸ rs RSE ಸಂಸ್ಕ್ರುತಿಚಾಗಲಾಕಣಿಂಬುದು ಇದರಿಂದ ಗೊತ್ತಾಗುತ್ತದೆ.
ಹಳೆಗನ್ನಡದ ನೂರಾರು ಪದಗಳಲ್ಲಿ ಕಾಣಿಸುತ್ತಿ ದ್ದ ರ-ಆ ಮತ್ತು ಳ-ಆಗಳ ನಡುವಿನ ವ್ಯತ್ಯಾಸವನ್ನು ನಾವು ಇವತ್ತು ನಮ್ಮ ಹೊಸಗನ್ನಡ ಬರಹಗಳಲ್ಲಿ ತೋರಿಸುವುದಿಲ್ಲ. ಕನ್ನಡ ನುಡಿ ಬದಲಾಗಿರುವುದನ್ನು ಗಮನಿಸಿ, ಕನ್ನಡ ಬರಹಗಾರರು ತಮ್ಮ ಬರಹವನ್ನೂ ಬದಲಾಯಿಸಿಕೊಂಡುದೇ ಇದಕ್ಕೆ ಕಾರಣ. ಹೀಗೆ ಬದಲಾಯಿಸುವ ಮೂಲಕ ಅವರು ಕನ್ನಡ ಬರಹ ಜೀವಂತವಾಗಿ ಉಳಿಯುವಂತೆ ಮಾಡಿದ್ದಾರಲ್ಲದೆ ಕನ್ನಡದ ಸಂಸ್ಕ್ರುತಿಯನ್ನು ನಾಶಮಾಡಿಲ್ಲ.
ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ನಮ್ಮ ಉಲಿಪಿಗೆ ಕ ‘ಭೋಂದಿಕೊಳ್ಳುವ ಹಾಗೆ ಬದಲಾಯಿಸಿಕೊಳ್ಳುವುದರಿಂದ
ಸಂಸ್ಕ್ರುತಿ ನಾಶವಾಗುವುದಿಲ್ಲ ಎಂಬುದಕ್ಕೆ ಕನ್ನಡದ ಚರಿತ್ರೆಯೆಂದಲೇನೇ ಹಲವು ಎತ್ತುಗೆಗಳನ್ನು
ಹಳೆಗನ್ನಡ ಕಾವ್ಯಗಳಲ್ಲಿ ನೂರಾರು ಸಂಸ್ಕ್ರುತ ಪದಗಳನ್ನು ತದ್ಭವಗಳನ್ನಾಗಿ ಬದಲಾಯಿಸಿ ಬಳಸಲಾಗಿದೆ (ಇಲ್ಲ ವೇ ಹಾಗೆ ಬದಲಾಯಿಸಿದ ಪ್ರಾಕ್ರುತದಿಂದ ಅವನ್ನು ಎರವಲಾಗಿ ಪಡೆಯಲಾಗಿದೆ). ಇವುಗಳಲ್ಲಿ ಕಾಣಿಸುವ ಬದಲಾವಣೆಗಳೆಲ್ಲವೂ ಸಂಸ್ಕ್ರುತ ಪದಗಳ ಬಳಕೆಯಿಂದ ಕನ್ನಡ ನುಡಿಯ ಸೊಗಡು ನ ಹಾಗೆ ಅದನ್ನು ಉಳಿಸಿಕೊಳ್ಳಲು ಮಾಡಿದ ಪ್ರಯತ್ನಗಳಾಗಿವೆ.
ಎತ್ತುಗೆಗೆ, ಸಂಸ್ಕ್ರುತದ ಸ, ಪ, ಷಗಳಿಗೆ ಬದಲಾಗಿ ಹಳೆಗನ್ನಡದಲ್ಲಿ ಬಿಜ ಮಾತ್ರ ಇತ್ತು. ಹಾಗಾಗಿ ಸಂಸ್ಕ್ರುತ (ತ್ತಮ) ಪದಗಳಲ್ಲಿ ಬರುವ ಶಕಾರ ಮತ್ತು ಷಕಾರಗಳನ್ನು ತದ್ಬವ ಪದಗಳಲ್ಲಿ ಸಕಾರವಾಗಿ ಬದಲಾಯಿಸಲಾಗಿತ್ತು
ತತ್ಸಮ ತದ್ಬವ ತತ್ಸಮ ತದ್ಬವ
ಅಂಕುಕ ಅಂಶುಸ ಅಮಿಷ ಅಮಿಸ ಸಿಶ್ಕಂಶ ಸಿಸ್ಸಂಕ ದೋಷ ದೋಸ ಪಪು ಪಸು ನಿಮಿಷ ಸಿಮಿಸ ಶರ್ಶರ ಸಕ್ಕರೆ ಕೇಷ ಸೇಸ ಅಶಾಕ ಅರಸ ಭಾಷೆ ಬಾಸ್
ಹಳೆಗನ್ನಡದಲ್ಲಿ ಮಹಾಪ್ರಾಣ ಬರಿಗೆಗಳಿರಲಿಲ್ಲ. ಹಾಗಾಗಿ, ಸಂಸ್ಕೃತ ಪದಗಳಲ್ಲಿ ಕಾಣಿಸುವ ಮಹಾಪ್ರಾಣ ಬರಿಗೆಗಳನ್ನು ಇಂತ ಹಲವು ಪದಗಳಲ್ಲಿ ಅಲ್ಪಪ್ರಾಣ ಬರಿಗೆಗಳನ್ನಾಗಿ ಬದಲಾಯಿಸಲಾಗಿತ್ತು. | ತತ್ಸಮ ತದ್ಬವ ತತ್ಸಮ
ಶ್ರ ೦ಖಲೆ ಸಂಕಲೆ ಭಕ್ತಿ ಸಂಘ ಸಂದ ಕಪ ಛಾಸ್ತಸ ಚಾಸ್ತಸ ಧಾರೆ ಶುಣ್ಕಿ ಸುಂಟಿ ಕಥೆ ಮಠ ಮಟ ಢಕೆ
ಹಳೆಗನ್ನಡದಲ್ಲಿ ಯಕಾರವಿರಲಿಲ್ಲ ಿ ಪದಗಳಲ್ಲಿದ್ದ ಯಕಾರವನ್ನು
ಬದಲಾಯಿಸಲಾಗಿತ್ತು ಸ
ತತ್ಸಮ ತದ್ಬವ ತತ್ಸಮ
ಖಹಿ ಅಪಿ ತ ಕಣ
ಯತು ರಿತು ವ ತ್ತಿ ಖಣ ಠಿಣ ಸ ಷ್ಟಿ ಯಜು ಠಿಜು ವ ದ್ಧಿ
ತದ್ಭವ
ಬಕ್ತಿ
ಕಪ
ದಾರೆ
ಕತೆ
ಡಕ್ಕೆ
ಹಾಗಾಗಿ, ಸಂಸ್ಕೃತ A
ರಿ ಎಂಬುದಾಗಿ
ಹಳೆಗನ್ನಡದಲ್ಲಿಲ್ಲದಿದ್ದ ಹಲವು ಬಗೆಯ ಒತ್ತುಬರಿಗೆಗಳು ಸಂಸ್ಕೃತದಲ್ಲಿವೆ. ಇವುಗಳಲ್ಲಿ ಕೆಲವು ಪದಗಳ ಮೊದಲಿಗೂ
ಮಿ ಬರಬಲ್ಲುವು.
ಇಂತಹ ಕಡೆಗಳಲ್ಲಿ ಬೇರೆ ಬೇರೆ ಬಗೆಯ ಬದಲಾವಣೆಗಳ ಮೂಲಕ ಈ ಪದಗಳು ಹಳೆಗನ್ನಡ ಪದಸ್ವರೂಪಕ್ಕೆ ಹೊಂದಿ
ಕೊಳ್ಳುವಂತೆ ಮಾಡಲಾಗಿತ್ತು:
ತತ್ಸಮ ತದ್ಬವ ತತ್ಸಮ ತದ್ಬವ
ರಾಕ್ಷಸ ರಕ್ಕಸ ಕ್ಷೀರ ಕೀರ ಸಂಸ್ಕೃತ ಸಕ್ಕದ ಜ್ವರ ಜರ ಅದ್ದಿ ಅದ್ದಿ ಧ್ಹಸಿ ದಸಿ ಅಧ ೈಶ್ನ ಅದ್ದಿಕ ಸ್ಥಾ ಸ ತಾಣ
ಸಂಸ್ಕೃತ ಪದಗಳನ್ನು ಬದಲಾಯಿಸಿಕೊಳ್ಳದೆ ಹಾಗೆಯೇ ಬಳಸ ಕನ್ನಡದ ಸೊಗಡು (ಸಂಿಸ್ಸು ತಿ) ನಾಶ ವಾಗುತ್ತ ದೆಯೆಂಬುದನ್ನು ಕಂಡುಕೊಂಡ ಹದ 8೫೫ನೇ ಶತಮಾನದ ಕವಿ ಆಂಡಯ್ಯನು ತನ್ನ ಕಚ್ಚಿರರ ಕಾವದಲ್ಲಿ ತತ್ಸಮ ಪದಗಳ ಬದಲು ಎಲ್ಲೆಡೆಗಳಲ್ಲೂ ಇಂತಹ ತದ್ಬವ ಪದಗಳನ್ನೇ ಬಳಸುವ ಪ್ರಯತ್ನ ನಡೆಸಿದ್ದ.
ಇಂತಹ ಪ್ರಯತ್ನಗಳೆಲ್ಲ ಕನ್ನಡದ ಸೊಗಡನ್ನು ಎಂದರೆ ಕನ್ನಡದ್ದೇ ಆದ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನಗಳಲ್ಲದೆ ಅಳಿಸಿಹಾಕುವ ಪ್ರಯತ್ನಗಳಲ್ಲ.
ಆದರೆ, ಇವತ್ತಿನ ಕನ್ನಡ ಬರಹಗಳಲ್ಲಿ ಇಂತಹ ಕನ್ನಡದ ಸೊಗಡನ್ನು (ಸಂಸ್ಕ್ರುತಿಯನ್ನು) ಉಳಿಸಿಕೊಳ್ಳುವ ತದ್ಭವ ಪದಗಳಲ್ಲಿ “ಪಕ್ಷಿ- ಹಸ್ತ, ಪಿಷ್ಟ-ಿಟ್ಟು, ಕಥ್- -ಕತೆ, ಶರ್ನರ- ಸಕ್ಕರೆ, ವೀಥಿ-ಟೀದಿ ‘ಮೊಹಲಾದ ಕೆಲವೇ ಕೆಲವು ಪ ಪದಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಉಳಿದೆಡೆಗಳಲ್ಲೆಲ್ಲ ಅವುಗಳ ಬದಲು ಜ್ವರ, ಸ್ನಾಸ, ಖಷಿ, ಖತು, ದೋಷ, ಧಾರೆ, ಅದ್ದಿ ಮೊದಲಾದ ತತ್ಸಮ ಪದಗಳನ್ನೇ ಬಳಸಲಾಗುತ್ತಿದೆ. ಕನ್ನಡದ ಪದಸ್ತ ರೂಪಕ್ಕೆ ಹೊಂದಿಕೆಯಾಗುವ ಮತ್ತು ಕನ್ನಡಿಗರಿಗೆ ಕಲಿಯಲು ಮತ್ತು ಬಳಸಲು ಸುಲಬವಾಗುವ ತದ್ಭವ ಪದಗಳನ್ನು ಕಯ್ದಿಡಲಾಗಿದೆ. ಇದಲ್ಲದೆ, ಸಂಸ್ಕ್ರುತ ಪದಗಳನ್ನು ಹೊಸದಾಗಿ ಎರವಲು ಪಡೆಯುವುದಿದ್ದಲ್ಲಿ, ಇ. ಪಡೆದ ಮೇಲೆ ಅವನ್ನು ಸಂಸ್ಕ್ರುತ ಬರಹಗಳಲ್ಲಿ ರುವ ಹಾಗೆಯೇ ಕನ್ನಡದಲ್ಲೂ ಚತೆಯುಡೇಕೊಬ ಕಟ್ಟುಪಾಡನ್ನೂ ನಾವು ನಮ್ಮ ಮೇಲೆ ಹೊರಿಸಿಕೊಂಡಿದ್ದೇವೆ. ಅವುಗಳಲ್ಲಿ ಕನ್ನಡ ಪದಸ್ವರೂಪಕ್ಕೆ ಹೊಂದಿಕೊಳ್ಳುವ ಹಾಗೆ ಬದಲಾವಣೆಗಳನ್ನೇನಾದರೂ ಮಾಡಿದಲ್ಲಿ ಅವನ್ನು ತಪ್ಪು ಎಂಬುದಾಗಿ ತಿರಸ್ಕರಿಸಲಾಗುತ್ತದೆ.
ಈ ಕಟ್ಟುಪಾಡಿನಿಂದಾಗಿ ಹಳೆಗನ್ನಡ ಕಾಲದ ಬರಹಗಾರರಿ ಗಿದ್ದಂತಹ ಸಂಸ್ಕ್ರುತ ಪದಗಳನ್ನು ತದ್ಭ ‘ವಗಳಾಗಿ ಬದಲಾಯಿಸುವ ಸ್ವಾತಂತ್ರ ವೂ ಸವತ್ತು ನಮಗೆ ಇಲ್ಲ ವಾಗಿದೆ.
ಇವೆಲ್ಲ ನಮ್ಮ ಸಂಸ್ಕ್ರುತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಗಳಲ್ಲ. ಸಂಸ್ಕು EE 60ೌ ಏಂವಾನಿತತ ಮತ್ತು. ಕನ್ನಡದ ಈ ಕಾನ ಅರಿ ಚಾ ಕನ್ನಡ ಬರಹಗಾರರ ಜ್ರ ಣೆ ರಂಗಿ ಇವತ್ತು ನಮ್ಮದೇ ಆದ ಕನ್ನಡ ಸಂಸ್ಕ್ರುತಿ ಕನ್ನಡ ಬರಹಗಳಲ್ಲಿ ಇಲ್ಲ ವಾಗಿಡೆ.
ಅಧ್ಯಾಯ ೫ — ಮುಕ್ತಾಯ
೫.೧ ಸಾಮಾಜಿಕ ನ್ಯಾಯ
ಒಂದು ಸಮಾಜದಲ್ಲಿ ಓದು-ಬರಹವನ್ನು ಕಲಿಯುವ ಕೆಲಸ ಕೆಲವು ಮಕ್ಕಳಿಗೆ ತುಂಬಾ ಕಶ್ಚ ಮತ್ತು ಬೇರೆ ಕೆಲವು ಮಕ್ಕಳಿಗೆ ಅದಕ್ಕಿಂತ ಸುಲಬ ಎಂದಿದ್ದಲ್ಲಿ ಅದು ಸಾಮಾಜಿಕ ನ್ಯಾಯ ವೆಂದೆನಿಸುವುದಿಲ್ಲ. ಆದಶ್ಟು ಮಟ್ಟಿಗೆ ಓದು-ಬರಹದ ಕಲಿಕೆ ಎಲ್ಲಾ ಮಕ್ಕಳಿಗೂ ಒಂದೇ “ಬಗೆಯಲ್ಲಿ ಕಶ್ಚ ಇಲ್ಲವೇ ಸುಲಬ ವಾಗಿರಚೆ 4. ಹಾಗಿದ್ದಲ್ಲಿ ಮಾತ್ರ ಓದು- ಬರಹವನ್ನು ಕಲಿತು ಸಮಾಜದಲ್ಲಿ ಮುಂದೆ ಬರಲು ಎಲ್ಲಾ ಮಕ್ಕಳಿಗೂ ಒಂದೇ ಬಗೆಯ ಅನುವು (ಅವಕಾಶ) ದೊರೆತಂತಾಗುತ್ತದೆ.
ಇಂತಹ ಸಾಮಾಜಿಕ ನ್ಯಾಯ ಮಕ್ಕಳಿಗೆ ದೊರಕಬೇಕು ಎಂಬುದಕ್ಕಾಗಿ ಜರ್ಮನಿಯಂತಹ ಕೆಲವು ನಾಡುಗಳಲ್ಲಿ ಬರವಣಿಗೆಯ ಸರಿಪಡಿಕೆಯನ್ನು ಅದು ನೂರಕ್ಕೆ ಎಪ್ಪತ್ತರಶ್ಟು ಜನರಿಗೆ ಬೇಡವಾಗಿದ್ದರೂ ಜಾರಿಗೆ ತರಲಾಗಿದೆ. ಇವತ್ತು ಕನ್ನಡ ಬರವಣಿಗೆಯಲ್ಲಿ ನಾವು ನಡೆಸಬೇಕಾಗಿರುವ ಸರಿಪಡಿಕೆಯೂ ಇಂತಹದೇ.
ಸಂಸ್ಕ್ರುತ ಎರವಲು ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯುವ ಕೆಲಸ, ಮತ್ತು ಇದಕ್ಕಾಗಿ ಸುಶುವಿನಿಂದಲೂ ಹತ್ತಿಪ್ಪತ್ತು ಹೆಚ್ಚಿನ ಬರಿಗೆಗಳನ್ನು ಔರಯುವ ಕೆಲಸ ಮೇಲ್ವ ರದ ಮಕ್ಕ ಗಿಂತಲೂ ಕೆಳವರ್ಗದ ಮಕ್ಕ ಳಿಗೆ ಹೆಚ್ಚು ಕಶ್ಚ ವಾಗುತ್ತದೆ. ಇದರಿಂದಾಗಿ, ಓದು-ಬರಹವನ್ನು ಕಲಿತು ಸಮಾಜದಲ್ಲಿ ಮುಂದೆ ಬರಲು ಮೇಲ್ವರ್ಗದ ಮಕ್ಕಳಿಗೆ ಸಿಗುವಂತಹ ಅನುವು ಕೆಳವರ್ಗದ ಮಕ್ಕಳಿಗೆ ಸಿಗುವುದಿಲ್ಲ. aE ಈ ಕೆಲಸದಲ್ಲಿ ತುಂಬಾ ಹಿಂದೆ ಬೀಳುತ್ತಿದ್ದಾರೆ.
ಕನ್ನಡದ ಓದು-ಬರಹದ ಕಲಿಕೆಯಲ್ಲಿ ಕಾಣಿಸುವ ಈ ಸಾಮಾಜಿಕ ಅನ್ಯಾಯವನ್ನು ನಾವು ಇವತ್ತು ಆದಶ್ಟು ಮಟ್ಟಿಗೆ ಹೋಗಲಾಡಿಸಬೇ ಚು ಸಂಸ್ಕ್ರುತದಿಂದ ಧಾ ಪಡೆದ ಪದಗಳನ್ನು ಹೆಚ್ಚು ಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬ ಕನ್ನ ಡದ ಮಟ್ಟಿ ಅನವಶ್ಯ ಕವಾಗಿರುವ ಕಟ್ಟ ಲೆಯನ್ನು ಬಿಟು ಕೊಟ್ಟಲ್ಲಿ ಆಶ್ಚರ ಮಟ್ಟಿಗೆ ಕೆಳವರ್ಗದ ಮಕ್ಕಳಿಗೆ ಇತ ನ್ಯಾಯ ಒದಗಿಸಿದಂತಾಗುತ್ತದೆ.
ಓದು-ಬರಹವನ್ನು ಕಲಿತು ಸಮಾಜದಲ್ಲಿ ಮುಂದೆ ಬರುವ ಕೆಲಸದಲ್ಲಿ ಬೇರೆಯೂ ಕೆಲವು ವಿಶಯಗಳಿಂದಾಗಿ ಮೇಲ್ವ ರ್ಲದ ಮಕ್ಕಳಿಗೆ ಸಿಗುವ ಅನುವು ಕೆಳವರ್ಗ ದ ಮಕ್ಕಳಿಗೆ ಸಿಗುವುದಿಲ್ಲ.
ಎತ್ತುಗೆಗೆ, ಬರಹದಲ್ಲಿ ಬಳಕೆಯಾಗುವ ಕನ್ನಡ ನುಡಿ ಕೆಳವರ್ಗದ ಮಕ್ಕಳು ಮನೆಯಲ್ಲಿ ಬಳಸುವ ಕನ್ನಡದ ಒಳನುಡಿಗಿಂತಲೂ ಮೇಲ್ವರ್ಗದ ಮಕ್ಕಳು ಬಳಸುವ ಕನ್ನಡದ ಒಳನುಡಿಗೆ ಹೆಚ್ಚು ಹತ್ತಿರವಾಗಿದೆ. ಅದರಲ್ಲಿ ಬಳಕೆಯಾಗುವ ಪದಗಳಲ್ಲಿ ಹೆಚ್ಚಿನವೂ ಮೇಲ್ವರ್ಗದ ಮಕ್ಕಳಿಗೆ ಶಾಲೆಗೆ ಸೇರುವ ಮೊದಲೇ ತಿಳಿದಿರುತ್ತವೆ.
ಅದರ ಸೊಲ್ಲರಿಮೆಯ ಕಟ್ಟಲೆಗಳೂ ಮೇಲ್ವರ್ಗದ ಮಕ್ಕಳ ಒಳನುಡಿಗೆ ಹೆಚ್ಚು ಹತ್ತಿರವಾಗಿವೆ. ಇದರಿಂದಾಗಿಯೂ ಓದು- ಬರಹವನ್ನು ಕಲಿಯುವ ಕೆಲಸ ಕೆಳವರ್ಗದ ಮಕ್ಕಳಿಗಿಂತ ಮೇಲ್ವ ರದ ಮಕ್ಕಳಿಗೆ ಹೆಚ್ಚು ಸುಲಬವಾಗುತ್ತದೆ.
ಮನೆಯಲ್ಲಿ ದಿನಾಲೂ ಓದು-ಬರಹಗಳನ್ನು ನಡೆಸುವ ತಂದೆ, ತಾಯಿ, ಅಣ್ಣ, ಅಕ್ಕ ಮೊದಲಾದವವಿದ್ದರೆ, ಅವರೊಂದಿಗೆ ಒಡನಾಡುತ್ತಾ ಬೆಳೆಯುವ ಮಕ್ಕಳು ಹೆಚ್ಚು ಸುಲಬವಾಗಿ ಒದು- ಬರಹವನ್ನು ‘ಕಲಿಯಬಲ್ಲ ರು. i ವಿಶಯದಲ್ಲೂ ಮೇಲ್ವ ರ್ಸದ ಮಕ್ಕಳಿಗಿರುವ ಅನುವು “ಕೆಳವರ್ಗದ ಮಕ್ಕಳಿಗಿರುವುದಿಲ್ಲ.
ಆದರೆ, ಇಂತಹ ಕೆಲವು ವಿಶಯಗಳಲ್ಲಿ ಎಲ್ಲಾ ಮಕ್ಕಳಿಗೂ ಓದು-ಬರಹವನ್ನು ಕಲಿಯುವಲ್ಲಿ ಒಂದೇ ಬಗೆಯ ಅನುವು ದೊರಕುವ ಹಾಗೆ ಮಾಡುವುದು ತುಂಬಾ ಕಶ್ಚ. ಆದರೆ, ಕನ್ನಡದ ಬರವಣಿಗೆಯ ವಿಶಯದಲ್ಲಿ ಅಂತಹ ಕಶ್ಚವೇನಿಲ್ಲ.
೫.೨ ಕನ್ನಡದ್ದೇ ಆದ ಪದಗಳ ಬಳಕೆ
ಎಲ್ಲಾ ಮಕ್ಕಳಿಗೂ ಓದಲು ಮತ್ತು ಬರೆಯಲು ಕಲಿಯುವಲ್ಲಿ ಒಂದೇ ಬಗೆಯ ಅನುವು ದೊರಕುವ ಹಾಗಾಗಲು ನಾವು ಮಾಡಬಹುದಾದ ಇನ್ನೊಂದು ಮಾರ್ದಾಡೆಂದರೆ, ಮಕ್ಕಳ ಒದುಗಳಲ್ಲಿ ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸಬೇಕು. ಎರವಲು ಪದೆಗಳ ಬಳಕೆಗೆ, ಅದರಲ್ಲೂ ಸಂಸ್ಕೃತ ಎರವಲುಗಳ ಬಳಕೆಗೆ ಒಂದು ಮಿತಿಯಿರಬೇಕು.
ಎರವಲು ಪದಗಳ ಬಳಕೆಯ ಮೇಲೆ ಇಂತಹ ಮಿತಿಯನ್ನು ಹಲವು ನಾಡುಗಳಲ್ಲಿ ಹೇರಲಾಗಿದೆ. ಜಪಾನ್ ಮತ್ತು ಕೊರಿಯಾ ಗಳಲ್ಲಿ ಯಾವ ಚಯ್ನೀಸ್ ಎರವಲು ಪದಗಳನ್ನು ಬರಹಗಳಲ್ಲಿ ಬಳಸಬಹುದು ಎಂಬುದಕ್ಕೆ ಪಟ್ಟಿಗಳನ್ನು ಮಾಡಲಾಗಿದೆ.
ರಶ್ಯನ್ ನುಡಿಯಲ್ಲಿ ಎರವಲು ಪದಗಳ ಬಳಕೆಯನ್ನು ಒಂದು ಮಿತಿಯಲ್ಲಿ ರಿಸಿಕೊಳ್ಳಬೇಕೆಂಬ ಚಳವಳಿಗಳು ಹಿಂದಿನಿಂದಲೂ ನಡೆದುಬಂದಿವೆ. ಕೆಲವೊಮ್ಮೆ ಇವು ಬಳಕೆಯಲ್ಲಿರುವ ಎರವಲು ಪದಗಳಿಗೆ ಬದಲಾಗಿ ತಮ್ಮವೇ ಆದ ಪದಗಳನ್ನು ಬಳಸುವಲ್ಲಿ ವರೆಗೂ ಹೋಗಿವೆ. ಫ್ರೆಂಚ್ ಮತ್ತು ಕ್ರೊಯೇಶಿಯನ್ ನುಡಿ ಗಳಲ್ಲೂ ಎರವಲು ಪದಗಳನ್ನು ಕಡಿಮೆ ಮಾಡುವ ಹಲವು ಪ್ರಯತ್ನಗಳು ನಡೆದಿವೆ, ಮತ್ತು ನಡೆಯುತ್ತಿವೆ.
ಕನ್ನಡದ ತಿಳಿವಿಗರಿಗೆ ತಮ್ಮದೇ ಆದ ನುಡಿಯ ಮೇಲೆ ಒಂದು ಬಗೆಯ ಕೀಳರಿಮೆ ಇದೆ. ಹಾಗಾಗಿ, ಹೊಸಪದಗಳನ್ನು ಕಟ್ಟ ಬೇಕಾದಾಗಲೆಲ್ಲ ಅವರು ಸಂಸ್ಕ್ರುತದ ಮೊರೆಹೊಗುತ್ತಿ ದ್ದಾರೆ. Sk ಹೆಚ್ಚು ಹೆಚ್ಚು ಹೊಸ ಪದಗಳನ್ನು ಬಳಸಬೇಕಾಗುವ ಬರಹಗಳಲ್ಲಿ ಸಂಸ್ಕ್ರುತ ವಿರವಲುಗಳ ಎಣಿಕೆ ಮಿತಿಮೀರುವ ಹಾಗಾಗಿದೆ.
ಇದನ್ನು ಆದಶ್ಟು ಕಡಿಮೆ ಮಾಡಿ, ಹೆಚ್ಚು ಹೆಚ್ಚು ಕನ್ನಡದವೇ ಆದ ಹೊಸಪದಗಳನ್ನು ಕಟ್ಟಿ ಬಳಸಲು ತೊಡಗಿದಲ್ಲಿ, ತಾನಾಗಿಯೇ ಕನ್ನಡ ಬರಹಗಳಲ್ಲಿ ತುಂಬಿಕೊಳ್ಳುವ ಸಂಸ್ಕ್ರುತ ಎರವಲುಗಳ ಎಣಿಕೆ ಕಡಿಮೆಯಾಗಬಲ್ಲು ದು.
೫.೩ ಕಲಿಯುವ ಒಳ ಒತ್ತಡ
ಬರಹವನ್ನು ಕಲಿಯಲೇಬೇಕೆಂಬ ಒಳ ಒತ್ತಡವಿರುವವರು ಅದು ಎಶ್ಟೇ ತೊಡಕಿನದಾದರೂ ಅದನ್ನು ಕಲಿಯದಿರುವುದಿಲ್ಲ. ಸಾಮಾನ್ಯವಾಗಿ, ಮೇಲ್ವರ್ಗದ ಮಕ್ಕಳಲ್ಲಿ ಅವರ ಹಿರಿಯರು ಅಂತಹ ಒಳ ಒತ್ತಡವನ್ನು ಹುಟ್ಟಿಸಿಬಿಡುತ್ತಾರೆ. ಹಾಗಾಗಿ, ಅವರು ಬರಹದ ಕಲಿಕೆಯಲ್ಲಿ ಹಿಂದೆ ಬೀಳುವುದಿಲ್ಲ.
ಕೆಳವರ್ಗ ದ ಮಕ್ಕಳಲ್ಲಿ ಕೆಲವರಿಗೆ ಇಂತಹ ತಮ್ಮದೇ ಆದ ಒಳ ಒತ್ತಡವಿರುತ್ತದೆ. ಅವರು ಬರಹದ ತೊಡಕುಗಳೊಂದಿಗೆ ಬಡತನ, ಜಾತೀಯತೆ ಮೊದಲಾದ ಬೇರೆಯೂ ಹಲವು
ತೊಡಕುಗಳಿದ್ದರೂ ಅವನ್ನೆಲ್ಲ ಎದುರಿಸಿ ಬರಹದ ಕಲಿಕೆಯಲ್ಲಿ ಮುಂದೆ ಹೋಗುತ್ತಾರೆ. “ಇವರನ್ನು ಹೊರತುಪಡಿಸಿ, ಬೇರೆ ಕೆಳವರ್ಗದ ಮಕ್ಕ ಛು ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ; ಯಾಕೆಂದರೆ, ಅವರಿಗೆ ತಮ್ಮದೇ ಆದ ಒಳ ಒತ್ತ ಡವಿರುವುದಿಲ್ಲ, ಮತ್ತು ಹೊರಗಿನಿಂದಲೂ ಅಂತಹ ಒತ್ತಡ ಅವರ ಮೇಲೆ ಬೀಳುವುದಿಲ್ಲ.
ಅಂತಹ ಮಕ್ಕಳಿಗಾಗಿ, ಬೇರೆ ತೊಡಕುಗಳನ್ನೆಲ್ಲ ನೀಗಲು ಸಾದ್ಯವಾಗದಿದ್ದ ರೂ ಮೇಲೆ ವಿವರಿಸಿದಂತಹ ಎರಡು ಬಗೆಯ ಬರಹದ ತೊಡಕುಗಳನ್ನಾದರೂ ನೀಗಿದೆವಾದರೆ, ಅವರಲ್ಲೂ ಇವತ್ತಿಗಿಂತ ಹೆಚ್ಚು ಮಂದಿ ಬರಹವನ್ನು ಕಲಿತುಕೊಳ್ಳಲು ಮುಂದೆ ಬರಬಹುದೆಂದು ನನಗೆ ತೋರುತ್ತದೆ.
ಕನ್ನಡ ಬರಹದಲ್ಲಿ ಈ ಮಾರ್ಪಾಡುಗಳನ್ನು ನಡೆಸುವಲ್ಲಿ ಮುಂದಾಳುಗಳಾಗಲು ನನಗಿಂತಲೂ ಕೆಳವರ್ಗದಿಂದ ಮುಂದೆ ಬಂದ ಬಂಡಾಯ ಬರಹಗಾರರೇ ಸರಿಯಾದ ವ್ಯಕ್ತಿಗಳು ಎಂಬುದಾಗಿ ನಾನು ನನ್ನ ಕಸ್ಟಡ ಬರಹವನ್ನು ಸರಿಪಡಿಸೋಣ ಎಂಬ ಪುಸ್ತಕದಲ್ಲಿ ಬರೆದಿದ್ದೆ . ಆದರೆ, ಯಾವ ವರ್ಗದಿಂದಲೇ ಬಂದಿರಲಿ, ಒಮ್ಮೆ ಮೇಲೆ ಬಂದ ಮೇಲೆ, ತಮ್ಮ ಮೇಲ್ತನವನ್ನು ಉಳಿಸಿಕೊಳ್ಳುವುದೇ ಹಾಗೆ ಮೇಲೇರಿದವರ ಗುರಿಯಾಗಿರುತ್ತದೆ; ಹಾಗಾಗಿ, ಅಶ್ಟೊಂದು ಕಶ್ಚದಿಂದ ಮೇಲ್ತನವನ್ನು ಪಡೆದಿರುವ ಬಂಡಾಯ ಬರಹಗಾರರು ತಮ್ಮ ಮೇಲ್ತನಕ್ಕೆ ತೊಡಕಾಗ ಬಲ್ಲುದೆಂದು ತೋರುವ ಈ ಕೆಲಸವನ್ನು ನಡೆಸಲು ಮುಂದಾಗಿಲ್ಲದಿರಬಹುದು.
ಇದು ಏನೇ ಇರಲಿ, ಕನ್ನಡ ಬರಹ ಎಲ್ಲಾ ವರ್ಗ ದವರನ್ನೂ ಲಪಬೇಕು, ಎಲ್ಲರೂ ಬರಹಕ್ಕೆ ಹೊಂದಿಕೊಳ್ಳು ವ ಹೊಸದಾದ ಆಲೋಚನೆಯ ಬಗೆಯನ್ನು ಪಡೆಯಬೇಕು, ಮತ್ತು ಹಾಗೆ ಪಡೆಯುವ ಮೂಲಕ ಎಲ್ಲಾ ವರ್ಗದವರೂ ಸಮಾಜದಲ್ಲಿ ಮುಂದೆ ಬರಬೇಕು ಮಾತ್ರವಲ್ಲ, ಅವರ ಕೊಡುಗೆಗಳ ಮೂಲಕ ಕನ್ನಡ ಬರಹವೂ ಹೆಚ್ಚು ಹೆಚ್ಚು ಶ್ರೀಮಂತವಾಗಬೇಕು ಎಂಬ ತುಡಿತವಿರುವವರೆಲ್ಲರೂ ಈ ಕೆಲಸದಲ್ಲಿ ಇವತ್ತು ಕಯ್ದೋಡಿಸ ಬೇಕಾಗಿದೆ.
೫.೪ ಮುಕ್ಯವಾದ ಪ್ರಯೋಜನಗಳು
ಈ ರೀತಿ ಎರವಲು ಪದಗಳನ್ನು ಓದುವ ಹಾಗೆಯೇ ಬರೆಯಲು ತೊಡಗುವುದರಿಂದ ನಾವು ಕೆಳವರ್ಗ ದ ಮಕ್ಕಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವುದರೊಂದಿಗೆ ಬೇರೆಯೂ ಕೆಲವು ಪ್ರಯೋಜನಗಳನ್ನು ಪಡೆಯಬಲ್ಲೆವು. ಮೇಲೆ ನಾಲ್ಕನೇ ಪಸುಗೆಯಲ್ಲಿ ತಿಳಿಸಿದ ಇಂತಹ ಪ್ರಯೋಜನಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಇನ್ನೊಮ್ಮೆ ಚುಟುಕಾಗಿ ಪಟ್ಟಿಮಾಡಲಾಗಿದೆ:
(೧) ಚಿಕ್ಕ ಮಕ್ಕಳಿಗೆ ಮತ್ತು ಬರಹ ಬಾರದ ದೊಡ್ಡವರಿಗೆ ಕನ್ನಡ ಬರಹವನ್ನು ಕಲಿಸುವ ಕೆಲಸ ಸುಲಬವಾಗುತ್ತದೆ. ಅವರಿಗೆ ೫೦ ಅಕ್ರರಗಳ ಬದಲು ಬರೇ ೩೧ ಅಕ್ತರಗಳನ್ನು ಕಲಿಸಿದರೆ ಸಾಕು. ಇವನ್ನೆಲ್ಲ ಓದುವ ಹಾಗೆಯೇ ಬರೆಯುವ ಕಾರಣ, ಕಲಿಯುವುದೂ ಸುಲಬ.
(೨) ಎಲ್ಲಾ ಪದಗಳನ್ನೂ ಓದುವ ಹಾಗೆಯೇ ಬರೆಯುವ ಕಾರಣ, ಇವತ್ತು ಕನ್ನಡದಲ್ಲಿರುವ ಸ್ಪೆಲ್ಲಿಂಗ್ ಸಮಸ್ಯೆ ಪೂರ್ತಿ ಇಲ್ಲವಾಗುತ್ತ ಸೆ
(೩) ಇವತ್ತು ಕನ್ನಡದ ದಿನಪತ್ರಿಕೆಗಳಲ್ಲಿ ಮತ್ತು ಕತೆಕಾದಂಬರಿಗಳಲ್ಲಿ ತುಂಬಾ ಹೆಚ್ಚು ಅಚ್ಚಿನ ತಪ್ಪುಗಳು ಕಾಣಿಸುವುದು ಮಹಾಪ್ರಾಣ ಬರಿಗೆಗಳು, ಷಕಾರ, ಮತ್ತು
ಖುಕಾರಗಳ ಬಳಕೆಯಲ್ಲಿ. ಮೇಲಿನ ಮಾರ್ಪಾಡನ್ನು ಮಾಡಿಕೊಂಡಲ್ಲಿ, ಈ ತಪು ಗಳೆಲ್ಲವೂ ಇಲ್ಲವಾಗುತ್ತವೆ. (ಹಲವು ಜನರಿಗೆ ಹಕಾರದ ಇಲ್ಲವೇ ಶಕಾರದ ಬಳಕೆಯೂ ತೊಂದರೆಯದಾಗಿ ಕಾಣಿಸುತ್ತದೆ; ಆದರೆ ಸದ್ಯಕ್ಕಂತೂ ಆ ವಿಶಯದಲ್ಲಿ ನಾವೇನೂ ಮಾಡಲಾರೆವು).
(೪) ಬರಹಗಾರರಿಗೆ ಎಲ್ಲಿ ಯಾವ ಬರಿಗೆಯನ್ನು ಬಳಸಬೇಕು ಎಂಬ ವಿಶಯದಲ್ಲಿ ಸಂಶಯವೇಳುವುದು ಮೇಲಿನ ಬರಿಗೆಗಳ ಬಳಕೆಯಲ್ಲಿ ಮಾತ್ರ. ಅವನ್ನು ಓದುವ ಹಾಗೆ ಬರೆಯದಿರುವುದೇ ಇದಕ್ಕೆ ಕಾರಣ. ಮೇಲಿನ ಮಾರ್ಬಾಡಿನಿಂದ ಈ ಸಂಶಯಗಳೆಲ್ಲ ಇಲ್ಲವಾಗುತ್ತವೆ.
(೫) ಕೆಳವರ್ಗದ ಮಕ್ಕಳಿಗೆ ಉಲಿಪಿನಲ್ಲಿಲ್ಲದ ಈ ಹೆಚ್ಚಿನ ಬರಿಗೆಗಳನ್ನು ಕಲಿಯಲು ತುಂಬಾ ಕಶ್ಚವೆಂದೆನಿಸುವ ಕಾರಣ, ಅವರಲ್ಲಿ ಕೀಳರಿಮೆಯುಂಟಾಗುತ್ತದೆ ಮತ್ತು ಕಲಿಸುವವರೂ ಅವರಲ್ಲಿ ಕೀಳರಿಮೆಯು ುಂಟಾಗುವ ಹಾಗೆ ಮಾಡುತ್ತಾರೆ. ಇದರಿಂದಾಗಿ, ಅವರು ತಮ್ಮ ಕಲಿ ಕೆಯನ್ನು ಅರ್ತದಲ್ಲೇ ಬಿಟ್ಟು ಬಿಡುತ್ತಾರೆ.
ೀಲಿನ ಮಾರ್ಪಾಡನ್ನು ನಡೆಸಿದಲ್ಲಿ ಈ ತೊಂದರೆ ಇಲ್ಲ ವಾಗುತ ಮತ್ತು ಕೆಳವರ್ಗದ ಮಕ್ಕಳಿಗೆ ಅಶ್ಚರ ಮಟ್ಟಿಗೆ ಸಾಮಾಜಿಕ ನ್ಯಾಯ ದೊರಕುತ್ತದೆ. (೬) ಈ ವಸ್ಸು ಡನ್ನು ನಡೆಸಿದಲ್ಲಿ ಬೆರಳಚ್ಚು ಮಾಡುವುದು ಮತ್ತು ಕಂಪ್ಯೂಟರಿನಲ್ಲಿ ಬರೆಯುವುದು ಸುಲಬ; ಶಿಫ್ಟ್ ಕೀಯನ್ನು ತುಂಬಾ ಕಡಿಮೆ ಬಾರಿ ಒತ್ತಬೇಕಾಗುತ್ತದೆ. (೭) ಪದಗಳನ್ನು ಓದುವ ಹಾಗೆಯೇ ಬರೆಯುವ ಕಾರಣ, ಬರಹಕ್ಕೂ ಆಡುಮಾತಿಗೂ ನಡುವಿರುವ ಅಂತರ ಕಡಿಮೆ ಯಾಗುತ್ತದೆ.
(೮) ಬರಹದ ತೊಡಕುಗಳು ಮತ್ತು ಕ್ರುತಕತೆಗಳು ಕಡಿಮೆಯಾಗುತ್ತವೆ ಮತ್ತು ಇದರಿಂದಾಗಿ ಬರಹ ಹೆಚ್ಚು ಜೀವಂತವಾಗಿ ಕಾಣಿಸುತ್ತದೆ.
ಮೇಲಿನ ಬದಲಾವಣೆಯನ್ನು ಮಾಡದಿರುವುದರಿಂದ ನಾವು ಪಡೆಯಬಹುದಾದ ಪ್ರಯೋಜನಗಳು ನನ್ನ ಅನಿಸಿಕೆಯಂತೆ ಕೆಳಗಿನವು ಮಾತ್ರ :
(೧) ಸಂಸ್ಕೃತದ ಮೇಲೆ ಹೆಚ್ಚಿನ ಅಬಿಮಾನ ಮತ್ತು ಪೂಜ್ಯ 2 ಇಂವ ಮಡಿ ವಿದ್ಧಾ ಂಸರಿಗೆ ಸಂತೋಶ ಹಾಗ ಜಡಿ
(೨) ಬದಲಾವಣೆಗಳಿಂದ ದೂರ ನಿಲ್ಲುವ ಸೋಮಾರಿಗಳಿಗೂ ಸಂತೋಶವಾಗಬಹುದು.
ಆದರೆ ಇಶ್ಚಕ್ಕಾಗಿ ಮೇಲೆ ಸೂಚಿಸಿದ ಹಲವು ಪ್ರಯೋಜನ ಗಳನ್ನು ನಾವು ಬಿಟ್ಟುಕೊಡಬೇಕೇನು? ನಾವು ಹೊರತಂದ ಬೇರೆ ಕೆಲವು ಪುಸ್ತಕಗಳು
ಡಿ.ಎನ್.ಶಂಕರ ಬಟ್ ಬರೆದ ಪುಸ್ತಕಗಳು:
೧. ಕನ್ನಡ ಬರಹದ ಸೊಲ್ಲರಿಮೆ-೧, ೨೦೧೦, ೨೦೧೩, ಪುಟ ೩೨೮, ರೂ. ೨೨೦.